ನಿಮ್ಮ ಮನೆಯಲ್ಲಿ ಶುಭಸಮಾರಂಭ ಯಾಕೆ ನಡೆಯುತ್ತಿಲ್ಲ ಗೊತ್ತಾ…?ನೀವು ಅಂದುಕೊಂಡತೆ ಆಗಬೇಕೆ

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸಿದ್ದರೆ ಆ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಮತ್ತು ಶಾಂತಿ ನೆಮ್ಮದಿ ಇರುವುದಿಲ್ಲ. ಆದಕಾರಣ ಇಂತಹ ನಕಾರಾತ್ಮಕ ಶಕ್ತಿಗಳನ್ನು ಒಡೆದು ಓಡಿಸಬೇಕು ಎಂದರೆ ಈ ಸರಳ ಪರಿಹಾರ ಮಾಡಿ. ಇನ್ನು ಏಕಾದಶಿ ದಿನ ವಿಷ್ಣುವಿನ ಸ್ವರೂಪ ಇರುವ ದೇವರ ಫೋಟೋ ಮುಂದೆ ಒಂದು ಲೋಟ ಅರಿಶಿನ ಕುಂಕುಮ ಮಿಶ್ರಿತ ನೀರನ್ನು ಇಡಬೇಕು.

ಇದಕ್ಕೆ ತುಳಸಿ ದಳ ಹಾಕಿ. ಅದರೆ ಏಕಾದಶಿಯೊಂದು ತುಳಸಿ ಎಲೆ ಕೀಳಬೇಡಿ. ಹಿಂದಿನ ದಿನವೇ ತೆಗೆದುಇಡೀ. ಅಮೇಲೆ ನೈವೇದ್ಯಕ್ಕೆ ಇಟ್ಟು ಹಳದಿ ಬಣ್ಣದ ಹೂವುಗಳಿಂದ ಪೂಜಿಸಿ ಅದರಲ್ಲಿ ಒಂದು ಹೂವನ್ನು ತೆಗೆದುಕೊಂಡು ಅರಿಶಿನ ಕುಂಕುಮ ಮಿಶ್ರಿತ ನೀರಿನಲ್ಲಿ ಅದ್ದಿ ಇಡೀ ಮನೆಯ ತುಂಬಾ ಪ್ರೊಕ್ಷಣೆ ಮಾಡಿ. ಇದರಲ್ಲಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನಿವಾರಣೆಯಾಗಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

Related Post

Leave a Comment