ನೆನ್ನೆ ಭಯಂಕರ ಹುಣ್ಣಿಮೆ ಮುಗೀತು ಇಂದಿನಿಂದ 17 ವರ್ಷಗಳು 6 ರಾಶಿಯವರಿಗೆ ಮಹಾ ಅದೃಷ್ಟ ರಾಜಯೋಗ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ. ಇಂದಿನಿಂದ 17 ವರ್ಷ ಗಳು ಆರು ರಾಶಿಯವರಿಗೆ ಮಹಾ ಅದೃಷ್ಟ ತಿರುಪತಿ ತಿಮ್ಮಪ್ಪನ ಕೃಪೆಯಿಂದ ರಾಜಯೋಗ ಬದುಕು ಬಂಗಾರ ವಾಗಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ತಿರುಪತಿ ತಿಮ್ಮಪ್ಪನ ಭಕ್ತರಾಗಿ ದ್ರೆ ವಿಡಿಯೋ ಡಿಲಿಟ್ ಮಾಡಿ ಹಾಗೆ ನೀವು ಇನ್ನು ನಮ್ಮ ಜ್ಯೋತಿಷ್ಯ ದರ್ಶನ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸಬ್‌ಮಿಟ್ ಮಾಡಿ ಹಾಗೆ ಪಕ್ಕದಲ್ಲಿ ಬರಬೇಕು ಮಾಡಿ ಹಾಗೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಡಿಸ್‌ಪ್ಲೇ ಮೇಲೆ ಕಾಣುವ ಗುರೂಜಿಗೆ ಒಮ್ಮೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ.

ಈ ರಾಶಿಯವರ ವೃತ್ತಿಪರ ಜೀವನ ವು ಉತ್ತುಂಗಕ್ಕೇರುವುದು ವೈಯಕ್ತಿಕ ಸಂಬಂಧ ಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಈ ರಾಶಿಯವರು ಕಾಣುವ ರು. ಉದ್ಯೋಗ ಕಾಂಕ್ಷಿ ಗಳು ಹಲವಾರು ಹೊಸ ಅವಕಾಶ ಗಳನ್ನು ಪಡೆಯುತ್ತಾರೆ. ಜೊತೆ ಗೆ ವ್ಯವಹಾರದ ಲಾಭ ದಲ್ಲಿ ಗಮನಾರ್ಹ ಹೆಚ್ಚಳ ವನ್ನು ಕಾಣ ಬಹುದು. ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ನಿಮ್ಮ ಪಾಲಿಗಿದೆ. ಉತ್ತಮ ಅವಕಾಶಗಳ ಆಗಮನ ಮತ್ತು ಸಂಪತ್ತಿನ ಹೆಚ್ಚಳದ ಭರವಸೆ ಮೂಡುವುದು ಬಾಕಿ ಇರುವ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಮತ್ತು ಅದೃಷ್ಟ ವು ನಿಮ್ಮ ಪರ ವಾಗಿರುತ್ತದೆ.

ನಿಮ್ಮ ಸಾಮರ್ಥ್ಯ ಗಳಲ್ಲಿ ನಿಮ್ಮ ನಂಬಿಕೆ ಬಲ ಗೊಳ್ಳುವುದು. ನೀವು ಈ ಸಮಯ ದಲ್ಲಿ ಮಾಡುವ ಯೋಜನೆಗಳು ಯಶಸ್ವಿಯಾಗುವುದು ನಿಶ್ಚಿತ. ಉದ್ಯೋಗ ಕಾಂಕ್ಷಿ ಗಳು ಅತ್ಯಾಕರ್ಷಕ ಹೊಸ ಅವಕಾಶ ಗಳನ್ನು ಪಡೆಯ ಬಹುದು ಮತ್ತು ಈಗಾಗಲೇ ಉದ್ಯೋಗದಲ್ಲಿ ರುವವರು ಬಹು ನಿರೀಕ್ಷಿತ ಬಡ್ತಿ ಗಳನ್ನು ಪಡೆಯ ಬಹುದು. ಕುಟುಂಬ ಮತ್ತು ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿಯ ನ್ನು ಕೇಳುವ ಸಾಧ್ಯತೆಯಿದೆ. ನೀವು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅನರ್ಹ ಪ್ರತಿಫಲ ವನ್ನು ನಿರೀಕ್ಷಿಸ ಬಹುದು. ಅನಿರೀಕ್ಷಿತ ಲಾಭ ಗಳು ನಿಮ್ಮ ಪಾಲಿ ಗೆ ಬರುವುದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವಿಧ ಮೂಲ ಗಳಿಂದ ಹೆಚ್ಚಳ ವನ್ನು ಕಾಣುವುದು ಜೊತೆ ಗೆ ನಿಮ್ಮ ಸ್ಥಾನಮಾನ ಮತ್ತು ಖ್ಯಾತಿಯು ಹೆಚ್ಚಾಗ ಲಿದೆ. ಈ ಅವಧಿಯ ಲ್ಲಿ ಈ ರಾಶಿಯವರ ಆತ್ಮ ಗೌರವ ಹೆಚ್ಚಾಗುತ್ತದೆ.

ನಿಮ್ಮ ಗೆಳೆಯರು ಮತ್ತು ಮೇಲಧಿಕಾರಿ ಗಳಿಂದ ನೀವು ಮನ್ನಣೆ ಮತ್ತು ಗೌರವ ವನ್ನು ಪಡೆಯುತ್ತೀರಾ? ಸಾಮಾಜಿಕ ಕಾರ್ಯ ಗಳನ್ನು ಮಾಡುವ ಜನರ ಗೌರವ ಹೆಚ್ಚಾಗುತ್ತದೆ ಮತ್ತು ಸಂಪತ್ತಿನ ಬೆಳವಣಿಗೆಯ ಶುಭ ಯೋಗ ಇರುತ್ತ ದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಕುಟುಂಬ ದಲ್ಲಿ ಸಂತೋಷದ ವಾತಾವರಣ ವಿರುವುದು ವ್ಯಾಪಾರಿಗಳು. ಇಂದು ದಿನ ವಿಡೀ ಕಾರ್ಯನಿರತ ರಾಗಿರುತ್ತಾರೆ ಮತ್ತು ಶುಭ ಫಲ ಗಳನ್ನು ಪಡೆಯುತ್ತಾರೆ. ಈ ರಾಷ್ಟ್ರೀಯ ಜನರ ಆರ್ಥಿಕ ಸ್ಥಿತಿ ಉತ್ತಮ ವಾಗಿರುತ್ತದೆ ಮತ್ತು ಉದ್ಯಮಿಗಳ ಕಠಿಣ ಪರಿಶ್ರಮವು ಯಶಸ್ವಿಯಾಗುತ್ತದೆ.

ಈ ರಾಶಿಯ ಜನರು ಇಂದು ತಮ್ಮ ಸಂಗಾತಿಯೊಂದಿಗೆ ಸಂಬಂಧಿಕರ ಮನೆಗೆ ಹೋಗಬಹುದು. ಅಲ್ಲಿ ನಿಮ್ಮನ್ನು ಗೌರವ ದಿಂದ ಕಾಣುತ್ತಾರೆ. ಈ ರಾಶಿಯ ಜನರು ಇಂದು ಎದುರಾಳಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ ಮತ್ತು ಯಶಸ್ಸ ನ್ನು ಸಹ ಪಡೆಯುತ್ತಾರೆ. ನೀವು ಮನೆಯ ರಿಪೇರಿಯ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸ ಬಹುದು ಮತ್ತು ಇಡೀ ಕುಟುಂಬ ದೊಂದಿಗೆ ಎಲ್ಲಾದರೂ ಹೋಗಲು ಯೋಚಿಸುತ್ತೀರ. ಹೊಸದಾಗಿ ಮದುವೆಯಾದ ಈ ರಾಶಿಯವರ ಮನೆಗೆ ಹೊಸ ಅತಿಥಿ ಆಗಮನ ವಾಗಬಹುದು. ಇದರಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ ವಿರುತ್ತದೆ.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಮಕರ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಿರುಪತಿ ತಿಮ್ಮಪ್ಪ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment