ಕುಬೇರನಿಗೆ ಅತೀ ಪ್ರಿಯವಾದ ಗಿಡ!ಮನೆಯಲ್ಲಿ ಈ ಗಿಡ ಇಟ್ರೆ ಸಮೃದ್ಧಿ ಹೆಚ್ಚಾಗುತ್ತದೆ!

ನಾವು ಎಷ್ಟೇ ಕಷ್ಟ ಪಟ್ಟು ದುಡಿದರು ಮನೆಯಲ್ಲಿ ಇರುವ ಹಣದ ಕೊರತೆ ಕಡಿಮೆ ಆಗುವುದಿಲ್ಲ. ಇದರಿಂದ ಮನುಷ್ಯನಲ್ಲಿ ನಿರಾಶೆ ಭಾವನೆಗಳು ಕಾಣುತ್ತವೆ. ಹಣದ ಕೊರತೆಯನ್ನು ನೀವಾರಣೆ ಮಾಡುವಂತಹ ಈ ಒಂದು ಉಪಾಯವಿದೆ. ಇನ್ನು ಕುಬೇರನಿ ಅತೀ ಪ್ರಿಯವಾದ ಗಿಡ ಇದಾಗಿದೆ. ಕುಬೇರನಿಗೆ ಇಷ್ಟವಾದ ಗಿಡ ಹಾಗು ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ದೂರವಾಗುತ್ತದೆ ಮತ್ತು ಹಣದ ಸಮಸ್ಸೆ ಇದ್ದರು ಸಹ ದೂರವಾಗುತ್ತದೆ.

ಈ ಗಿಡಕ್ಕೆ ಹಲವಾರು ಹೆಸರಿನಿಂದ ಕರೆಯಲಾಗುತ್ತದೆ. ಲಕ್ಕಿ ಪ್ಲಾಂಟ್, ಕುಬೇರ ಪ್ಲಾಂಟ್. ಈ ಗಿಡ ಮನಿ ಪ್ಲಾಂಟ್ ಗಿಂತ ತುಂಬಾನೇ ಶುಭವಾಗಿರುತ್ತವೆ. ಮನಿ ಪ್ಲಾಂಟ್ ಬದಲಿಗೆ ಈ ಗಿಡವನ್ನು ಕಚೇರಿಯಲ್ಲಿ ಇಡಬೇಕು. ಇದನ್ನು ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಇನ್ನು ಆಫೀಸ್ ನಲ್ಲಿ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡುವುದು ತುಂಬಾನೇ ಶುಭ ಎಂದು ವಾಸ್ತು ಶಾಸ್ತ್ರದ ಉಲ್ಲೇಖವಿದೆ.

ಮನೆಯಲ್ಲಿ ಹೆಚ್ಚಿನ ಹಣದ ಕೊರತೆ ಇದ್ದರೆ ಈ ಗಿಡವನ್ನು ಮನೆಯಲ್ಲಿ ಉತ್ತರ ದಿಕ್ಕಿಗೆ ಇಡಬೇಕು. ನಿಮಗೆ ಹೆಚ್ಚಿನ ಹಣದ ಸಮಸ್ಸೆ ಇದ್ದರೆ ಉತ್ತರ ದಿಕ್ಕಿಗೆ ಇಟ್ಟರೆ ನಿಮ್ಮ ಸಮಸ್ಸೆ ದೂರವಾಗುತ್ತದೆ ಎಂದು ಹೇಳುತ್ತದೆ ನಮ್ಮ ಜ್ಯೋತಿಷ್ಯ ಶಾಸ್ತ್ರ. ಈ ಗಿಡದ ಮೇಲೆ ದೂಳು ಇರಬಾರದು ಮತ್ತು ಕತ್ತಲಿನಲ್ಲಿ ಸಹ ಇಡಬಾರದು.ಇದನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.

Related Post

Leave a Comment