ನಾಳೆ ಆಗಸ್ಟ್ 21 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ ಗುರುಬಲ

ನಮಸ್ಕಾರ ಸ್ನೇಹಿತರೆ ನಾಳೆ ಆಗಸ್ಟ್ ಇಪ್ಪತ್ತೊಂದನೆ ತಾರೀಖು ಬಹಳ ಅದ್ಭುತ ವಾದಂತಹ ಸೋಮವಾರ ಈ ಸೋಮವಾರ ದಿಂದ ಈ ರಾಶಿಯವರ ದಿನ ಭವಿಷ್ಯ ವೇ ಬದಲಾಗುತ್ತಾ ಇದ್ದು ಈ ರಾಶಿಯವರು ವಿದೇಶಿ ಪ್ರವಾಸದ ಕನಸು ಕಂಡಿದ್ದರೆ ಅದು ಕೂಡ ಈಡೇರು ತ್ತಂತೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಏನೆಲ್ಲಾ ಅದೃಷ್ಟದ ಫಲ ಗಳು ಸಿಗ್ತಾ ಇದೆ? ಧರ್ಮಸ್ಥಳ, ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ಅನುಗ್ರಹ ಆಶೀರ್ವಾದ ವನ್ನು ಪಡೆದುಕೊಳ್ಳಿ. ತಕ್ಕಂತ ರಾಶಿ ಗಳು ಯಾವು ವು ನೋಡೋಣ ಬನ್ನಿ

ಹೌದು. ಈ ರಾಶಿಯವರ ಮಕ್ಕಳಿಗೆ ಮದುವೆ, ಯೋಗ ಕೂಡಿ ಬರಲಿದೆ ಯಂತೆ. ವಿಚ್ಛೇದನ ಪಡೆದು ಮರು ಮದುವೆಯ ಚರ್ಚೆ ಇವರ ಮನೆಯಲ್ಲಿ ಶುರುವಾಗ ಬಹುದು. ಹೀಗಾಗಿ ಮದುವೆಯ ಕುರಿತು ನೀವೇನಾದ್ರು ಆಲೋಚನೆಯನ್ನು ಮಾಡಿದ್ರೆ ಶುಭ ಸುದ್ದಿಯ ನ್ನ ಕೇಳುತ್ತೀರಾ? ವಿದೇಶ ಪ್ರವಾಸದ ಕನಸು ನನಸಾಗ ದಂತೆ ಜನಪ್ರತಿನಿಧಿಗಳಿಗೆ ಈದಿನ ಸಿಹಿ ಸುದ್ದಿಯೊಂದು ಕೇಳಿ ಬರುತ್ತೆ. ಅಧಿಕಾರಿ ವರ್ಗದವರಿಗೆ ಸಿಹಿ ಸುದ್ದಿ ಸಿಗ ಲಿದ್ದು, ಭೂಮಿ ವಿಚಾರ ಕ್ಕಾಗಿ ವಾಗ್ವಾದ ಶುರುವಾಗಿ ರಾಜಿ ಮಾಡಿಕೊಳ್ಳುವುದು ಉತ್ತಮ.

ಸಂಗಾತಿಯಿಂದ ಒಲವಿನ ಉಡುಗೊರೆಯ ನ್ನ ಪಡೆದು ಕೊಳ್ತೀರಾ ಅಂತ ಹೇಳ ಲಾಗ್ತಿದೆ. ಸ್ನೇಹಿತರ ಸಹಕಾರ ದಿಂದ ಉದ್ಯೋಗ ಅನ್ನೋದು ನಿಮಗೆ ಸಿಗುತ್ತೆ. ಕಠಿಣ ಶ್ರಮ ದಿಂದ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಿದೆ. ಪ್ರಯತ್ನ ವನ್ನು ಮುಂದುವರಿಸಿ ಕೃಷಿಕರಿಗೆ ಸರ್ಕಾರ ದಿಂದ ಸಹಾಯ ಹಾಗೂ ಪ್ರೋತ್ಸಾಹ ಜೊತೆ ಗೆ ಕೆಲವೊಂದ ಷ್ಟು ಹಣ ಸಹಾಯ ಕೂಡ ಆಗುತ್ತೆ ಅಂತ ಹೇಳ ಲಾಗ್ತಾ ಇದೆ. ಬೆಲೆ ಬಾಳುವ ವಸ್ತು ಹುಡುಕಾಟ ಜೊತೆ ಗೆ ಮಕ್ಕಳ ಮದುವೆ ಮರು ಮಾತುಕತೆ ಸಂಭವ ಈ ರಾಶಿಯವರಿಗೆ ಇದೆ ಅಂತ ಹೇಳ ಲಾಗ್ತಾ ಇದೆ. ಇನ್ನು ಈ ರಾಶಿಯವರು ಸಾಮಾಜಿಕ ಸೇವೆ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಲ್ಲಿ ಇರತಕ್ಕಂತಹ ರಿಗೆ ಧನ ಲಾ7ವಾಗುವ ಸಾಧ್ಯತೆ ಇದ್ದು, ಹೊಸ ಉದ್ಯೋಗ ಬದಲಾಯಿಸುವ ಚಿಂತನೆ ಮಾಡ್ತಿರೋ ರಿಗೆ ಉದ್ಯೋಗ ಸಿಗುತ್ತೆ. ಇನ್ನು ಪತಿ ಪತ್ನಿ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು.ಜೊತೆ ಗೆ ಪಾಲುದಾರಿಕೆ ಯಲ್ಲಿ ಹಿರಿಯರ ವಿರೋಧ ಕೂಡ ಉಂಟಾಗ ಬಹುದು.

ದೇವರ ದರ್ಶನ ಮಾಡುವ ಭಾಗ್ಯ ಇರೋದ್ರಿಂದ ಎಲ್ಲ ವೂ ಕೂಡ ಸಲೀಸಾಗಿ ನೆರವೇರುತ್ತೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆದಿರುತ ಅದೃಷ್ಟವಂತ ರಾಶಿ ಗಳು ಯಾವು ಅಂದ್ರೆ ವೃಷಭ ರಾಶಿ, ಮೇಷ ರಾಶಿ ಕಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದರು ಮಂಜುನಾಥ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment