ಮನೆಯಲ್ಲಿ ಕಷ್ಟಗಳು ದೂರವಾಗಬೇಕು ಎಂದರೆ ನಿಂಬೆ ಹಣ್ಣಿನಿಂದ ಈ ರೀತಿ ಮಾಡಿ!

ಸ್ತ್ರೀ ಮನುಷ್ಯನ ಜೀವನದಲ್ಲಿ ಭಾಗ್ಯವನ್ನು ತರುತ್ತಳೆ. ಸ್ತ್ರೀ ತನ್ನ ಮನೆಯ ಶ್ರೇಯಸ್ಸಿಗೆ ಬೆಳಗ್ಗೆ ಎದ್ದ ತಕ್ಷಣ ತನ್ನ ಮನೆಯಲ್ಲಿ ದೀಪವನ್ನು ಬೆಳಗಿಸುವ ಮುಕಾಂತರ ರಂಗೋಲಿ ಇಡುವ ಕೆಲಸವನ್ನು ಮಾಡುವ ವಿಚಾರದಲ್ಲಿ ಅಮೇಲೆ ಮನೆಯಲ್ಲಿ ಹೂವುಗಳನ್ನು ಹಾಕಿ ದೇವರಿಗೆ ಅಲಂಕಾರ ಮಾಡುವುದರಿಂದ ತನ್ನ ಮನೆ ಸುಖ ಶಾಂತಿ ಸಮೃದ್ಧವಾಗಿ ಬಯಸುವವಳೇ ಹೆಣ್ಣು.

ಸ್ತ್ರೀ ಎಂದರೆ ದೈವಂಶ ಸಾಂಬುತವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು.ಸ್ತ್ರೀಯಾರು ತನ್ನ ಗಂಡನ ದರಿದ್ರತೆ ದೂರ ಮಾಡಬೇಕು ಎಂದು ಬಯಸಿದರೆ ಈ ಒಂದು ನಿಯಮವನ್ನು ಪಾಲನೆ ಮಾಡಿ.

ಸ್ತ್ರೀಯರು ಶುಕ್ರವಾರದ ದಿನ ಅಮ್ಮನವರ ದೇವಸ್ಥಾನಕ್ಕೆ ಹೋಗೀ ಅಲ್ಲಿ 11 ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರ ಮುಕಾಂತರ ನಿಮಗೆ ಒಳ್ಳೆಯದು ಆಗುತ್ತದೆ. ನಿಂಬೆ ಹಣ್ಣನು ಕಟ್ ಮಾಡಿ ರಸ ತೆಗೆದು ನಿಂಬೆ ಹಣ್ಣನು ಉಲ್ಟಾ ಮಾಡಿ. ನಂತರ ಸಾಸಿವೆ ಎಣ್ಣೆಯಿಂದ ದೀಪ ಬೆಳಗಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿಮ್ಮ ಸಮಸ್ಸೆಗಳು ದೂರವಾಗಿ ನಿಮ್ಮ ಪತಿ ನೆಮ್ಮದಿಯಿಂದ ಇರುತ್ತಾರೆ.

Related Post

Leave a Comment