ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಮಾರ್ಚ್ 26 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಚಾಮುಂಡಿ ಕೃಪೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನೆನ್ನೆ ಅಷ್ಟೇ ಭಯಂಕರವಾಗಿರುವ ಹಲೋ ಚಂದ್ರ ಗ್ರಹಣ ಹಾಗೂ ಉಣ್ಣೆ ಮುಗಿದಿದೆ. ಇಂದು ಭಯಂಕರವಾದ ಮಂಗಳವಾರ ಮಾರ್ಚ್ ಇಪ್ಪತ್ತಾರನೇ ತಾರೀಖು ಹಿಂದಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸುರಿಮಳೆ ಹಾಗು ಕಾಲಿಟ್ಟಲೆಲ್ಲ ಹಣ ದುಡ್ಡಿನ ಸುರಿಮಳೆ ಸುರಿಯುತ್ತದೆ. ಪರಿಚಯ ಆಗಿರುವಂತಹ ವಿಪರೀತವಾದ ರಾಜ ಯೋಗ ಗುರು ಬಲ ಈ ರಾಶಿಯವರಿಗೆ ಪ್ರತ್ಯ ಆಗುತ್ತಿದೆ.

ಇದರಿಂದ ಇವರು ಜೀವನದಲ್ಲಿ ಎಂದೂ ಕಾಣದಷ್ಟು ಹಣವನ್ನ ಪಡೆದುಕೊಳ್ಳುತ್ತಾರೆ, ಅಭಿವೃದ್ಧಿಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಈ ರಾಶಿಯವರು ಹಲವಾರು ದಿನಗಳ ನಂತರ ತಮ್ಮ ಜೀವನದಲ್ಲಿ ಇರುವಂತಹ ತೊಂದರೆಗಳಿಂದ ಮುಕ್ತಿಯನ್ನ ಗಳಿಸಿಕೊಂಡು ಎಲ್ಲ ರೀತಿಯಿಂದಲೂ ನೆಮ್ಮದಿ ಯುತವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲೂ ಕೂಡ ಪ್ರಗತಿಯನ್ನು ಕಂಡು ಬರುತ್ತದೆ. ಇನ್ನು ಗುರು ಹಿರಿಯರ ಆರೋಗ್ಯದಲ್ಲಿ ಚೇತರಿಕೆನ್ನುವುದು ಕಂಡುಬರುತ್ತದೆ.

ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಗಳು ಕೂಡ ಸಕಾರಾತ್ಮಕವಾಗಿ ಪರಿವರ್ತನೆಗೊಳ್ಳುತ್ತದೆ. ಕೆಲಸ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ನೌಕೆಯಯುತ್ತದೆ. ಹಲವಾರು ದಿನಗಳ ನಂತರ ನಿಮ್ಮ ಮನೆಯಲ್ಲಿ ನೀವು ಇಷ್ಟ ಪಟ್ಟ ಹುಡುಗಿ ಒಂದು ಮದುವೆಯಾಗುವ ಸೌಭಾಗ್ಯ ದೊರೆಯುತ್ತದೆ ಹಾಗೂ ಮಕ್ಕಳು ಇಲ್ಲದೆ ಇರುವಂತಹ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಈ ಕೆಲವೊಂದು ದಿನಗಳ ನಂತರ ಈ ರಾಶಿಯವರು ಹಲವಾರು ದಿನಗಳ ನಂತರ ಈ ರಾಶಿಯವರಿಗೆ ಬಹಳ ಅದೃಷ್ಟ ಎನ್ನುವುದು ಒಲಿದು ಬರುತ್ತಿದೆ.

ರಾಜರಂತೆ ಜೀವನವನ್ನ ಇನ್ನು ಮುಂದೆ ಈ ರಾಶಿಯವರು ನಡೆಸಲಿದ್ದಾರೆ. ಈ ರಾಶಿಯವರಿಗೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು.ಇನ್ನು ಮುಂದಿನ ದಿನಗಳಲ್ಲಿ ಕೋಟ್ಯಾಧಿಪತಿ ಆಗುತ್ತಿರುವಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ವೃಶ್ಚಿಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ಮೀನ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿಬಿಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment