ಆಗಸ್ಟ್ 31 ಶಕ್ತಿಶಾಲಿ ನೂಲು ಹುಣ್ಣಿಮೆ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿ ಯೋಗ ಶುರು ಆಕಸ್ಮಿಕ ಧನ ಲಾಭ ಹಣದ ಹೊಳೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈದೇ ಆಗಸ್ಟ್ ಮೂವತ್ತೊಂದನೇ ತಾರೀಖು ಬಹಳ ಭಯಂಕರ ವಾದ ನೂಲು ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಈ ಒಂದು ಹುಣ್ಣಿಮೆಯ ದಿನ ದಿಂದ ಬಾರಿ ಅದೃಷ್ಟ ಹಾಗು ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತದೆ ಹಾಗೂ ಈ ರಾಶಿಯವರಿಗೆ ಶನಿದೇವ ಹಾಗೂ ಹನುಮನ ಕೃಪೆಯಿಂದ ಈ ಎಂಟು ರಾಶಿಯವರಿಗೆ ಆಗುತ್ತದೆ. ಜೀವನ ದಲ್ಲಿ ಬಹಳಷ್ಟು ಬದಲಾವಣೆ ಹೌದು ಈ ರಾಶಿಯವರು ಇದು ಮುಂದಿನ ದಿನಗಳಲ್ಲಿ ಈ ಒಂದು ನೂಲು ಹುಣ್ಣಿಮೆ ಮುಗಿದ ನಂತರ ಬಹಳಷ್ಟು ಅದೃಷ್ಟದ ಲಾಭ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗು ಸರ್ವ ಸಮಸ್ಯೆಯಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ.

ಈ ರಾಶಿಯ ಇರುವಂತಹ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರು ಈವರೆಗೆ ಒಂದು ನೂಲು ಹುಣ್ಣಿಮೆಯಿಂದ ಒಳ್ಳೆಯ ಯೋಗ ಫಲ ಗಳು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ ಹಾಗೂ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆಯ ಜೊತೆ ಗೆ ಒಳ್ಳೆಯ ಸಿಹಿ ಸುದ್ದಿ ಕೇಳಿ ಬರುತ್ತದೆ. ಈ ರಾಶಿಯವರಿಗೆ ಗಜಕೇಸರಿ ಯೋಗ ಪ್ರಾರಂಭ ವಾಗುತ್ತದೆ. ಯಾವ ಕೆಲಸ ಕಾರ್ಯವನ್ನು ಮಾಡಿದರೂ ಕೂಡ ಅದರಲ್ಲಿ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಈ ಒಂದು ಭಯಂಕರ ವಾದಂತಹ ನೂಲು ಹುಣ್ಣಿಮೆಯ ನಂತರ ಸಿಗುತ್ತದೆ ಎಂದು ನೋಡ ಬನ್ನಿ.

ಹೌದು. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಈ ಒಂದು ನೂಲು ಹುಣ್ಣಿಮೆಯ ನಂತರ ಯಾವುದೇ ಕೆಲಸ ಕ್ಕೆ ಕೈಹಾಕಿ ದರೂ ಕೂಡ ಅದರಲ್ಲಿ ಇರುವಂತಹ ಅಡ್ಡಿ ಆತಂಕ ಗಳು ಸಂಪೂರ್ಣ ವಾಗಿ ದೂರ ವಾಗುತ್ತದೆ. ಉತ್ತಮವಾದ ಕೆಲಸ ವನ್ನು ಇವರು ಮಾಡುತ್ತಾರೆ. ಇದರಿಂದ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತಾರೆ. ಕಛೇರಿಯ ಲ್ಲಿ ಉತ್ತಮವಾದ ವಾತಾವರಣ ವನ್ನು ಇಟ್ಟುಕೊಂಡಿರುತ್ತಾರೆ.

ಶತ್ರು ಗಳು ನಿಮಗೆ ಸಮಸ್ಯೆ ಯನ್ನುಂಟು ಮಾಡಬಹುದು. ಹಾಗಾಗಿ ಅದರ ಕಡೆ ಸ್ವಲ್ಪ ಎಚ್ಚರ ವನ್ನು ವಹಿಸಬೇಕು. ಇನ್ನು ಸಿನಿಮಾ ಮತ್ತು ಮಾಧ್ಯಮಗಳ ಲ್ಲಿ ಕೆಲಸ ನಿರ್ವಹಿಸುವ ವರಿಗೆ ಉತ್ತಮವಾದ ಅವಕಾಶ ಗಳು ಒದಗಿ ಬರುತ್ತದೆ. ನಿಮಗೆ ಬರುವಂತಹ ಅವಕಾಶ ಗಳನ್ನು ಸದುಪಯೋಗಪಡಿಸಿ ಕೊಂಡು ನಿಮ್ಮ ಜೀವನ ವನ್ನು ಸುಂದರವಾಗಿ ರೂಪಿಸಿ ಕೊಳ್ಳಬೇಕು. ಈ 100 ವಿನಿಮಯ ನಂತರ ಬಹಳಷ್ಟು ಅದೃಷ್ಟ ಶುರುವಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ನೇ ಒಳಿತಾಗುತ್ತದೆ. ವಿದ್ಯಾಭ್ಯಾಸ ದಲ್ಲಿ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತಾರೆ.

ನೀವು ಹಲವಾರು ದಿನ ದಿಂದ ವಿದ್ಯಾಭ್ಯಾಸ ದಲ್ಲಿ ಸ್ವಲ್ಪ ಸಮಸ್ಯೆಯ ನ್ನು ಎದುರಿಸುತ್ತಿ ರುತ್ತೀರಾ. ಆದರೆ ಈ ಒಂದು ಹುಣ್ಣಿಮೆಯ ನಂತರ ನಿಮ್ಮ ಸಮಸ್ಯೆಗಳು ದೂರ ವಾಗುತ್ತದೆ. ವಿದ್ಯಾಭ್ಯಾಸ ದಲ್ಲಿ ಉತ್ತಮವಾದ ಪ್ರಗತಿಯ ನ್ನು ಕಾಣುತ್ತೀರ ಹಾಗೂ ಆರೋಗ್ಯದ ಸಮಸ್ಯೆಗಳು ಕೂಡ ನಿಮ್ಮಿಂದ ದೂರ ವಾಗುತ್ತದೆ. ನಿಮಗಿರುವ ತ್ತ ಸ್ವಲ್ಪ ಆರೋಗ್ಯದ ಸಮಸ್ಯೆಯಿಂದ ನಿರ್ಲಕ್ಷ ವನ್ನು ತೋರಿಸಿದೆ. ನೀವು ಉತ್ತಮವಾದ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ಇನ್ನು ಈ ರಾಶಿಯವರಿಗೆ ಆಂಜನೇಯ ಸ್ವಾಮಿ ಶನೇಶ್ವರ ಸ್ವಾಮಿಯ ಕೃಪೆ ದೊರೆಯು ತ್ತಿರುವುದರಿಂದ ಇವರು ಪೂರ್ಣಫಲದ ಪಡೆದುಕೊಂಡು ಗಜಕೇಸರಿ ಯೋಗ ವನ್ನು ಅನುಭವಿಸುತ್ತಾರೆ. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ಕನ್ಯಾ ರಾಶಿ ತುಲಾ ರಾಶಿ, ಕುಂಭ ರಾಶಿ ,ಧನಸ್ಸು ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಮಾಡಿ ಬಿಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment