ನೆನ್ನೆ ಶಕ್ತಿ ಶಾಲಿ ಬನದ ಹುಣ್ಣಿಮೆ ಮುಗಿದಿದೆ ಇಂದು ಜನವರಿ 7 ಶನಿವಾರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ!

Dina bhavishya january 7 :ನೆನ್ನೆ ಶಕ್ತಿ ಶಾಲಿ ಬನದ ಹುಣ್ಣಿಮೆ ಮುಗಿದಿದೆ ಇಂದು ಜನವರಿ 7 ಶನಿವಾರ ಈ 4 ರಾಶಿಯವರಿಗೆ ದೆ. ನಾಳೆಯಿಂದ ಕೆಲವು ರಾಶಿಯವರಿಗೆ 100 ವರ್ಷಗಳ ನಂತರ ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ. ಹಾಗಾಗಿ ಈ 4 ರಾಶಿಯವರು ತುಂಬಾನೇ ಅದೃಷ್ಟವನ್ನು ಪಡೆಯುತ್ತಾರೆ.ಶನಿ ದೇವನ ಕೃಪಾಕಟಾಕ್ಷ ಪಡೆಯುತ್ತಿರುವ ಈ 4 ರಾಶಿಗಳು ತುಂಬಾನೇ ಅದೃಷ್ಟವಂತರಾಗುತ್ತಾರೆ ಹಾಗೂ ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ. ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!

ಇವರ ಕಷ್ಟಗಳು ಕಡಿಮೆಯಾಗಲಿದೆ. ಒಳ್ಳೆಯವರಿಗೆ ಕಷ್ಟಗಳು ಮೇಲಿಂದ ಮೇಲೆ ಬರುತ್ತದೆ.ಅದರೆ ಇವಾಗ ನೀವು ಶನಿದೇವರ ಕೃಪೆಯಿಂದ ಇವರಿಗೆ ಇರುವ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮಗೆ ಹೊಸ ಯೋಜನೆಯನ್ನು ಪಡೆಯುವ ಅವಕಾಶವನ್ನು ನೀಡಲಿದ್ದಾರೆ.ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

ಹೊಸ ವ್ಯವಹಾರವನ್ನು ನೀವು ಶುರು ಮಾಡಿದ್ದಾರೆ ನೀವು ಲಕ್ಷ್ಮೀದೇವಿಯ ಆರಾಧನೆ ಮಾಡುವ ಮುಖಾಂತರ ನಿಮ್ಮ ವ್ಯವಹಾರ ಶುರು ಮಾಡುವುದು ಬಹಳನೇ ಒಳ್ಳೆಯದು. ನಿಮ್ಮ ಮನಸ್ಸನ್ನು ಹಾಗೆ ನಿಮ್ಮ ಇಡಿತದಲ್ಲಿ ಇಟ್ಟು ನೀವು ಮುಂದಿನ ಕೆಲಸವನ್ನು ಶುರು ಮಾಡಿದರೇ ಹೆಚ್ಚಿನ ಶುಭಫಲಗಳನ್ನು ಪಡೆದು ಬಿಡುವಿನ ಸಮಯದಲ್ಲಿ ಸರಿಯಾಗಿ ಸಮಯವನ್ನು ಉಪಯೋಗಿಸಿಕೊಳ್ಳಬಹುದು. Dina bhavishya january 7

ವೈವಾಹಿಕ ಜೀವನದಲ್ಲಿ ಎಲ್ಲವೂ ಕೂಡ ನೆಮ್ಮದಿ ಇಂದಲೇ ಸಾಗುತ್ತದೆ.ಇನ್ನು ಒಳ್ಳೆಯ ಕೆಲಸ ಶುರು ಮಾಡುವುದಕ್ಕೆ ಇದೀಗ ಒಳ್ಳೆಯ ಸಮಯ ಬಂದಿದೆ ಹಾಗೂ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಇರುವುದರಿಂದ ವಿದ್ಯಾಭ್ಯಾಸದಲ್ಲಿ ಕೂಡ ಉತ್ತಮವಾಗಿ ಸಾಗಲಿದೆ. ಇಷ್ಟು ದಿನ ವ್ಯಾಪಾರದಲ್ಲಿ ಒಳ್ಳೆಯ ಲಾಭ ಸಿಗದೆ ನಷ್ಟವನ್ನೇ ಅನುಭವ ಮಾಡಿದವರಿಗೆ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಸಿಂಹ ರಾಶಿ ಕನ್ಯಾ ರಾಶಿ ಮಕರ ರಾಶಿ ಮತ್ತು ವೃಷಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿದೇವ ನಮಃ ಎಂದು ಕಾಮೆಂಟ್ ಮಾಡಿ. ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!

Related Post

Leave a Comment