28 ಆಗಸ್ಟ್ ಶ್ರಾವಣದ 2ನೆಯ ಸೋಮವಾರ ಶಿವಲಿಂಗ ಮೇಲಿಂದ ಈ 1 ಗುಪ್ತ ವಸ್ತು ಮನೆಗೆ ತನ್ನಿ ಬಡತನ ದೂರ ಆಗುತ್ತದೆ!

ಶ್ರಾವಣ ವಾರದ ಯಾವುದೇ ಸೋಮವಾರದ ದಿನ ಶಿವಲಿಂಗದ ಮೇಲಿರುವ ಈ ಒಂದು ವಸ್ತುವನ್ನು ತೆಗೆದುಕೊಂಡು ಬರಬೇಕು. ಅದರೆ ಈ ಕಾರ್ಯವನ್ನು ಗುಪ್ತ ರೂಪದಲ್ಲಿ ಮಾಡಬೇಕು. ಈ ವಸ್ತುವನ್ನು ಯಾವುದಕ್ಕೆ ತೆಗೆದುಕೊಂಡಿದ್ದಿರಿ ಎನ್ನುವುದು ಅಲ್ಲಿ ಇರುವ ಜನರಿಗೆ ಗೊತ್ತಾಗಬಾರದು. ಯಾವುದೇ ಒಂದು ಕಾರ್ಯವನ್ನು ಗುಪ್ತ ರೂಪದಲ್ಲಿ ಮಾಡಿದರೆ ಕಂಡಿತಾವಾಗಿ ಅವುಗಳಲ್ಲಿ ಯಶಸ್ಸು ದೊರೆಯುತ್ತದೆ.ಈ ಉಪಾಯವನ್ನು ಕೆಟ್ಟ ಕಾರ್ಯಕ್ಕೆ ಬಳಕೆ ಮಾಡಬಾರದು. ಆಗಸ್ಟ್ 17ರಿಂದ ಶ್ರಾವಣ ಮಾಸ ಪ್ರಾರಂಭವಾಗಿದೆ.

ಯಾವ ಭಕ್ತರು ಶ್ರಾವಣ ಮಾಸದಲ್ಲಿ ಪೂರ್ತಿ ಉಪವಾಸದಿಂದ ಇದ್ದು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರ ಮನಸ್ಸಿಚ್ಚೆಗಳನ್ನು ಶಿವನು ಖಂಡಿತವಾಗಿ ಈಡೇರುಸುತ್ತಾನೆ. ಇನ್ನು ಗುಪ್ತವಾಗಿ ಶಿವಲಿಂಗದ ಮೇಲಿರುವ ವಸ್ತುವನ್ನು ತೆಗೆದುಕೊಂಡು ಬಂದರೆ ಬಡತನ ದೂರ ಆಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.ಒಂದು ವೇಳೆ ನೌಕರಿ ತಯಾರಿ ನಡೆಸುತ್ತಿದ್ದಾರೆ ಆಗ ಈ ಉಪಾಯವನ್ನು ಖಂಡಿತವಾಗಿ ಮಾಡಿರಿ.

ಶ್ರಾವಣ ಸೋಮವಾರ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶಿವನ ಪೂಜೆಯನ್ನು ಮಾಡಿರಿ. ನಂತರ ಒಂದು ಶುಭ್ರ ಬಟ್ಟೆಯಲ್ಲಿ 108 ಕಾಳು ಮೆಣಸು ಹಾಕಿ ಗಂಟನ್ನು ಕಟ್ಟಬೇಕು. ಇದನ್ನು ಶಿವಲಿಂಗಕ್ಕೆ ಸ್ಪರ್ಶ ಮಾಡಿರಿ. ನಂತರ ಮನೆಗೆ ತೆಗದುಕೊಂಡು ಬಂದು ದೇವರ ಮನೆಯಲ್ಲಿ ಇಡಬೇಕು. ನೀವು ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಆ ಒಂದು ಕಾಳನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ಈ ಕಪ್ಪು ಮೆಣಸು ನಿಮ್ಮ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯಿಂದ ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ. ಈ ಉಪಾಯವನ್ನು ಮಾಡುವಾಗ ದಯವಿಟ್ಟು ಯಾರಿಗೂ ಹೇಳಬೇಡಿ

Related Post

Leave a Comment