ಜೂಲೈ 17 ಭಯಂಕರ ಭೀಮನ ಅಮವಾಸ್ಯೆ…!8 ರಾಶಿಯವರಿಗೆ ಬಾರಿ ಅದೃಷ್ಟ ಶನಿ ಹನುಮನ ಕೃಪೆ ಗುರುಬಲ ರಾಜಯೋಗ!

ಜೂಲೈ 17ನೇ ತಾರೀಕು ಭಯಂಕರ ಭೀಮನ ಅಮಾವಾಸ್ಯೆ ಇದೆ. ಈ ಭೀಮನ ಅಮಾವಾಸ್ಯೆಯಂದು ಶನಿಮಹಾತ್ಮಾನ ಹಾಗು ಹನುಮನ ಸಂಪೂರ್ಣ ಕೃಪೆಯೂ ದೊರೆಯುವುದರಿಂದ ಈ 8 ರಾಶಿಯವರ ಜೀವನದಲ್ಲಿ ಸಾಕಷ್ಟು ಲಾಭ ಮತ್ತು ಅದೃಷ್ಟ ಸಿಗುತ್ತದೆ. ಇವರ ಜೀವನದಲ್ಲಿ ಎಂದು ಕಾಣದ ಏಳಿಗೆಯನ್ನು ಇವರು ನಾಳೆಯಿಂದ ಪಡೆಯಲಿದ್ದಾರೆ. ನಾಳೆಯ ಭೀಮನ ಅಮಾವಾಸ್ಯೆಯಿಂದ ನಿಮ್ಮ ಶತ್ರುಗಳು ಹಾನಿ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸಲಹೆ ಇತರರಿಗೆ ಉಪಯುಕ್ತ ಆಗುತ್ತದೆ.

ಮನರಂಜನ ವಿಧಾನಗಳಲ್ಲಿ ನೀವು ಆಸಕ್ತಿಯನ್ನು ಹೊಂದುತ್ತಿರ. ನಿಮ್ಮ ಕುಟುಂಬ ಜೀವನವು ತುಂಬಾನೇ ಶಾಂತಿಯುತ ಮತ್ತು ಸಂತೋಷದಿಂದ ಇರುತ್ತದೆ. ಇದು ನಿಮಗೆ ಲಾಭದಾಯಕ ಫಲಿತಾಂಶವನ್ನು ನೀಡುತ್ತದೆ. ಸಂಬಳ ಪಡೆಯುವ ಜನರು ಕೆಲಸದ ಸ್ಥಳಗಳಲ್ಲಿ ತಮ್ಮ ಕೆಲಸ ಮತ್ತು ಆತ್ಮ ಸಾಕ್ಷಿಯ ಬಗ್ಗೆ ಸರಿಯಾದ ಮೆಚ್ಚುಗೆ ಮತ್ತು ಗೌರವವನ್ನು ಪಡೆಯುತ್ತಿರ. ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಾ ಜೀವನವನ್ನು ಸಂತೋಷ ಪಡಿಸಲು ಸಹಾಯ ಮಾಡುತ್ತದೆ.

ಕೆಲಸದ ಸ್ಥಳದಲ್ಲಿ ನಿಮ್ಮನ್ನು ಪ್ರಶಂಸೆ ಮಾಡಲಾಗುತ್ತದೆ. ಆರ್ಥಿಕವಾಗಿ ಮಂಗಳಕರವಾದ ದಿನವಾಗಿರುತ್ತದೆ. ಸಾಹಿತ್ಯ ಕಲೆ ಭರವಣಿಗೆ ಸಂಗೀತಾ ಚಲನಚಿತ್ರಗಳು ಅಥವಾ ಕ್ರೀಡೆಗಳಂತಹ ಸೃಜನ ಶೀಲ ಕ್ಷೇತ್ರಗಳಿಗೆ ಸೇರಿದ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ ಮತ್ತು ಲಾಭದಾಯಕವಾದ ವ್ಯವಹಾರಗಳನ್ನು ಪಡೆಯಬಹುದು.

ಹೊಸ ವ್ಯವಹಾರವನ್ನು ಪ್ರಾರಂಭೀಸುವ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು ಅಥವಾ ಅದು ನಿಜವಾಗಬಹುದು ಹಾಗು ಅದೃಷ್ಟ ನಿಮಗೆ ಅನುಕೂಲಕರವಾಗಿರುತ್ತದೆ. ನೀವು ನಿಮಗಾಗಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ನೀವು ಪಡೆದುಕೊಳ್ಳುತ್ತಿರ.

ನಿಮ್ಮ ಕೌಟುಂಬಿಕ ಜೀವನ ಬಹಳ ಉತ್ತಮವಾಗಿ ಇರುವುದರ ಜೊತೆಗೆ ಆರ್ಥಿಕವಾಗಿ ಕೂಡ ಲಾಭದಾಯಕವಾಗಿ ಇರುತ್ತದೆ.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕಟಕ ರಾಶಿ ಮಿಥುನ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಕನ್ಯಾ ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ನಮಃ ಮತ್ತು ಓಂ ಆಂಜನೇಯ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment