ಈ ಹಣ್ಣಿನ 1 ತುಂಡು ನಿಮಗೆ ಹಣ ನೀಡುತ್ತದೆ ಮತ್ತು ನಿಮ್ಮ ಅದೃಷ್ಟ ಬದಲಾಯಿಸುತ್ತದೆ.

ಅತ್ತಿ ಹಣ್ಣು ಮರಕ್ಕೆ ಭಗವಂತನಾದ ನರಸಿಂಹಸ್ವಾಮಿಯ ಇದೆ. ಈ ಮರದ ಪ್ರತಿಯೊಂದು ಕೊಂಬೆಗಳಲ್ಲಿ ತಾಯಿ ಲಕ್ಷ್ಮೀದೇವಿ ಸದಾ ವಾಸಮಾಡುತ್ತಾರೆ. ಅಮಾವಾಸ್ಯೆ ದಿನ ಮರದ ಒಂದು ಹಣ್ಣು ಕೂಡ ಬಡವನನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಜೊತೆಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ.

ಅತ್ತಿ ಮರದ ಹೂವನ್ನು ನೋಡಿದವರ ಅದೃಷ್ಟ ಬದಲಾಗುತ್ತದೆ. ಒಂದು ಸಮಯದಲ್ಲಿ ಭಗವಂತನಾದ ವಿಷ್ಣುವು ನರಸಿಂಹ ಅವತಾರವನ್ನು ತಾಳಿದರು.ಆಗ ಭಕ್ತ ಪ್ರಹ್ಲಾದನ ತಂದೆಯನ್ನು ಹಿರಣ್ಯಕಶುಬು ಅವರನ್ನು ವಧೆ ಮಾಡಿದ್ದರು.ಬೆರಳಿನ ಉಗುರಿನಿಂದ ಹಿರಣ್ಯ ಕಶುಬು ಹೆಸರಿನ ರಾಕ್ಷಸನನ್ನು ಕೊಂದ ಕಾರಣದಿಂದ ಇವರ ಅಗೈಯಲ್ಲಿ ಬೆರಳಿನ ಉಗುರಿನಲ್ಲಿ ಕೆರೆತ ಶುರು ಆಗುತ್ತದೆ.ಇದರ ಶಾಂತಿಗಾಗಿ ಉಪಚಾರವನ್ನು ಹುಡುಕಲು ಶುರು ಮಾಡುತ್ತಾರೆ.

ಆಗ ದಾರಿಯಲ್ಲಿ ನರಸಿಂಹ ದೇವರಿಗೆ ಒಂದು ಅತ್ತಿ ಮರ ಕಾಣಿಸುತ್ತದೆ.ಅಲ್ಲಿ ಅವರು ತಮ್ಮ ಕೈಗಳನ್ನು ಉಜ್ಜುತ್ತಾರೆ.ಆಗ ಬೆರಳಿನ ಉಗುರು ಶಾಂತವಾಗುತ್ತದೆ.ಅದರೆ ಅತ್ತಿ ಮರವು ತನ್ನ ರೋದನೆಯನ್ನು ನರಸಿಂಹ ಸ್ವಾಮಿಯ ಬಳಿ ಹೇಳುತ್ತದೆ. ನೀವು ನಿಮ್ಮ ಕೆರೆತವನ್ನು ಶಾಂತಗೊಳಿಸಿದಿರಿ ಆದರೆ ರಾಕ್ಷಸನ ರಕ್ತವನ್ನು ಕಾಣದಿಂದ ನಾವು ಅಪವಿತ್ರವಾಗಿದ್ದೇವೆ ಎಂದು ಹೇಳುತ್ತದೆ. ದಯವಿಟ್ಟು ಈ ನೋವಿನಿಂದ ಮುಕ್ತಿ ನೀಡಿ ಎಂದು ಅತ್ತಿ ಮರವು ನರಸಿಂಹಸ್ವಾಮಿಯ ಬಳಿ ಪ್ರಾರ್ಥಿಸಿಕೊಳ್ಳುತ್ತಾರೆ.

ಇದನ್ನು ಕೇಳಿದ ನರಸಿಂಹಸ್ವಾಮಿ ಒಂದು ಆಶೀರ್ವಾದವನ್ನು ನೀಡುತ್ತಾರೆ. ಮುಂದಿನ ಸಮಯದಲ್ಲಿ ಜನರ ನೋವು ದುಃಖಗಳನ್ನು ದೂರಮಾಡುವ ಶಕ್ತಿ ನಿನಗೆ ಸಿಗಲಿ ಮತ್ತು ನಾನು ಲಕ್ಷ್ಮೀನರಸಿಂಹ ರೂಪದಲ್ಲಿ ಅತ್ತಿ ಮರದಲ್ಲಿ ನೆಲೆಸುವೆ ಎಂದು ಆಶೀರ್ವಾದ ಕೊಡುತ್ತಾರೆ.ಇದರ ಜೊತೆ ನರಸಿಂಹಸ್ವಾಮಿ ಇನ್ನೊಂದು ವರವನ್ನು ನೀಡುತ್ತಾರೆ. ಒಂದು ವೇಳೆ ಅತ್ತಿ ಮರದ ಕೆಳಗೆ ಯಾರಾದರೂ ಶವ ಯಾತ್ರೆ ಮಾಡಿಕೊಂಡು ಹೋದರೆ ಅವರ ಎಲ್ಲಾ ಪುಣ್ಯಗಳು ಈ ವೃಕ್ಷಕ್ಕೆ ಸಿಗುತ್ತವೆ.

ಕೆಂಪು ಹಾಳೆಯ ಮೇಲೆ ಅತ್ತಿ ಮರದ ಹಾಲಿನಿಂದ ಸ್ವಸ್ತಿಕವನ್ನು ರಚಿಸಿ ಅಮಾವಾಸ್ಯೆ ದಿನ ಅಥವಾ ಪೂರ್ಣಿಮೆ ದಿನದೊಂದು ಈ ರೀತಿ ಮಾಡಿ ಮನೆಯಲ್ಲಿ ಇಟ್ಟುಕೊಂಡರೆ ಧನ ಸಂಪತ್ತಿನಲ್ಲಿ ವ್ಯಕ್ತಿಯು ವೃದ್ಧಿಯನ್ನು ಕಾಣುತ್ತಾರೆ. ಹಣದ ಪೆಟ್ಟಿಗೆಯಲ್ಲಿ ಇಟ್ಟರು ಸಹ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯನ್ನು ಕಾಣುತ್ತೀರಾ. ಒಂದು ವೇಳೆ ಮನಸ್ಸು ಇಚ್ಛೆಯನ್ನು ಪೂರ್ತಿಗೊಳಿಸುವುದಾದರೆ ಆಹಾರದ ಎಲೆಯಲ್ಲಿ ಅತ್ತಿ ಮರದ ಎಲೆಯ ಹಾಲಿನಿಂದ ನಿಮ್ಮ ಇಚ್ಛೆಗಳನ್ನು ಬರೆಯಬೇಕು.ನಂತರ ಅದನ್ನು ಹರಿಯುತ್ತಿರುವ ನೀರಿನಲ್ಲಿ ಬಿಟ್ಟು ಬರಬೇಕು.ಈ ರೀತಿ ಮಾಡಿದಾಗ ಮನಸ್ಸು ಇಚ್ಛೆಗಳು ಸಹ ಪೂರ್ತಿಯಾಗುತ್ತವೆ.

ಸಂಜೆಯ ಸಮಯದಲ್ಲಿ ಯಾವಾಗ ಸೂರ್ಯಸ್ತವು ಅದ ನಂತರ ಅತ್ತಿ ಹಣ್ಣನ್ನು ಮನೆಗೆ ತೆಗೆದುಕೊಂಡು ಬರಬೇಕು.ಇದನ್ನು ಪೂಜೆ ಸ್ಥಾನದಲ್ಲಿ ಆಗಲಿ ಅಥವಾ ಹಣದ ಪೆಟ್ಟಿಗೆಯಲ್ಲಿ, ಅಕ್ಕಿಯಲ್ಲಿ ಇಡಬೇಕು. ಇವುಗಳಲ್ಲಿ ಒಂದೊಂದು ಹಣ್ಣುಗಳನ್ನು ಇಟ್ಟರೆ ಯಾವತ್ತಿಗೂ ಹಣದ ಕೊರತೆ ಆಗುವುದಿಲ್ಲ.ಕಾರ್ಯ ಸ್ಥಾನದಲ್ಲಿ ಆಗಲಿ ಅಥವಾ ಮನೆಯಲ್ಲಿ ಬಟ್ಟೆಯಲ್ಲಿ ಹಣ್ಣನ್ನು ಕಟ್ಟಿ ಇಡುವುದರಿಂದ ಪ್ರಗತಿ ಆಗುತ್ತದೆ ಹಾಗೂ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ಯಾಕೆಂದರೆ ಈ ಹಣ್ಣಿಗೆ ಭಗವಂತನಾದ ನರಸಿಂಹನ ಆಶೀರ್ವಾದ ಕೂಡ ಇದೆ.ಹಾಗಾಗಿ ಇದು ದರಿದ್ರತೆಯನ್ನು ದೂರ ಮಾಡುತ್ತದೆ. ಹಾಗಾಗಿ ಈ ಹಣ್ಣನ್ನು ಅಮಾವಾಸ್ಯೆ ದಿನ ತೆಗೆದುಕೊಂಡು ಬರಬೇಕು ಅಥವಾ ಪೂರ್ಣಿಮೆಯ ದಿನ ತರಬೇಕು.

Related Post

Leave a Comment