ಆಗಸ್ಟ್ 26 ಶನಿವಾರ 25 ವರ್ಷಗಳ ತನಕ 8 ರಾಶಿಯವರಿಗೆ ಮಹಾರಾಜಯೋಗ!

ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷ ವಾದಂತಹ ವರ ಮಹಾಲಕ್ಷ್ಮಿ ಹಬ್ಬ ಮುಗಿದಿದೆ. ಇಂದು ಶ್ರಾವಣ ಶನಿವಾರ ಎರಡನೇ ಶ್ರಾವಣ ಶನಿವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ರಾಜ ಯೋಗ ಪ್ರಾಪ್ತಿ ಆಗುತ್ತಿದೆ. ಹೌದು, ಇಂದು ಆಗಸ್ಟ್ ಇಪ್ಪತ್ತಾರನೇ ತಾರೀಖು ಬಹಳ ಭಯಂಕರ ವಾದಂತಹ ಶನಿವಾರ ದಿಂದ ಈ ರಾಶಿಯವರ ಅದೃಷ್ಟ ಬದಲಾಗುತ್ತಾ ಹೋಗುತ್ತದೆ. ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರು ಬಹಳಷ್ಟು ಪ್ರಯೋಜನ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ?ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಹಾಗೂ ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ

ಹೌದು. ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಅದೃಷ್ಟ ವನ್ನು ಪ್ರಯೋಜನ ಪಡೆದುಕೊಳ್ಳುತ್ತಾರೆ. ಕೆಲಸದ ವಿಷಯ ದಲ್ಲಿ ಇವರು ಹೊಸದಾದ ಅವಕಾಶ ಗಳು ಇವರನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತದೆ ಎಂದು ಹೇಳ ಬಹುದು. ಹೌದು, ನೀವು ಉದ್ಯೋಗ ಮಾಡುವ ಸ್ಥಳದಲ್ಲಿ.

ನಿಮ್ಮ ಉದ್ಯೋಗ ವೈಕರಿಯನ್ನು ನಿಮ್ಮ ಕಡೆ ಅವರು ಮೆಚ್ಚಿ ಕೊಳ್ಳುತ್ತಾರೆ. ಬಾಸ್ ಕಡೆಯಿಂದ ಬಡ್ತಿ ಸಿಗುವ ಸಾಧ್ಯತೆ ಇದೆ. ಹಲವಾರು ಅವಕಾಶ ಗಳು ವಿದೇಶ ಕ್ಕೆ ಹೋಗುವ ಅವಕಾಶ ಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಹಾಗು ಈ ರಾಶಿಯಲ್ಲಿ ಜನಿಸಿದ ಜನರಿಗೆ ಹಣಕಾಸಿನ ಸಮಸ್ಯೆಗಳು ಸಂಪೂರ್ಣ ವಾಗಿ ದೂರ ವಾಗುತ್ತದೆ ಎಂದು ಹೇಳ ಬಹುದು. ಇನ್ನು ಮನೆಯಲ್ಲಿ ಇರುವಂತಹ ಜಗಳ ಗಳು, ಮನಸ್ತಾಪ ಗಳು ದೂರ ವಾಗಿ ಮನೆಯಲ್ಲಿ ಒಂದು ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಹೌದು, ಇಂದಿನ ಒಂದು ಹಬ್ಬ ಮುಗಿದ ನಂತರ ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆ ಕೂಡ ದೊರೆಯು ತ್ತಿರುವುದರಿಂದ ಇವರು ಆದ ಷ್ಟು ಬೇಗನೇ ಶ್ರೀಮಂತಿಕೆಯ ಜೀವನ ವನ್ನು ಪಡೆದುಕೊಳ್ಳುತ್ತಾರೆ ಹಾಗೂ ಶನಿದೇವನ ಕರ್ಮಫಲ ದಾತ ಎಂದು ಕರೆಯುತ್ತಾರೆ. ಶನಿದೇವನ ನೇರ ವಾದ ದಿವ್ಯ ದೃಷ್ಟಿ ಒಮ್ಮೆ ಒಬ್ಬ ಮನುಷ್ಯನ ಮೇಲೆ ಬಿದ್ದರೆ ಸಾಕು, ಅವರು ಎಂಥ ದ್ದೇ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಸುಖದ ಸುಪ್ಪತ್ತಿಗೆ ನ ಸೇರುತ್ತಾರೆ ಎಂದು ಹೇಳ ಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು

ಇಂದಿನಿಂದ ಗುರುಬಲ ರಾಜ ಯೋಗ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ.ಕನ್ಯಾರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ, ಮೀನ ರಾಶಿ, ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment