ಗಂಡಸರು ಮಾತ್ರ ನೋಡಿ ಇಂತಹ ಮಹಿಳೆಯರನ್ನು ನಂಬಬೇಡಿ ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯ ನು ಅನೇಕ ಬಾರಿ ಮಹಿಳೆಯರ ಸ್ವಭಾವ, ಅವರ ಗುಣಗಳ ಬಗ್ಗೆ ಹೇಳಿದ್ದಾನೆ. ಅದೇ ರೀತಿ ಪೂರ್ವ ಪುರುಷನು ಯಾವೆಲ್ಲ ಮಹಿಳೆಯರಿಂದ ದೂರವಿರ ಬೇಕು ಅಂತ ಸಹ ಹೇಳಿದ್ದಾರೆ. ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯ ಸಂಯೋಜಿಸಿದ ಒಂದು ಗ್ರಂಥ. ಇದರಲ್ಲಿ ನಮ್ಮ ಜೀವನ ವನ್ನು ಸಂತೋಷದಿಂದ ಮತ್ತು ಯಶಸ್ವಿಯಾಗಿರುವಂತೆ ಮಾಡಲು ಉಪಯುಕ್ತ ಸಲಹೆಗಳ ನ್ನ ಚಾಣಕ್ಯ ನೀಡಿದ್ದಾರೆ. ಈ ನೀತಿಯಲ್ಲಿರುವ ಮುಖ್ಯ ವಿಷಯ ಬಂದರೆ ಜೀವನದ ಪ್ರತಿ ಯೊಂದು ಅಂಶಗಳ ಲ್ಲೂ ಮಾನವ ಸಮಾಜ ಕ್ಕೆ ಪ್ರಾಯೋಗಿಕ ಶಿಕ್ಷಣ ವನ್ನು ನೀಡುವುದು ಚಾಣಕ್ಯ ಒಬ್ಬ ಮಹಾ ನ್ ವಿದ್ವಾಂಸ, ಆತನ ಚಾಣಕ್ಯ ತನವನ್ನು ಕಂಡು ರಾಜ ಚಂದ್ರಗುಪ್ತನು ತನ್ನ ಆಸ್ಥಾನದ ಲ್ಲಿ ಇಟ್ಟು ಕೊಳ್ತಾರೆ. ಚಾಣಕ್ಯ ತನ್ನ ನೀತಿಯ ಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಗೆ ಸಾಕಷ್ಟು ಮಾಹಿತಿಗಳನ್ನ ನೀಡಿದ್ದಾರೆ. ಅವುಗ ಲ್ಲಿ ಪತಿ ಪತ್ನಿಯರ ನಡುವಿನ ಸಂಬಂಧ ವು ಸಹ ಇರುತ್ತೆ.

ಆಚಾರ್ಯ ಚಾಣಕ್ಯನ ಪ್ರಕಾರ ವಿಶ್ವದ ಅತಿ ದೊಡ್ಡ ಶಕ್ತಿ, ಪುರುಷ ವಿವೇಕ ಮತ್ತು ಮಹಿಳೆಯ ಸೌಂದರ್ಯ ಆಚಾರ್ಯ ಚಾಣಕ್ಯನ ಈ ವಿಷಯ ಗಳು ಅನೇಕ ವಿಧ ದಲ್ಲಿ ನಿಜವಾಗಿವೆ. ಅವರ ಈ ಒಂದು ಮಾತುಗಳು ಮಹಿಳೆಯರ ಬಗ್ಗೆ ಅವರ ದೃಷ್ಟಿಕೋನ ವನ್ನು ಬಹಿರಂಗಪಡಿಸುತ್ತವೆ.ಚಾಣಕ್ಯ ನೀತಿ ಗಳಲ್ಲಿ ಅವನ ಮಾತುಗಳು ಶತಮಾನ ಗಳಿಂದ ಜನರಿಗೆ ಸ್ಫೂರ್ತಿಯ ಮೂಲ ವಾಗಿ ರುತ್ತೆ. ಚಾಣಕ್ಯ ಹೇಳುವ ಪ್ರಕಾರ ಓರ್ವ ಪುರುಷ ಎಂತಹ ಮಹಿಳೆಯರ ಸಂಘ ವನ್ನು ಮಾಡ ಬಾರದು ಅಂತ ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.

ಫ್ರೆಂಡ್ ಇದುವರೆಗೂ ನೀವು ನನಗೆ ಸಬ್ಸಿಡಿ ಮಾಡಿಲ್ಲ ಅಂದ್ರೆ ನಮ್ಮ ಬಿಡುಗಡೆ ಕಾಣ ಲು ಬಂದ ಮೇಲೆ ಕ್ಲಿಕ್ ಮಾಡಿ ಪಕ್ಕದಲ್ಲಿ ಕಾಣುವ ಬೆಳಕ ನ್ನು ಕ್ಲಿಕ್ ಮಾಡಿ ಕೆಟ್ಟ ಸ್ವಭಾವದ ಮಹಿಳೆಯರು ಕೆಟ್ಟ ಅಥವಾ ನೀಚ ಸ್ವಭಾವ ವನ್ನು ಹೊಂದಿರುವ ಮಹಿಳೆಯ ಖರ್ಚ ನ್ನು ಭರಿಸುವ ಅಂತಹ ಪುರುಷನು ತನ್ನ ಜೀವನ ದಲ್ಲಿ ಸಾಕಷ್ಟು ನಷ್ಟ ವನ್ನು ಎದುರಿಸ ತಾನೇ. ಈ ಕಾರಣದಿಂದ ನೀವು ಯಾವಾಗ ಲೂ ಅಂತಹ ಮಹಿಳೆಯಿಂದ ದೂರ ಇರಬೇಕು ಅಂತ ಚಾಣಕ್ಯ ಹೇಳಿದ್ದಾರೆ. ತನ್ನ ಸ್ವಾರ್ಥ ಕ್ಕಾಗಿ ಮಾತ್ರ ಪುರುಷನೊಂದಿಗೆ ಅಂಟಿಕೊಳ್ಳುವ ಮಹಿಳೆ ಕೂಡ ಪುರುಷನ ನ್ನು ಯಾವಾಗ ಲೂ ದೂರವಿಡ ಬೇಕು ಅಂತ ಅವಳ ಅರ್ಥ ಅಂದ ರೆ ಹಾಕಿ ಆಸೆ ಸ್ವಾರ್ಥ ಇರು ವಿಕೆಗೆ ಮಾತ್ರ ಅವಳು ನಿಮ್ಮೊಂದಿಗೆ ಇರುತ್ತಾಳೆ. ಯಾವಾಗ ನೀವು ಎಲ್ಲ ವನ್ನು ಕಳೆದು ಕೊಳ್ತಿರೋ ಅವ್ರು ನಿಮ್ಮ ನ್ನ ಬಿಟ್ಟು ಹೊರಟು ಹೋಗುತ್ತಾಳೆ.ಆದ್ದರಿಂದ ಪುರುಷರು ಇಂತಹ ಮಹಿಳೆಯರ ಸಹವಾಸ ದಿಂದ ದೂರ ಇರಬೇಕು. ಈಕೆ ಪುರುಷನ ವಿನಾಶ ಕ್ಕೆ ಕಾರಣ ಅಂತ ಚಾಣಕ್ಯ ಹೇಳಿದ್ದಾನೆ

ಸಂಸ್ಕೃತಿಕ ಮತ್ತು ಪವಿತ್ರ ವಿಲ್ಲದ ಮಹಿಳೆಯರಿಂದ ದೂರಿರಬೇಕು. ಸಂಸ್ಕೃತಿಕ ಮತ್ತು ಪವಿತ್ರ ವಿಲ್ಲದ ಮಹಿಳೆ ಅವಳು ಎಷ್ಟೇ ಸುಂದರ ವಾಗಿದ್ದರೂ ಅವಳಿಂದ ದೂರವಿರ ಬೇಕು. ಒಂದು ಹುಡುಗಿ ನೋಡಲಿ ಕ್ಕೆ ಸುಂದರವಾಗಿ ಲ್ಲ ಅಂದ್ರು ಸಂಸ್ಕೃತಿಯಿಂದ ಕೂಡಿ ದರೆ ನೀವು ಅವರನ್ನು ಮದುವೆ ಆಗ ಬಹುದು. ಆದರೆ ಒಬ್ಬ ಮಹಿಳೆ ಉತ್ತಮ ಪವಿತ್ರ ವನ್ನು ಹೊಂದಿಲ್ಲ ಅಂದ್ರೆ ಸಂಸ್ಕೃತಿ ಇಲ್ಲದ ವಳು. ಆದರೆ ಇನ್ನೊಬ್ಬ ಪುರುಷನ ಜೊತೆ ಆಕರ್ಷಿತ ಳಾಗುತ್ತಾಳೆ. ಆದ್ದರಿಂದ ಅಂತಹ ಮಹಿಳೆಯರಿಂದ ದೂರವಿರ ಬೇಕು. ದೂರದ ಮಹಿಳೆಯರ ಬಗ್ಗೆ ಎಚ್ಚರ ಇರಬೇಕು. ದುರಾಸೆ ಮಹಿಳೆಯರು ತಮ್ಮ ಆಸಕ್ತಿಯ ಮುಂದೆ ಮತ್ತು ತಮ್ಮ ಆಸೆ ಮುಂದೆ ಬೇರೆ ಏನೂ ಯೋಚನೆ ಮಾಡಿಲ್ಲ. ಅಂತಹ ಮಹಿಳೆಯರು ಬೆಳೆಯುತ್ತಿದ್ದಂತೆ ಅವರ ದುರಾಸೆ ಗಳು ಕೂಡ ಹೆಚ್ಚಾಗುತ್ತೆ.

ನೀವು ದೂರದ ಮಹಿಳೆ ಯಿಂದ ದೂರ ಇರ ಬೇಕಾಗುತ್ತೆ. ದುರಾಸೆ ಮಹಿಳೆಯರು ತಮ್ಮ ದುರಾಸೆಯ ನ್ನ ಈಡೇರಿಸಿ ಕೊಳ್ಳೋ ದಿಕ್ಕೆ ಎಂತಹ ಒಂದು ಸುಳ್ಳ ನ್ನು ಸಹ ಒಪ್ಪುವಂತೆ ಹೇಳುತ್ತಾರೆ. ಅಂತಹ ಮಹಿಳೆಯರು ಯಾವುದೇ ಸಮಯ ದಲ್ಲಿ ವಿಶ್ವಾಸ ದ್ರೋಹ ಮಾಡುವಂತಹ ಸಾಧ್ಯತೆ ಇರುತ್ತ ದೆ. ಆದ್ದರಿಂದ ಅಂತಹ ಮಹಿಳೆಯರಿಂದ ದೂರ ಇರೋ ದಿಕ್ಕೆ ಪ್ರಯತ್ನ ವನ್ನು ಮಾಡಬೇಕು. ಸಾಧ್ಯವಾದ ರೆ ದುರಾಸೆ ಇಲ್ಲ ದಂತಹ ಉತ್ತಮ ಗುಣವುಳ್ಳ ಮಹಿಳೆಯರ ಜೊತೆ ಸ್ನೇಹ ವನ್ನು ಮಾಡಬಹುದು. ಸೋಮಾರಿತನದ ಮಹಿಳೆಯರಿಂದ ದೂರಿರಬೇಕು. ಸೋಮಾರಿತನದ ಮಹಿಳೆಯರು ಎಂದಿಗೂ ತಮ್ಮ ಸಂಗಾತಿ ಆಗ ಬಾರದು ಅಂತ ಚಾಣಕ್ಯ ಹೇಳಿದ್ದಾನೆ. ಯಾಕಂದ್ರೆ ಅಂತಹ ಮಹಿಳೆಯರ ಸೋಮಾರಿತನ ವು ಜೀವನ ದುದ್ದಕ್ಕೂ ಆಗಿರುತ್ತೆ ಅಂದ್ರೆ ಅದು ಬೆಳಿ ತಾನೇ ಇರುತ್ತೆ.

ಸೋಮಾರಿ ಯಾದ ಮಹಿಳೆಯರು ಸಹವಾಸ ವು ತುಂಬ ಕೆಟ್ಟ ಸಹವಾಸ ಅಂತ ಚಾನು ಕೇಳಿದ್ದಾನೆ. ಅವರೊಂದಿಗೆ ವಾಸಿಸುವ ವ್ಯಕ್ತಿಯನ್ನು ಸಹ ಸೋಮಾರಿ ಯನ್ನಾಗಿ ಮಾಡುತ್ತಾರೆ. ಸೋಮಾರಿ ಯಾಗಿರುವ ಮಹಿಳೆ ಇರುವ ಮನೆಗೆ ಎಂದಿಗೂ ಯಶಸ್ಸ ನ್ನ ತರೋ ದೆ ಇಲ್ಲ. ಅಂತಹ ಮಹಿಳೆಯರ ಮಕ್ಕಳ ಲ್ಲಿ ಶಿಸ್ತಿನ ಕೊರತೆ ಇರುತ್ತ ದೆ. ಅಂತಹ ಮಹಿಳೆಯರು ಯಶಸ್ಸು ತುಂಬಾ ನೇ ಕಷ್ಟ. ಅವರಿಂದ ದೂರವಿದ್ದ ಷ್ಟು ಒಳ್ಳೆಯದು. ಅತಿಯಾದ ಸೋಮಾರಿತನ ದಿಂದ ಅಂತಹ ಮಹಿಳೆಯರು ತಮ್ಮ ಕುಟುಂಬ ವನ್ನು ಸರಿಯಾಗಿ ನೋಡೋದಕ್ಕೆ ಸಾಧ್ಯವಾಗೋದಿಲ್ಲ. ಅಂತಹವರ ಸಹವಾಸ ಬಿಡ ಬೇಕಾಗುತ್ತೆ. ಹಾಗಾದ್ರೆ ಮಹಿಳೆಯರು ಹೇಗಿರಬೇಕು? ಒಳ್ಳೆ ಮಹಿಳೆ ಧಾರ್ಮಿಕ ಕಾರ್ಯ ಗಳಲ್ಲಿ ಬದಲಾಗಿದ್ದಾಳೆ, ತನ್ನ ಮಾತುಗಳಿಗೆ ಪ್ರಾಮಾಣಿಕತೆ ಗೆ ಮತ್ತು ಗಂಡನಿಗೆ ನಿಷ್ಠ ಳಾಗಿರುತ್ತಾಳೆ.

ಜನರು ಚಾಣಕ್ಯನ ಈ ಒಂದು ಕಲ್ಪನೆಯ ನ್ನು ಮಹಿಳಾ ವಿರೋಧಿ ಅಂತ ಪರಿಗಣಿಸುತ್ತಾರೆ. ಆದರೆ ಒಂದು ಮಾತಂತೂ ನೆನಪಿಡಿ ಚಾಣುಕ್ಯ ಅಶೋಕನ ತಾಯಿಯ ನ್ನ ಉತ್ತಮ ತಾಯಿ ಅಂತ ಕರೆದ ಇರುವಂತಹ ಕೆಲವೊಂದು ಪುಸ್ತಕಗಳಲ್ಲಿ ನಾವು ಕಾಣ ಬಹುದು. ಆದ್ದರಿಂದ ಚಾಣಕ್ಯ ಹೇಳುವ ಪ್ರಕಾರ ಕೆಟ್ಟ ಮಹಿಳೆಯರ ಸಹವಾಸ ಬೇಡ ವೇ ಬೇಡ, ಕೆಟ್ಟ ಗುಣ ವಲ್ಲ, ಮಹಿಳೆಯರ ಸಹವಾಸ ಬೇಡ ವೇ ಬೇಡ ಅಂತ ಆಚಾರ್ಯ ಚಾಣಕ್ಯನ ನೀತಿ ಹೇಳುತ್ತದೆ. ಇದರಿಂದ ನಾವು ಕಲಿಯ ಬೇಕಾದ್ದು ತುಂಬಾನೇ ಇದೆ.

Related Post

Leave a Comment