ಇಂದಿನ ಭಯಂಕರ ಅಮವಾಸೆ ಮತ್ತು ಸೂರ್ಯಗ್ರಹಣ ಮುಗಿದ ಕೂಡಲೇ 7ರಾಶಿಯವರಿಗೆ ಮುಂದಿನ 2075ರವರೆಗೂ ಬಾರಿ ಅದೃಷ್ಟ ರಾಜಯೋಗ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಅಕ್ಟೋಬರ್ ಹದಿನಾಲ್ಕ ನೇ ತಾರೀಖು ಬಹಳ ಭಯಂಕರ ವಾದಂತಹ ಮಹಾಲಯ ಅಮವಾಸೆ ಹಾಗು ಸೂರ್ಯಗ್ರಹಣ ಇರುವುದರಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಮುಂದಿನ 2075 ರವರೆಗೂ ಕೂಡ ಅದೃಷ್ಟದ ಸುರಿಮಳೆ ಸುರಿಯುತ್ತ ದೆ ಹಾಗು ಈ ರಾಶಿಯವರ ಮನೆಯಲ್ಲಿ ರಾಜ ಯೋಗ ಪ್ರಾಪ್ತಿಯಾಗುತ್ತದೆ. ಪಂಚಮುಖಿ ಆಂಜನೇಯ ಸ್ವಾಮಿಯ ಆಶೀರ್ವಾದ ಇವರಿಗೆ ದೊರೆಯು ತ್ತಿರುವುದರಿಂದ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ.

ಹೌದು, ಈ ರಾಶಿಯವರು ವೃತ್ತಿಯ ಲ್ಲಿ ಬಹಳಷ್ಟು ಕನಸುಗಳ ನ್ನ ಹೊತ್ತು ಕೊಂಡಿರುತ್ತಾರೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಹಣದ ವಿಷಯ ದಲ್ಲಿ ನೀವು ಯಾವತ್ತೂ ಕೂಡ ಸೋಲುವುದಿಲ್ಲ ಮತ್ತು ವ್ಯಾಪಾರ ಮತ್ತು ವ್ಯವಹಾರ ಮಾಡುವಾಗ ಉತ್ತಮವಾದ ಲಾಭ ವನ್ನು ಪಡೆದುಕೊಳ್ಳುತ್ತೀರಾ? ಹೊಸದಾದ ವ್ಯಾಪಾರವನ್ನು.ಪ್ರಾರಂಭ ಮಾಡುವ ವರಿಗೆ ಈ 1 ದಿನ ದಿಂದ ಒಳ್ಳೆಯ ದಿನಗಳ ಪ್ರಾರಂಭ ವಾಗುತ್ತದೆ. ಹಿಂದಿನ ಮಧ್ಯರಾತ್ರಿ ನ ಮುಂದಿನ 2000 ಇಪ್ಪತೈದು ರವರೆಗೂ ಕೂಡ ನಿಮಗೆ ರಾಜಯೋಗ ಪ್ರಾಪ್ತಿ ಆಗುತ್ತಿರುವುದರಿಂದ ಈ ರಾಶಿಯವರು.ಬಹಳಷ್ಟುಲಾಭ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗೆ ಇವರ ಮನೆಯಲ್ಲಿ ಶುಭಕಾರ್ಯ ಗಳು ನಡೆಯುತ್ತ ದೆ. ನಿಮ್ಮ ಮನೆಯಲ್ಲಿ ಸದಾ ಕಾಲ ಸಂತೋಷ ನೆಲೆಸುತ್ತದೆ.

ಈ ರಾಶಿಯವರಿಗೆ ಕಂಕಣ ಭಾಗ್ಯಕೂಡಿ ಬಂದಿದ್ದು ಉತ್ತಮವಾದ ವಾರ ಅಥವಾ ಒಂದು ಬಂದ ರೆ.ಮದುವೆ ಮಾಡುವುದು ಸೂಕ್ತ. ಆರೋಗ್ಯದ ವಿಷಯ ದಲ್ಲಿ ಈ ರಾಶಿಯವರು ನಿರ್ಲಕ್ಷ ಮಾಡ ಲಿದ್ದು, ಹೊಟ್ಟೆ ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ನೀವು ಎಚ್ಚರಿಕೆಯ ನ್ನು ವಹಿಸಬೇಕು ಮತ್ತು ಸಾಲದ ವ್ಯವಹಾರ ಮಾಡುವವರಲ್ಲಿ ಎಚ್ಚರ ವಿರಲಿ. ದಿನ ದಲ್ಲಿ 5 ನಿಮಿಷ ವಾದರೂ ಆಂಜನೇಯ ಸ್ವಾಮಿಯ ಧ್ಯಾನ ವನ್ನು ಮಾಡಬೇಕು. ಆದ ಷ್ಟು ಬಡವರಿಗೆ ಸಹಾಯ ಮಾಡಬೇಕು. ಶೇರು ಮಾರುಕಟ್ಟೆಯ ಲ್ಲಿ ನಿಮಗೆ ಹಣ ವನ್ನು ಗಳಿಸಲು ಉತ್ತಮ ವಾದ ವೇದಿಕೆ ಸೂಕ್ತ ವಾಗಿದೆ. ಹಾಗೆ ಯೇ ಸಂಸಾರ ಸುಖ ವನ್ನು ಅನುಭವಿಸಲಿದ್ದೀರಿ.

ಈ ಒಂದು ಅಮವಾಸ್ಯೆಯ ನಂತರ ಪ್ರೇಮಿಗಳಿಗೂ ಕೂಡ ದಾಂಪತ್ಯ ಜೀವನ ಕ್ಕೆ ಕಾಲಿಡುವ ಸದಾ ಅವಕಾಶ ಬರುತ್ತದೆ.ಈ ರಾಶಿಯವರು ಇನ್ನು ಮುಂದೆ 2075 ರವರೆಗೂ ಕೂಡ ಹಿಂದಿನ ಒಂದು ಮಹಾಲಯ ಅಮವಾಸ್ಯೆ ಮುಗಿದ ನಂತರ ಬಾರಿ ಅದೃಷ್ಟವನ್ನು ಪಡೆದುಕೊಂಡು ಉತ್ತಮವಾದ ಜೀವನ ಹಾಗೂ ಅಷ್ಟೈಶ್ವರ್ಯ ಗಳನ್ನು ಪಡೆದುಕೊಂಡು ಯಶಸ್ಸ ನ್ನು ಸಾಧಿಸುತ್ತಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆಯುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಸಿಂಹ ರಾಶಿ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ಮೇಷ ರಾಶಿ, ಕುಂಭ ರಾಶಿ.ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment