ಜನವರಿ 16 ಭಯಂಕರ ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸುಬ್ರಮಣ್ಯ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ನಾಳೆ ಭಯಂಕರ ವಾಗಿರುವಂತಹ ಮಂಗಳವಾರ ಜನವರಿ ಹದಿನಾರ ನೇ ತಾರೀಖು ನಾಳೆಯಿಂದ ಈ ಕೆಲವೊಂದು ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣ ವಾದ ಕೃಪ ಕಟಾಕ್ಷ ಆಶೀರ್ವಾದದ ಯುತ್ತಿದೆ. ಹೀಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲಾ ರಾಶಿಯವರ ಜೀವನ ದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಯನ್ನ ನಾಳೆ ದಿಂದ ಕಾಣ ಬಹುದು ಎಂಬುದನ್ನ ಇವತ್ತಿನ ಒಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ನಾಳೆಯಿಂದ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣ ವಾದ ಕೃಪಾಕಟಾಕ್ಷದ ರೀತಿ ರುವುದರಿಂದ ಗೃಹ ಗಳಲ್ಲಿ ಇರುವಂತ ದೋಷ ಗಳು ನಿವಾರಣೆಯಾಗುತ್ತದೆ. ಮದುವೆ ಆಗ ದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನೀವು ಮಾಡುವ ಕೆಲಸದಲ್ಲಿ ಅಪಾರವಾದ ಧನ ಸಂಪತ್ತನ್ನು ಪಡೆದುಕೊಳ್ಳುತ್ತೀರಾ ಹಾಗು ಆಫೀಸ್ ಕೆಲಸದಲ್ಲಿ ಉತ್ತಮವಾದ ಅವಕಾಶ ಗಳನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ನೀವು ಯಾವುದಾದರು ಮನೆ ಅಥವ ಒಡ ವೆ ಖರೀದಿಯ ಆಕಾಂಕ್ಷೆ ಯನ್ನು ಹೊಂದಿದ್ದರೆ ಅದು ಕೂಡ ನಾಳೆಯಿಂದ ನಿಮಗೆ ನೆರವೇರುವ ಸಾಧ್ಯತೆ ಇದೆ. ಇಲ್ಲಿಯ ವರೆಗೂ ಅನುಭವಿಸಿದ ಎಲ್ಲ ರೀತಿಯ ತೊಂದರೆಯಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ವೃತ್ತಿ ಜೀವನ ದಲ್ಲಿ ಯಶಸ್ಸು ಸಿಗುತ್ತದೆ. ತಾವು ಇಷ್ಟಪಟ್ಟ ಬಾಳಸಂಗಾತಿ ಜೊತೆ ಗೆ ಮದುವೆಯಾಗುವ ಯೋಗ ಕೂಡ ಕೂಡಿ ಬಂದಿದೆ. ನೀವು ಹಲವಾರು ದಿನಗಳಿಂದ ಶೇರು ಮಾರುಕಟ್ಟೆಯ ಲ್ಲಿ ಬಂಡವಾಳ ವನ್ನು ಹೂಡಿಕೆ ಮಾಡುವ ವಿಷಯವಾಗಿ ನೀವು ಯೋಚಿಸುತ್ತಿದ್ದರೆ ಅದು ಕೂಡ ನಾಳೆಯಿಂದ ಮಾಡಿದೆ. ದಲ್ಲಿ ದುಪ್ಪಟ್ಟು ಹಣ ವನ್ನು ಲಾಭ ವಾಗಿ ಪಡೆದು ಕೊಳ್ತೀರ.

ಪರಿಶ್ರಮ ಕೊಟ್ಟು ಕೆಲಸ ಮಾಡಿರುವಂತಹ ನಿಮಗೆ ಹಣ ವು ನೀರಿನಂತೆ ಹರಿದು ಬರುವ ಸಾಧ್ಯತೆ ಇದೆ. ಸಮಾಜ ದಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ನಿಮಗೆ ತುಂಬಾ ಲಾಭ ವಾಗುವ ಸಾಧ್ಯತೆ ಇದ್ದು, ಬಂದಂತ ಹಣ ವನ್ನು ವ್ಯರ್ಥವಾಗಿ ಖರ್ಚು ಮಾಡಬೇಡಿ.

ಮುಂದಿನ ಜೀವನ ಕ್ಕಾಗಿ ಉಳಿತಾಯ ಮಾಡಿಕೊಳ್ಳಿ ನಿಮ್ಮ ಕೈಲಾದಷ್ಟು ಬಡವರಿಗೆ ಹಣ ದಾನ ವನ್ನು ಮಾಡುವುದರಿಂದ ನಿಮಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಯಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮಿಥುನ ರಾಶಿ ವೃಶ್ಚಿಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ಕುಂಭ ರಾಶಿ ಸಿಂಹರಾಶಿ.ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ.

Related Post

Leave a Comment