ಕಬ್ಬು ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ?

Do you know the effect of eating sugarcane on the body? ರಸ್ತೆ ಬದಿಯಲ್ಲಿ ಸದಾಕಾಲ ನಮಗೆ ಎಲ್ಲಾ ಕಡೆ ಸಿಗುವ ಒಂದು ನೈಸರ್ಗಿಕವಾದ ಜ್ಯೂಸ್ ಎಂದರೆ ಅದು ಕಬ್ಬಿನ ಹಾಲು. ಬೇಸಿಗೆಗಾಲದಲ್ಲಿ ದಣಿದು ಬಂದವರಿಗೆ ದೇಹಕ್ಕೆ ತಂಪು ಒದಗಿಸುವ ಲಕ್ಷಣ ಕಬ್ಬಿನ ಹಾಲಿನಲ್ಲಿ ಕಂಡುಬರುತ್ತದೆ.ಕಬ್ಬಿನ ಹಾಲಿನ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಕಬ್ಬಿನ ಪದಾರ್ಥಗಳನ್ನು ಹೇಗೆ ಸೇರಿಸಿಕೊಂಡು ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

​ನಮ್ಮ ಭಾರತಕ್ಕೂ ಕಬ್ಬಿಗೂ ಇರುವ ನಂಟು–ಕಬ್ಬು ನಮ್ಮ ಭಾರತದ ಪ್ರಮುಖ ಬೆಳೆ. ಬ್ರೆಜಿಲ್ ದೇಶ ಬಿಟ್ಟರೆ ನಮ್ಮ ಭಾರತ ಕಬ್ಬು ಬೆಳೆಯುವುದರಲ್ಲಿ ಎರಡನೆಯ ಸ್ಥಾನದಲ್ಲಿದೆ.ಭಾರತದಲ್ಲಿ ಬಹುತೇಕ ಕೊಬ್ಬು ಉತ್ತರಪ್ರದೇಶದಲ್ಲಿ ಬೆಳೆಯುತ್ತಾರೆ. ಅದನ್ನು ಬಿಟ್ಟರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಾಗಿವೆ. ನಿಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಕಬ್ಬು ಸೇವನೆ ಹೇಗೆ ಮಾಡಬೇಕು ಗೊತ್ತಾ ?

ಹಸಿ ಕಬ್ಬು–ದಕ್ಷಿಣ ಭಾರತದಲ್ಲಿ ಹೆಚ್ಚು ಜನರು ಹಸಿ ಕಬ್ಬಿನ ಹಾಲು ಅಥವಾ ಕಬ್ಬನ್ನು ಹಾಗೆ ಜಿಗಿದು ರಸ ಹೀರುತ್ತಾರೆ. ನೈಸರ್ಗಿಕವಾದ ಸಕ್ಕರೆ ಪ್ರಮಾಣ ಇದರಲ್ಲಿ ಇರುವ ಕಾರಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾವುದೇ ಬಗೆಯ ಕೆಟ್ಟ ಆರೋಗ್ಯ ಸಮಸ್ಯೆಗಳು ಇದರಿಂದ ಬರುವುದಿಲ್ಲ.

​ಕಬ್ಬಿನ ರಸ-ರಸ್ತೆ ಬದಿಗಳಲ್ಲಿ ಕಬ್ಬಿನ ರಸ ತೆಗೆದು ಮಾರುವ ಅಂಗಡಿಗಳಲ್ಲಿ ಸಿಗುವಂತಹ ಕಬ್ಬಿನರಸ ನೀವು ಸೇವಿಸಬಹುದು. ಇದರ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಶುಂಠಿ ಮಿಶ್ರಣ ಮಾಡಿ ಸೇವಿಸಲು ಮುಂದಾದರೆ ಅತ್ಯದ್ಭುತ ಪಾನೀಯ ಇದಾಗಿರುತ್ತದೆ. ಇದರ ಜೊತೆಗೆ ಅಪಾರವಾದ ಆರೋಗ್ಯ ಪ್ರಯೋಜನಗಳು ನಿಮ್ಮದಾಗಲಿವೆ.

​ಬಿಸಿಲಿಗೆ ಸಾಕಷ್ಟು ತಂಪು-ಇನ್ನೇನು ಚಳಿಗಾಲ ಕಳೆದು ಬೇಸಿಗೆಕಾಲ ಪ್ರಾರಂಭವಾಗುವ ಸಮಯ. ಕಬ್ಬಿನ ಹಾಲು ದೇಹಕ್ಕೆ ಸಾಕಷ್ಟು ತಂಪು ನೀಡುತ್ತದೆ ಎಂದು ಹೇಳುತ್ತಾರೆ.ಕಬ್ಬಿನ ಹಾಲಿನ ಜೊತೆಗೆ ಸ್ವಲ್ಪ ಪುದಿನ ಮಿಶ್ರಣಮಾಡಿ ಸವಿದರೆ ಕುಡಿಯುವ ಪಾನೀಯ ಹೆಚ್ಚು ರುಚಿಕರವಾಗಿರುತ್ತದೆ. ಕಿವಿ ಹಣ್ಣು ಜೊತೆಗಿನ ಕಬ್ಬಿನ ರಸದ ರುಚಿ ಮರೆಯುವಂತಿಲ್ಲ.

​ಮಾಂಸಾಹಾರ ಪದಾರ್ಥಗಳಲ್ಲೂ ಬಳಕೆ–ಸಾಕಷ್ಟು ಮಾಂಸಹಾರ ಪದಾರ್ಥಗಳು ತಿನ್ನಲು ರುಚಿಕರವಾಗಿರುತ್ತವೆ. ಪ್ರೊಟೀನ್ ಅಂಶ ಹೆಚ್ಚಾಗಿರುವ ಕಾರಣದಿಂದ ಮಾಂಸಾಹಾರ ಪದಾರ್ಥಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ.ಕೆಲವೊಂದು ವಿಶೇಷ ಬಗೆಯ ಮಾಂಸಹಾರ ಅಡುಗೆಗಳಲ್ಲಿ ಕಬ್ಬಿನ ರಸವನ್ನು ಮಿಶ್ರಣ ಮಾಡಿ ತಯಾರು ಮಾಡುತ್ತಾರೆ ಎಂದು ತಿಳಿದುಬಂದಿದೆ. ಕಬ್ಬು ತಿನ್ನುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು

​ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ-ಚಳಿಗಾಲದಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಂಶ ಹಾನಿಯಾಗುತ್ತದೆ. ಆದರೆ ಹೊರಗಡೆ ವಿಪರೀತ ಚಳಿ ಇರುವ ಕಾರಣ ಜನರು ಹೆಚ್ಚು ನೀರು ಕುಡಿಯುವುದಿಲ್ಲ.ಇದರಿಂದ ಸಾಧಾರಣವಾಗಿ ಪ್ರತಿಯೊಬ್ಬರ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ನೀರು ಕುಡಿಯುವ ಬದಲು ಕಬ್ಬಿನ ರಸವನ್ನು ಸೇವನೆ ಮಾಡಿದರೆ ಒಳ್ಳೆಯದು ಏಕೆಂದರೆ ಕಬ್ಬಿನ ರಸದಲ್ಲಿ ಎಲೆಕ್ಟ್ರೋಲೈಟ್ ಅಂಶಗಳು ಸಿಗುತ್ತವೆ.ಸಾಮಾನ್ಯ ಕೊಠಡಿಯ ತಾಪಮಾನದಲ್ಲಿ ಕಬ್ಬಿನರಸ ಸಾಕಷ್ಟು ಸಮಯ ಕುಡಿಯಲು ಯೋಗ್ಯವಾಗಿರುತ್ತದೆ.

​ನೈಸರ್ಗಿಕ ಮೂತ್ರವರ್ಧಕ ಗುಣಲಕ್ಷಣಗಳಿವೆ–ಕಬ್ಬಿನ ರಸದ ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳು ದೂರವಾಗಲು ಸಹಾಯವಾಗುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ರೂಪುಗೊಳ್ಳುವುದು ತಪ್ಪುತ್ತದೆ. ಮೂತ್ರನಾಳದ ಸೋಂಕು ಅಥವಾ ಇನ್ನಿತರ ಸಮಸ್ಯೆಗಳು ಇರುವುದಿಲ್ಲ.

​ಲಿವರ್ ಭಾಗ ಸದೃಢವಾಗುತ್ತದೆ-ಆಯುರ್ವೇದ ಪದ್ಧತಿ ಹೇಳುವಂತೆ ನಿಮ್ಮ ಲಿವರ್ ಭಾಗ ಯಾವುದೇ ಅನಾರೋಗ್ಯ ಸಮಸ್ಯೆಯಿಂದ ಕೂಡಿರಬಾರದು ಎಂದರೆ ನೀವು ಕಬ್ಬಿನ ರಸವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಜಾಂಡಿಸ್ ಸಮಸ್ಯೆಗೆ ಕಬ್ಬಿನರಸ ಸಾಕಷ್ಟು ಒಳ್ಳೆಯದು ಎಂದು ಹೇಳುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

​ಹಲ್ಲುಗಳ ಆರೋಗ್ಯ ವೃದ್ಧಿಸುತ್ತದೆ-ಕಬ್ಬಿನ ಜಲ್ಲೆಯಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಅಂಶ ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.ಹುಳುಕು ಹಲ್ಲು ಸಮಸ್ಯೆಯನ್ನು ದೂರಮಾಡುತ್ತದೆ. ಹಾಗಾಗಿ ಮಕ್ಕಳಿಗೂ ಸಹ ಕಬ್ಬಿನ ಹಾಲನ್ನು ಕುಡಿಸುವ ಅಭ್ಯಾಸ ಮಾಡುವುದರಿಂದ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

​ಚರ್ಮಕ್ಕೆ ಸಾಕಷ್ಟು ಆರೋಗ್ಯಕರ-ಕಬ್ಬಿನ ಹಾಲಿನಲ್ಲಿ ಆಲ್ಫಾ ಹೈಡ್ರಾಕ್ಸಿ ಆಸಿಡ್ ಅಂಶ ಕಂಡುಬರುತ್ತದೆ. ಇದು ಚರ್ಮದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವಾಗಿ ಚಿಕಿತ್ಸೆಯ ರೂಪದಲ್ಲಿ ಕೊಡಲಾಗುತ್ತದೆ.ಕಬ್ಬಿನ ಹಾಲಿನ ಸೇವನೆಯಿಂದ ಮುಖದ ಮೇಲೆ ಕಂಡುಬರುವ ಮೊಡವೆಗಳು, ಸುಕ್ಕುಗಳು, ಗೆರೆಗಳು, ಗುಳ್ಳೆಗಳು ಮತ್ತು ಕಲೆಗಳು ಸುಲಭವಾಗಿ ದೂರವಾಗುತ್ತವೆ.

​ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ-ಕಬ್ಬಿನ ಹಾಲಿನಲ್ಲಿ ನಾರಿನ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ದೇಹದ ತೂಕ ಅತ್ಯುತ್ತಮವಾಗಿ ನಿರ್ವಹಣೆ ಆಗಲಿದೆ.ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಕಾರಣ ಮತ್ತು ನೈಸರ್ಗಿಕವಾದ ಸಕ್ಕರೆ ಅಂಶ ಇದರಲ್ಲಿ ಇರುವುದರಿಂದ ಮಧುಮೇಹಿ ರೋಗಿಗಳಿಗೂ ಕೂಡ ಇದು ತುಂಬಾ ಸಹಕಾರಿ ಎಂದು ಹೇಳಬಹುದು.

Related Post

Leave a Comment