ಇಂದು ದೀಪಾವಳಿ ಅಮಾವಾಸೆ ನಾಳೆ ದೀಪಾವಳಿ ಹಬ್ಬ 7ರಾಶಿಯವರಿಗೆ ಬಾರಿಅದೃಷ್ಟ ದುಡ್ಡಿನಸುರಿಮಳೆ ಸುರಿಯುತ್ತದೆ ಬದುಕು ಬಂಗಾರ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ದೀಪಾವಳಿ ಹಬ್ಬ ಕತ್ತಲನ್ನು ಸರಿಸಿ ಬೆಳಕನ್ನು ಮೂಡಿಸುವ ಹಬ್ಬ. ಈ ಒಂದು ಹಬ್ಬ ಹಲವರ ಜೀವನ ದಲ್ಲಿ ಕತ್ತಲನ್ನು ತೊಲಗಿ ಸಿ ಬೆಳಕನ್ನು ಮೂಡಿಸುತ್ತದೆ. ದೀಪಾವಳಿ ಹಬ್ಬ ವನ್ನು ನವರಾತ್ರಿ ಹಬ್ಬದ ನಂತರ ಮಾಡಲಾಗುತ್ತದೆ ಹಾಗೂ ಶಕ್ತಿ ದೇವತೆಗಳ ಶಕ್ತಿ ಕೂಡ ಈ ಒಂದು ಹಬ್ಬ ಕ್ಕೆ ತುಂಬಿಕೊಂಡಿ ರುತ್ತದೆ. ಹೊಸ ವರ್ಷದ ಆಚರಣೆ ಗೆ ಮುನ್ನು ಡಿ ಆಗುವ ಈ ಒಂದು ಹಬ್ಬ ವನ್ನ ಲಕ್ಷ್ಮಿ ಪೂಜೆ ಮತ್ತು ಬಲಿಪಾಡ್ಯಮಿ ಯನ್ನು ವಿಶೇಷವಾಗಿ ಆಚರಿಸ ಲಾಗುತ್ತದೆ.ಈ ಒಂದು ಸಮಯ ದಲ್ಲಿ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಎಲ್ಲ ದೋಷ ಗಳು ನಿವಾರಣೆಯಾಗುತ್ತದೆ. ಹಾಗಾದರೆ ಶ್ರೀಕೃಷ್ಣನ ಆಶೀರ್ವಾದದ ಜೊತೆ ಗೆ ಯಾವ ರಾಶಿಯವರಿಗೆ ಯಾವ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ .

ಹೌದು. ಈ ರಾಶಿಯವರಿಗೆ ಇನ್ನು ಮುಂದೆ ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಒಳ್ಳೆಯ ಲಾಭ ಗಳಿಸಿ ಕೊಳ್ಳುತ್ತಾರೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ವಾಗಿದೆ ಹಾಗು ಸ್ವಲ್ಪ ಯೋಚನೆ ಮಾಡಿ ಹೂಡಿಕೆ ಮಾಡಿದರೆ ನಿಮ್ಮ ಷ್ಟು ಧನವಂತರು ಬೇರೆ ಯಾರೂ ಇರುವುದಿಲ್ಲ ಹಾಗೂ ಈ ರಾಶಿಯವರು ಹಲವಾರು ದಿನಗಳಿಂದ ಬಹಳಷ್ಟು ಹಾಸ್ಯ ಆಕಾಂಕ್ಷೆ ಗಳನ್ನು ಇಟ್ಟುಕೊಂಡಿರುತ್ತಾರೆ. ವ್ಯವಹಾರ ವನ್ನು ಪ್ರಾರಂಭಿಸ ಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಸಮಯ ನು ಪ್ರೀತಿ ಪ್ರೇಮ ಮಾಡುವಂತಹ ಪ್ರೇಮಿಗಳಿಗೂ ಕೂಡ ಮನೆಯವರ ಬೆಂಬಲ ಸಿಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿ ಸಾಗುತ್ತದೆ.

ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯ ನ್ನ ಬಾಳ ಸಂಗಾತಿಯಾಗಿ ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಈ ಒಂದು ಜನರ ಜಾತಕ ದಲ್ಲಿ ಇರುವಂತಹ ಎಲ್ಲಾ ರೀತಿಯ ದೋಷ ಗಳು ನಿವಾರಣೆಯಾಗುತ್ತದೆ ಹಾಗೂ ಲಾಭ ಸಿಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದ ಕಡೆ ಸ್ವಲ್ಪ ಗಮನ ವನ್ನು ಹರಿಸುವುದು ಒಳ್ಳೆಯದು. ಈ ರಾಶಿಯವರು ವಂತ ವಿದ್ಯಾರ್ಥಿಗಳಿಗೂ ಕೂಡ ಒಳ್ಳೆಯ ಒಂದು ವಿದ್ಯಾಭ್ಯಾಸ ಹಾಗು ಉತ್ತಮವಾದ ಅವಕಾಶ ವಿಷ್ಯ ವನ್ನ ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಯಾರಿಗೆ ಲ್ಲ ಕಂಕಣ ಭಾಗ್ಯ ಇಲ್ಲ ವೋ ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇನ್ನು ವ್ಯಾಪಾರ ವ್ಯವಹಾರ ಮಾಡುವ ವರಿಗೆ ದೊಡ್ಡ ಪ್ರಮಾಣದ ಲಾಭ ಸಿಗುತ್ತದೆ.

ಇನ್ನು ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ, ಮೀನ ರಾಶಿ, ಮಿತ್ರ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶ್ರೀ ಕೃಷ್ಣ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment