ಜನವರಿ 29 ಭಯಂಕರ ಗಣೇಶ ಚತುರ್ಥಿ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಗಣೇಶನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ಜನವರಿ 29ನೇ ತಾರೀಖು ಬಹಳ ವಿಶೇಷವಾಗಿರುವಂತಹ ಗಣೇಶ ಚೌತಿ ಇರುವುದರಿಂದ ಈ ಎಂಟು ರಾಶಿಯ ಜನರಿಗೆ ಅದೃಷ್ಟದ ಸುರಿಮಳೆಯ ಜೊತೆಗೆ ಹಣದ ಲಾಭ ದೊರೆಯುತ್ತದೆ. ಈ ರಾಶಿಯವರು ಈ ಒಂದು ಗಣೇಶ ಚೌತಿಯ ನಂತರ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಂಡುಕೊಳ್ಳುತ್ತಾರೆ ಹಾಗೂ ಹಲವಾರು ದಿನಗಳಿಂದ ಕೋರ್ಸ್ ವ್ಯವಹಾರದಲ್ಲಿ ಇರುವಂತಹ ಅಡೆತಡೆಗಳು ದೂರವಾಗುತ್ತದೆ.

ಇವರ ಆಸ್ತಿ ಇವರ ಕೈ ಸೇರುವ ಸಮಯ ಹತ್ತಿರ ಬಂದಿದೆ. ಮದುವೆ ಆಗದೇ ಇರುವಂತಹ ವ್ಯಕ್ತಿಗಳಿಗೂ ಕೂಡ ಗಣೇಶನ ಕೃಪೆಯಿಂದ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ. ಒಂಭೈನೂರ 50 ವರ್ಷಗಳ ನಂತರ ಈ ರಾಶಿಯವರಿಗೆ ರಾಶಿ ಮಾಡಲಿದ್ದ ಕೆಲವೊಂದಿಷ್ಟು ವಿಶಿಷ್ಟವಾದ ಬದಲಾವಣೆಯಿಂದ ಇವರ ಜೀವನದ ದಿಕ್ಕೇ ಬದಲಾಗುತ್ತದೆ. ಊಹೆಗೂ ಮೀರಿದ ಜೀವನವನ್ನ ಈ ರಾಶಿಯವರು ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಈ 1 ಜನವರಿ 29 ನೇ ತಾರೀಖಿನಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ಜನವರಿ 29ನೇ ತಾರೀಕಿನ ಭಯಂಕರವಾಗಿರುವಂತಹ ಗಣೇಶ ಚೌತಿಯಿಂದ ಒಂಭೈನೂರ 50 ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ಗಜಕೇಸರಿ, ಯೋಗ ಹಾಗೂ ಶುಕ್ರ ದಶೆ ಪ್ರಾರಂಭವಾಗುತ್ತಿದೆ.

ಈ ಒಂದು ಸಮಯದಲ್ಲಿ ಇವರು ಯಾವುದೇ ರೀತಿಯ ಕೆಲಸ ಕಾರ್ಯಕ್ಕೆ ಕೈಹಾಕಿದರೂ ಕೂಡ ಎಲ್ಲ ವಿಜ್ಞಗಳು ದೂರವಾಗುತ್ತದೆ. ಇವರಿಗೆ ಹಲವಾರು ರೀತಿಯ ಲಾಭಗಳು ದೊರೆಯುವ ಸಾಧ್ಯತೆ ಇದ್ದು ಹಣದ ಹರಿವು ಹೆಚ್ಚಾಗುತ್ತದೆ. ಈ ರಾಶಿಯವರು ಇನ್ನು ಮುಂದೆ ಆಗರ್ಭ ಶ್ರೀಮಂತಿಕೆಯನ್ನು ಪಡೆದುಕೊಂಡು ಉತ್ತಮವಾದ ನೆಮ್ಮದಿಯ ಜೀವನವನ್ನು ಬರಮಾಡಿಕೊಳ್ಳುತ್ತಾರೆ.

ನೀವು ಪ್ರೀತಿಸುತ್ತಿರುವಂತಹ ವ್ಯಕ್ತಿಯನ್ನು ಮದುವೆಯಾಗುವ ಸೌರಬ್‌ಗೆ ಕೂಡ ದೊರೆಯುತ್ತದೆ. ಗಂಡ ಹೆಂಡತಿಯ ನಡುವೆ ಜಗಳಗಳು ದೂರವಾಗುತ್ತದೆ. ಮನೆಯಲ್ಲಿ ಗುರು ಹಿರಿಯರ ಆರೋಗ್ಯದಲ್ಲೂ ಕೂಡ ಉತ್ತಮವಾದ ಚೇತರಿಕೆ ಇರುವುದರಿಂದ ಸುಖ ಶಾಂತಿಯನ್ನು ನಿಮ್ಮ ಮನೆಯಲ್ಲಿ ದೊರೆಯುತ್ತದೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ಎಂಟು ರಾಶಿಗಳು ಯಾವುವೆಂದರೆ ವೃಶ್ಚಿಕ ರಾಶಿ, ಸಿಂಹ ರಾಶಿ, ಮೇಷ ರಾಶಿ, ಕುಂಭ ರಾಶಿ, ಕನ್ಯಾ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಧನಸ್ಸು ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಒಂ ಗಣೇಶಾಯ ನಮ: ಎಂದು ಕಮೆಂಟ್ ಮಾಡಿಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment