ಕೊತ್ತಂಬರಿ ಬೀಜಗಳಿಂದ ಹೀಗೆ ಪೂಜೆ ಮಾಡಿದ ನಂತರ ನೀರಿನಲ್ಲಿ ಹಾಕಿ ಈ ಸ್ಥಳದಲ್ಲಿ ಸುರಿದರೆ ಅದ್ಬುತಗಳನ್ನು ನೋಡುತ್ತೀರಿ!

ಜೀವನದಲ್ಲಿ ಕೆಲವೊಮ್ಮೆ ಹಲವಾರು ರೀತಿಯ ಸಮಸ್ಸೆಗಳು ಬರುತ್ತವೆ.ಇಂತಹ ಸಮಯದಲ್ಲಿ ನಾವು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಆ ಸಮಸ್ಸೆಯಿಂದ ಹೊರಬರಲು ಆಗದೆ ಹಿಂಸೆಯನ್ನು ಅನುಭವಿಸುತ್ತ ಇರುತ್ತರೆ. ಇಂತಹ ಸಮಯದಲ್ಲಿ ಈ ಪರಿಹಾರವನ್ನು ಪಾಲಿಸಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

ನಿತ್ಯ ಜೀವನದಲ್ಲಿ ನಾವು ನಮ್ಮ ಮನೆಯಲ್ಲಿ ಸಿಗುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ತೆಗೆದುಕೊಂಡು ನಮ್ಮ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬಹುದು. ಇನ್ನು ಕೊತ್ತಂಬರಿ ಬೀಜಕ್ಕೆ ನಿಮ್ಮ ಕಷ್ಟವನ್ನು ದೂರ ಮಾಡುವ ಶಕ್ತಿ ಇದೆ. ಶನಿವಾರದಂದು ಈ ಪರಿಹಾರವನ್ನು ಮಾಡಿದರೆ ನಿಮಗೆ ಅತೀ ಶೀಘ್ರದಲ್ಲಿ ನಿಮಗೆ ಕಷ್ಟ ದೂರವಾಗಬಹುದು. ಈ ಪರಿಹಾರವನ್ನು ಯಾರಿಗೂ ಹೇಳದಂತೆ ಮಾಡಬೇಕು.

ಶನಿವಾರ ಬೆಳಗ್ಗೆ ಸ್ನಾನ ಮುಗಿಸಿ ಪೂಜೆಯನ್ನು ಮಾಡಿ. ನಂತರ ಒಂದು ಮುಷ್ಠಿ ಕೊತ್ತಂಬರಿ ಬೀಜಗಳ ಒಂದು ಬೋಟ್ಟಲಿನಲ್ಲಿ ಹಾಕಿ ದೇವರ ಮನೆಯಲ್ಲಿ ಇಡಬೇಕು. ನಿಮಗೆ ಇಷ್ಟವಾದ ದೇವರನ್ನು ಬೇಡಿಕೊಂಡು ನಿಮ್ಮ ಕಷ್ಟ ದೂರ ಆಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು.

ನಂತರ ನಿಮ್ಮ ಇಷ್ಟ ದೇವರಿಗೆ ಬೆಲ್ಲದ ಪೊಂಗಲ್ ಅನ್ನು ನೀವು ನೈವೇದ್ಯವಾಗಿ ಸಮರ್ಪಣೆ ಮಾಡಬೇಕು. ಇದನ್ನು ಮನೆಯವರು ಪ್ರಸಾದವಾಗಿ ಸೇವನೆ ಮಾಡಬೇಕು. ಪೂಜೆ ಮುಗಿದ ಮೇಲೆ ದೇವರ ಮನೆಯಲ್ಲಿ ಇಟ್ಟಿರುವ ಕಾಳವನ್ನು ಪುಡಿ ಮಾಡಿ. ಇಂದು ತಾಮ್ರದ ಚೊಂಬಿನಲ್ಲಿ ಒಂದು ಚಿಟಿಕೆ ಈ ಕೊತ್ತಂಬರಿ ಕಾಳಿನ ಪುಡಿ ಹಾಕಿ ಅರಳಿ ಮರಕ್ಕೆ ಹಾಕಬೇಕು. ಇದನ್ನು ಪ್ರತಿದಿನ ಆಗದೆ ಇದ್ದರೆ ಶನಿವಾರದ ದಿನ ಮಾಡಬಹುದು. ಈ ಕೊತ್ತಂಬರಿ ಪುಡಿ ಮುಗಿಯುವ ತನಕ ಇದನ್ನು ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆ ಆಗಿ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

Related Post

Leave a Comment