ಭಯಂಕರ ಶನಿವಾರ 4 ರಾಶಿಯವರಿಗೆ ಶನೇಶ್ವರನ ಕೃಪೆಯಿಂದ ಶುಕ್ರದೆಸೆ ಗುರುಬಲ!

ಆಗಸ್ಟ್ 5ನೇ ತಾರೀಕು ಭಯಂಕರ ಶನಿವಾರ.ಶನಿವಾರದಿಂದ ಈ 4 ರಾಶಿಯವರ ಮೇಲೆ ಶನಿ ದೇವರ ಸಂಪೂರ್ಣ ಕೃಪಾ ಕಟಾಕ್ಷ ಆರಂಭವಾಗಲಿದೆ.ಈ 4 ರಾಶಿಯವರು ಕೂಡ ಈ ಭಯಾನಕ ಆಷಾಡ ಹುಣ್ಣಿಮೆ ನಂತರ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದಾರೆ.ಮುಟ್ಟಿದ್ದೆಲ್ಲ ಚಿನ್ನವಾಗುವ ಸಾಧ್ಯತೆ ಇದೆ. ಶನಿ ದೇವರು ಈ 4 ರಾಶಿಯವರಿಗೆ ಅದೃಷ್ಟವನ್ನು ತಂದು ಕೊಡುತ್ತಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದೀರಿ.

ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಮನಸ್ತಾಪ ಆಗುವುದಿಲ್ಲ.ಸುಂದರ ಸುಖಮಯ ದಾಂಪತ್ಯ ಜೀವನವನ್ನು ಈ ರಾಶಿಯಲ್ಲಿ ಜನಿಸಿದವರು ಪಡೆಯುತ್ತಾರೆ.ಇನ್ನು ಶನಿ ದೇವರ ಆಶೀರ್ವಾದವನ್ನು ಸಂಪೂರ್ಣವಾಗಿ ಪಡೆಯಲಿದ್ದಾರೆ. ಶುಭ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಯಾವುದೇ ರೀತಿಯ ಅಡೆತಡೆಗಳು ನಡೆಯುವುದಿಲ್ಲ. ಸಕಾರಾತ್ಮಕ ಭಾವನೆಗಳು ಈ ರಾಶಿಯವರ ಮೇಲೆ ಇರುತ್ತದೆ.

ತಮ್ಮ ಕುಟುಂಬಕ್ಕಾಗಿ ಕುಟುಂಬದ ಒಳಿತಿಗಾಗಿ ಹಗಲು ರಾತ್ರಿ ಎನ್ನದೆ ಪರಿಶ್ರಮಿಸಿದ್ದಾರೆ.ಪರಿಶ್ರಮಕ್ಕೆ ತಕ್ಕಂತೆ ಲಾಭ ಕೂಡ ಬರಲಿದೆ.ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳ ಜೀವನ ಉತ್ತಮವಾಗಿರುತ್ತದೆ. ಉತ್ತಮ ಘನತೆ ಮತ್ತು ಗೌರವ ದೊರೆಯುತ್ತದೆ.ನೀವು ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಇರಬೇಕು.ನೀವು ಬೇರೆಯವರಿಗೆ ಸಹಾಯ ಮಾಡದಿದ್ದರೂ ಕೂಡ ಬೇರೆಯವರಿಗೆ ಯಾವತ್ತು ಕೆಟ್ಟದ್ದು ಹಾಗೂ ತೊಂದರೆಯನ್ನು ಕೊಡಬಾರದು.

ಈ ರಾಶಿಯವರು ಸಂಪೂರ್ಣವಾಗಿ ಶನಿಯ ಅನುಗ್ರಹವನ್ನು ಪಡೆಯಲಿದ್ದು ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ಈ 4 ರಾಶಿಯವರು ಅದೃಷ್ಟವನ್ನು ಪಡೆದುಕೊಂಡು ವಿವಿಧ ಮೂಲಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ಆರು ರಾಶಿಗಳು ಯಾವುವು ಎಂದರೆ, ಸಿಂಹ ರಾಶಿ,ವೃಷಭ ರಾಶಿ, ಕುಂಭ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿದೇವ ಎಂದು ಕಾಮೆಂಟ್ ಮಾಡಿ.

Related Post

Leave a Comment