ಗಣೇಶ ಹಬ್ಬದ ದಿನ ಈ 5 ತಪ್ಪು ಮಾಡಿದರೆ ವರ್ಷ ಪೂರ್ತಿ ಕಷ್ಟ ಬೆನ್ನಟ್ಟುತ್ತದೆ!

ಗಣೇಶನ ಹಬ್ಬದ ದಿನ ಈ ತಪ್ಪುಗಳನ್ನು ಮಾಡುವುದರಿಂದ ಆ ವರ್ಷ ಪೂರ್ತಿ ಸಂಕಷ್ಟ ತಪ್ಪಿದ್ದಲ್ಲ. ಅಪವಾದ ನಿಂದನೆಗಳು ಬರುತ್ತಲೇ ಇರುತ್ತದೆ ಹಾಗೂ ಸಮಸ್ಸೆಗಳು ಕಾಡುವುದಕ್ಕೆ ಶುರು ಮಾಡುತ್ತವೆ.ಗಣೇಶ ಹಬ್ಬದ ದಿನ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಗಣೇಶನ ಪೂಜೆಯನ್ನು ಮಾಡುತ್ತಾರೆ. ಅದರೆ ಗೊತ್ತಿಲ್ಲದೇ ಈ ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.

ಚಂದ್ರನ ದರ್ಶನವನ್ನು ಯಾವುದೇ ಕಾರಣಕ್ಕೂ ಮಾಡಬಾರದು..ಚಂದ್ರನನ್ನು ನೋಡಿದರೆ ಸಾಕಷ್ಟು ಕಷ್ಟ ಹಾಗೂ ನಿಂದನೆಗೆ ಗುರಿ ಆಗುತ್ತಿರ.ಒಂದು ವೇಳೆ ಚಂದ್ರನ ದರ್ಶನ ಮಾಡಿದರೆ ಈ ಸರಳ ಮಾರ್ಗವನ್ನು ಅನುಸರಿಸಿ ಪರಿಹಾರವನ್ನು ಮಾಡಿಕೊಂಡು ಗಣೇಶನ ಕೃಪೆಗೆ ಪಾತ್ರರಾಗಬೇಕು.ಗಣೇಶ ಹಬ್ಬದ ದಿನ ಪೂಜೆಯ ನಂತರ ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಪಟಿಸಲೇಬೇಕು.ಈ ಮಂತ್ರ ಪಠನೆಯಿಂದ ಚಂದ್ರನನ್ನು ನೋಡಿದ ಪಾಪ ಕಡಿಮೆ ಆಗುತ್ತದೆ.ಗಣೇಶ ಪೂಜೆ ಮಾಡಿ ಸಂಕಲ್ಪ ಮಾಡಿಕೊಂಡು ಈ ಮಂತ್ರವನ್ನು ಪಠಿಸಿ.

ವಸುದೇವ ಸುತಂ ದೇವಂ ಕಂಸ ಚಾಣುರಾ ಮರ್ದನಮ್ ||ದೇವಕಿ ಪರಮನಂದಂ ಕೃಷ್ಣಂ ಒಂದೇ ಜಗದ್ಗುರುಮ್ || ಈ ಮಂತ್ರವನ್ನು ಪಠಿಸಿದರೆ ಶ್ರೀ ಕೃಷ್ಣನ ಅನುಗ್ರಹ ಆಗುತ್ತದೆ. ಚಂದ್ರನ ದರ್ಶನ ಮಾಡಿದವರಿಗೆ ಈ ಮಂತ್ರವನ್ನು ಪಠಿಸುವುದರಿಂದ ಶಾಪ ತಟ್ಟುವುದಿಲ್ಲ ಹಾಗೂ ಸಾಕ್ಷಾತ್ ಗಣೇಶನ ಕೃಪೆಗೆ ಪಾತ್ರರಾಗುತ್ತೀರ. ಗಣೇಶನ ಕೃಪೆಯಿಂದ ವರ್ಷಪೂರ್ತಿ ಸುಖ ಶಾಂತಿಯಿಂದ ಜೀವನ ನಡೆಸಬಹುದು. ಯಾವುದೇ ರೀತಿಯ ಅಪವಾದ ನಿಂದನೆಗಳು ಬರುವುದಿಲ್ಲ. ಆದಷ್ಟು ಗಣೇಶನ ಹಬ್ಬದ ದಿನ ಚಂದ್ರನ ದರ್ಶನ ಮಾಡಬಾರದು.

Related Post

Leave a Comment