ಇಂದು ಸೆಪ್ಟೆಂಬರ್ 14 ಭಯಂಕರ ಅಮಾವಾಸ್ಯೆ 5 ರಾಶಿಯವರಿಗೆ ಅದೃಷ್ಟ ಗುರುಬಲ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಶನಿದೇವನ ಕೃಪೆ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶಕ್ತಿ ಶಾಲಿ ಆಗುವ ಆಸೆ ಇದೆ. ಈ ಒಂದು ವಾಸಿಯ ನಂತರ ಈ ರಾಶಿಯವರ ಜೀವನ ದಲ್ಲಿ ಹೊಸ ವಿಷಯ ಗಳು ಉದ್ಭವ ವಾಗುತ್ತೆ. ಉದ್ಯೋಗದಲ್ಲಿ ಈ ರಾಶಿಯವರಿಗೆ ಅತ್ಯಧಿಕ ಲಾಭ ವಾಗಿ ಲಾಭದ ನಿರೀಕ್ಷೆಯಲ್ಲಿ ರೋ ರಿಕೆ ಅನಿರೀಕ್ಷಿತ ಧನಾಗಮನ ವಾಗಲಿದೆ. ಹಾಗಾದ್ರೆ ಯಾವ ರಾಶಿಯವರಿಗೆ ಅದೃಷ್ಟದ ಫಲ ಗಳು ಸಿಗ್ತಾ ಇದೆ? ಏನೆಲ್ಲ ಲಾಭ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ಈ ಒಂದು ಅಮವಾಸ್ಯೆಯ ನಂತರ ಅನಿರೀಕ್ಷಿತ ಧನ ಸಂಪತ್ತು ವೃದ್ಧಿ ಆಗುತ್ತೆ. ಉದ್ಯೋಗ ವ್ಯವಹಾರ ದಲ್ಲಿ ಬೇರೆಯವರಿಂದ ನೀವು ಸಂದರ್ಭ ಕ್ಕೆ ಸರಿಯಾಗಿ ಸಹಾಯ ವನ್ನು ಪಡೆದು ಕೊಳ್ತೀರಾ. ಆಸ್ತಿ ವಿಚಾರ ದಲ್ಲಿ ಮುನ್ನಡೆ ಸಿಗುತ್ತೆ. ಉತ್ತಮ ಜವಾಬ್ದಾರಿಯುತ ವಾಕ್ ಚತುರತೆ ಯಿಂದಾಗಿ ನಿಮ್ಮ ಗುರು ಹಿರಿಯರು ನಿಮಗೆ ಸಂತಸ ವನ್ನು ವ್ಯಕ್ತಪಡಿಸಿದ್ದಾರೆ. ದೂರದ ಮಿತ್ರರ ಭೇಟಿಯ ನ್ನು ಮಾಡುತ್ತೀರ, ಕೆಲಸ ಕಾರ್ಯ ಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನಿಮಗೆ ನೆಮ್ಮದಿ ಸಿಗುತ್ತೆ. ಉತ್ತಮ ಧನಾರ್ಜನೆ, ಬಂಧುಮಿತ್ರರ ಸಹಕಾರ ಇರೋದ್ರಿಂದ ದಾಂಪತ್ಯ ದಲ್ಲಿ ಪ್ರೀತಿ ಅನುರಾಗ ವೃದ್ಧಿಯಾಗಿ ಆಸ್ತಿ ವಿಚಾರ ದಲ್ಲಿ ಪರಿಶ್ರಮ ದಿಂದ ಮುನ್ನಡೆಯ ನ್ನು ಸಾಧಿಸ ತೀರಾ.

ಆರೋಗ್ಯದ ಕಡೆ ಗಮನಹರಿಸ ಬೇಕಾಗುತ್ತದೆ. ಅನಗತ್ಯ ವಿಚಾರ ಗಳಿಗೆ ನೀವು ಆಸ್ಪದ ವನ್ನು ಕೊಡ ಕೆ ಹೋಗ ಬೇಡಿ. ಪರವೂರಿನ ವ್ಯವಹಾರ ದಲ್ಲಿ ಧನ ಸಂಪತ್ತು ವೃದ್ಧಿಯಾಗಿ ಬಂಧುಗಳಿಂದ ತಾಯಿ ಸಮಾನ ರಿಂದ ಉತ್ತಮ ಮಾರ್ಗದರ್ಶನ ಸಿಗುತ್ತೆ. ಹೀಗಾಗಿ ನೀವು ಹಿರಿಯರ ನ್ನ ಗೌರವ ದಿಂದ ಕಾಣ ಬೇಕು. ಅನಿರೀಕ್ಷಿತ ಭಾಗ್ಯ ವೃದ್ಧಿ ಆಗುತ್ತೆ. ಗುರು ಹಿರಿಯರ ಪ್ರೋತ್ಸಾಹ, ಸಹಕಾರ ಪ್ರಾಪ್ತಿಯಾಗಿ ಸಂತಸ ಹೆಚ್ಚಾಗುತ್ತೆ, ಭೂಮಿ ವಾಹನ, ಆಸ್ತಿ ವಿಚಾರ ಗಳಲ್ಲಿ ನೀವು.

ಪ್ರತಿದಿನ ಕಾಣುತ್ತಿರ ಮಿತ್ರರಿಂದ ನಿಮಗೆ ಸಂತೋಷದ ಸುಮಿತ್ರ ದಿಂದ ನಿಮಗೆ ಸಂತೋಷದ ವಾರ್ತೆ ಸಿಗುತ್ತೆ ಅಂದ್ರೆ ಸಂತೋಷದ ಸುದ್ದಿ ಕೇಳಿ ಬರುತ್ತೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರ ಪರಿಸ್ಥಿತಿ ಇರುತ್ತೆ. ನಿಮ್ಮ ಪರಿಶ್ರಮ ಕ್ಕೆ ತಕ್ಕ ಸ್ಥಾನಮಾನ ಲಭಿಸಿ ಅದರಿಂದ ಸಂತಸ ವನ್ನು ಪಡೆದು ಕೊಳ್ತೀರಾ. ಎಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ತರುತ್ತದೆ. ವೃಷಭ ರಾಶಿ ಗಳು ಯಾವು ವು ಅಂದ ರೆ ಧನು ರಾಶಿ ವೃಶ್ಚಿಕ ರಾಶಿ ತುಲಾ ರಾಶಿ, ಕನ್ಯಾ ರಾಶಿ, ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶನಿ ದೇವಾಯ ನಮಃ ಅಂತ ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment