ಶತ್ರುಕಾಟದಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ ತಿಳಿಯಿರಿ!

ಶತ್ರು ನಾಶಕ್ಕಿಂತ ಶತ್ರುತ್ವ ನಾಶ ಆಗಬೇಕು. ಯಾವುದೇ ಒಂದು ಶುಭ ಕಾರ್ಯಗಳಿಗೆ ಏಳಿಗೆಗಳಿಗೆ ಎಲ್ಲವನ್ನು ನೋಡಿಕೊಂಡು ಮಾತ್ಸರ ಭಾವನೆಯಿಂದ ಕೆಲವೊಂದು ವಿಶೇಷವಾದ ಸಂದರ್ಭದಲ್ಲಿ ನಿಮ್ಮ ಮೇಲೆ ಶತ್ರುಗಳ ಕಾಟ, ಶತ್ರು ದೋಷ ಆಗಿದ್ದರೆ ಇವುಗಳಿಗೆ ಈ ರೀತಿ ಪರಿಹಾರ ಮಾಡಿಕೊಳ್ಳಬಹುದು.

ಈ ಪರಿಹಾರ ಮಾಡುವುದಕ್ಕೆ ಅರಿಶಿನ ಬೇಕಾಗುತ್ತದೆ. ಅರಿಶಿನ ಗುರುವಿನ ಸಂಕೇತ. ಗುರು ಮುನಿದರೆ ಹರ ಕಾಯುವನು ಎನ್ನುವ ಮಾತು ಇದೆ. ಗುರು ಸೂಚಿಸುವುದು ಹಳದಿ. ಹಾಗಾಗಿ ಗುರುವಾರದ ದಿನ ಅರಿಶಿನ ನೀರನ್ನು ಬೇವಿನ ಎಲೆ ಮೂಲಕ ನಿಮ್ಮ ಮುಖಕ್ಕೆ ತಲೆಗೆ ಸಿಂಪಡಿಸಬೇಕು. ಈ ರೀತಿ ಮಾಡಿದರೆ ನಿಮಗೆ ಇರುವ ದೃಷ್ಟಿ ದೋಷಗಳು ಸಹ ನಿವಾರಣೆ ಆಗುತ್ತದೆ.

Related Post

Leave a Comment