ಆಗಸ್ಟ್ 11 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು ಚಾಮುಂಡೇಶ್ವರಿ ಕೃಪೆ

ಎಲ್ಲರಿಗೂ ನಮಸ್ಕಾರ ಇವತ್ತು ಆಗಸ್ಟ್ ಒಂದ ನೇ ತಾರೀಖು ವಿಶೇಷವಾದ ಶುಭ ಶುಕ್ರವಾರ ಇಂದು ಮಧ್ಯರಾತ್ರಿಯಿಂದ ಈ ಕೆಲವೊಂದು ರಾಶಿ ಗಳಿಗೆ ತಾಯಿ ಚಾಮುಂಡೇಶ್ವರಿಯ ನೇರ ಇರೋದ್ರಿಂದ ಬಾರಿ ಅದೃಷ್ಟ ಮತ್ತು ಇವರು ಈ 1 ದಿನ ದಿಂದ ಇವರಿಗೆ ರಾಜಯೋಗ ಮತ್ತು ಶುಕ್ರ ಸಿ ಆರಂಭವಾಗುತ್ತೆ. ಇವರೇ ನಿಜವಾದ ಕೋಟ್ಯಾ ಧಿ ಪತಿ ಗಳಾಗಿ ಅಂತಾನೆ ಹೇಳ ಬಹುದು. ಹಾಗಾಗಿ ತೀರ್ಪು ಕೂಡ ಕುಬೇರನ ಅಂತ ನಿ ಇರಬಹುದು. ಆದ್ರೆ ಯಾವ ರಾಶಿ ಗಳಿಗೆ ಇಂದಿನಿಂದ ಯಾವೆಲ್ಲ ಯೋಗ ಫಲ ಗಳು ದೊರೆಯುತ್ತ ನಾವು ಇವತ್ತಿಗೆ ಸಂಪೂರ್ಣ ಮಾಹಿತಿನ ನಾವು ತಿಳಿಸಿಕೊಡ್ತೀವಿ ಬನ್ನಿ

ಇಂದು ಮಧ್ಯರಾತ್ರಿಯಿಂದ ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಇರುವುದರಿಂದ.ಈ ರಾಶಿಯವರಿಗೆ ಬಾರಿ ಅದೃಷ್ಟ ದಿನ. 10 ವರ್ಷ ಗಳು ಕೂಡ ಇವರಿಗೆ ರಾಜಯೋಗ ಶುರುವಾಗುತ್ತೆ ಅಂತ ಹೇಳ ಬಹುದು. ಇವರ ಜೀವನ ವೇ ಬದಲಾಗುತ್ತೆ ಅಂತ ಹೇಳ ಬಹುದು. ಹಾಗೆ ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇರುವುದರಿಂದ ನಿಮಗೆ ಮುಂದಿನ 10 ವರ್ಷಗಳ ಒಳಗಾಗಿ ಇವರ ಜೀವನ ದಲ್ಲಿ ಯಾವುದೇ ರೀತಿಯ ಕಷ್ಟ ಗಳು ಎದುರಾಗುವುದಿಲ್ಲ ಮತ್ತು ಜೀವನ ಪೂರ್ತಿ ಬರಿ ಸುಖ, ನೆಮ್ಮದಿ, ಸಂತೋಷ ವಿ ತುಂಬಿ ತುಳುಕುತ್ತಿದ್ದ ಹೇಳ ಬಹುದು ಇವರು ಊಹೆ ಗೂ ಮೀರಿದ ಜೀವನ ಇವರಿಗೆ ದೊರೆಯುತ್ತೆ ಅಂತ ಹೇಳ ಬಹುದು. ಎಲ್ಲಿಲ್ಲದ ಸಂತೋಷ ಇವರ ಜೀವನ ದಲ್ಲಿ ಬರುತ್ತೆ.

ಈ ಕೆಲವು ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಅನುಗ್ರಹ ದಿಂದ ಬಹಳ ದಿನಗಳಿಂದ ನೆರವೇರಿದ ನಿಮ್ಮ ಅನೇಕ ಕೆಲಸ ಗಳು ಇಂದು ಸಮಯ ದಲ್ಲಿ ನೆರವೇರುತ್ತೆ. ಹಣ ದಿಂದ ಅರ್ಧ ಕ್ಕೆ ನಿಂತ ಕೆಲಸ ಗಳು ಮರುಪೂರಣ ವಾಗುತ್ತೆ ಅಂತ ಹೇಳ ಬಹುದು. ಇನ್ನು ವಿದ್ಯಾಭ್ಯಾಸ ವನ್ನು ಮುಂದುವರಿಸಿ ಉದ್ಯೋಗ ವನ್ನು ಪಡೆಯುತ್ತೀರಿ. ಎಲ್ಲರಿಗೂ ಕೂಡ ಮಾದರಿ ಯಾದ ವ್ಯಕ್ತಿ ನೀವಾಗಬಹುದು ಇಂದಿನಿಂದ. ಆದರೆ ಯಾವುದೇ ಒಂದು ಕೆಲಸವನ್ನ ಮಾಡಬೇಕಾದ ರಿ ತಾಳ್ಮೆಯಿಂದ ಯೋಜನೆಯನ್ನು ಮಾಡಿ ನಂತರ ಒಂದು ಕೆಲಸ ವನ್ನು ಮಾಡಿ ಆಗ ಖಂಡಿತ ವಾಗಿ ಕೂಡ ಯಾವುದೇ ರೀತಿಯ ಕಷ್ಟ ಗಳು ನಿಮಗೆ ಇದರ ಆಗೋದಿಲ್ಲ ಅಂತಾನೇ ಹೇಳ ಬಹುದು

ಇನ್ನು ತಂದೆ ತಾಯಿ ಸ್ನೇಹಿತರ ಬೆಂಬಲ ನಿಮ್ಮ ಎಲ್ಲ ಕೆಲಸ ದಲ್ಲೂ ದೊರೆಯುತ್ತೆ. ಕುಟುಂಬದ ಸದಸ್ಯರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತೆ. ಜಗಳ ಗಳು ಕಡಿಮೆಯಾಗುತ್ತವೆ. ಕುಟುಂಬ ದಲ್ಲಿ ಶುಭ ಸಮಾರಂಭ ಗಳು ಜರುಗುತ್ತ ನೀಡ ಬಹುದು. ದಾಂಪತ್ಯ ಜೀವನ ದಲ್ಲಿ ಇಂತಹ ಬಿರುಕು ಗಳು ಕಡಿಮೆಯಾಗ್ತಾ ಹೋಗುತ್ತೆ ಅಂತ ಹೇಳ ಬಹುದು. ಆದರೆ ಇಷ್ಟೆಲ್ಲ ಲಾಭ ಗಳನ್ನ ಪಡೆದು ತಾಯಿ ಚಾಮುಂಡೇಶ್ವರಿ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನಾವು ನೋಡೋ ದಾದ್ರೆ ಸಿಂಹ ರಾಶಿ, ವೃಷಭ ರಾಶಿ, ಮೀನ ರಾಶಿ, ತುಲಾ ರಾಶಿ, ಕಟಕ ರಾಶಿ, ಕನ್ಯಾ ರಾಶಿ ..ಇವುಗಳ ಲ್ಲಿ ನಿಮ್ಮ ರಾಶಿ ಇಲ್ಲದಿದ್ದರೂ ಭಕ್ತಿಯಿಂದ ತಾಯಿ ಚಾಮುಂಡೇಶ್ವರಿ ನಮಃ ಅಂತ ಕಮೆಂಟ್ ಮಾಡಿ.

Related Post

Leave a Comment