ದೊಡ್ಡ ನಷ್ಟದ ಮುನ್ಸೂಚನೆ ನೀಡುತ್ತೆ ಈ ಘಟನೆ!

ಪ್ರತಿಯೊಬ್ಬ ವ್ಯಕ್ತಿಯ ಸುತ್ತಮುತ್ತ ಇರುವ ವಸ್ತುಗಳು ಸಾಕಾರತ್ಮಕ ಹಾಗು ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಬಿರುತ್ತದೆ. ಭವಿಷ್ಯವನ್ನು ಯಾರಿಂದಲೂ ಹೇಳಲು ಸಾಧ್ಯವಾಗುವುದಿಲ್ಲ. ಅದರೆ ಕೆಲವೊಂದು ವಸ್ತುಗಳು ಮುಂದಾಗಬಹುದಾದ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ. ಕೈ ಜೇಬು ಅಥವಾ ಪರ್ಸ್ ಇಂದ ಹಣ ಕೆಳಗೆ ಬಿದ್ದರೆ ತಕ್ಷಣ ಅದನ್ನು ಎತ್ತಿಕೊಂಡು ಹಣೆಗೆ ಹೊತ್ತಿಕೊಳ್ಳಿ. ಜೊತೆಗೆ ತಾಯಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ ಕಿಸೆಯಲ್ಲಿ ಇಟ್ಟುಕೊಳ್ಳಿ.

ಹೀಗೆ ಮಾಡಿದರೆ ಹಣದ ನಷ್ಟವನ್ನು ತಪ್ಪಿಸಬಹುದು. ಕಾಗೆ ಸ್ನಾನ ಮಾಡಿದ್ದೂ ಕಾಣಿಸಿದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗಿರಲ್ಲಿದ್ದೀರಿ. ಯರ ಮನೆ ಮೇಲೆ ಕುಳಿತು ಕಾಗೆ ನೀರು ಕುಡಿಯುತ್ತದೆಯೋ ಅಥವಾ ಎಣ್ಣೆ ಪಾತ್ರೆಯನ್ನು ನೆಕ್ಕುತ್ತಾದೆಯೋ ಆ ಮನೆಯಲ್ಲಿ ಯಾವುದೇ ವಸ್ತುವಿನ ಕೊರತೆ ಎದುರು ಆಗುವುದಿಲ್ಲ.

ಮನೆಯ ನೆಲ್ಲಿ ಟ್ಯಾಂಕ್ ವಿದ್ಯುತ್ ಉಪಕಾರ ಹಾಳಾಗಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ ನಷ್ಟ ನಿಶ್ಚಿತ.ಇನ್ನು ಮಾತು ಮಾತಿಗೂ ಪತಿ ಪತ್ನಿ ನಡುವೆ ಜಗಳ ಆಗುತ್ತಿದ್ದರೆ ಧನ ಹಾನಿಯ ಸಂಕೇತ. ಹಿಂದೂ ಧರ್ಮದಲ್ಲಿ ನಾಯಿಗೆ ದೇವರ ಸ್ಥಾನ ನೀಡಲಾಗುತ್ತದೆ. ಮನೆಯಲ್ಲಿ ನಾಯಿ ಸಾಕುವುದು ನಾಯಿಗೆ ಆಹಾರ ಹಾಕುವುದು ಪುಣ್ಯದ ಕೆಲಸ. ಅದರೆ ಮನೆಯಲ್ಲಿ ಸಾಕಿದ ನಾಯಿ ಸತ್ತರೆ ಕುಟುಂಬದಲ್ಲಿ ಕೆಟ್ಟ ಘಟನೆ ನಡೆಯಲಿದೆ ಅಥವ ಕೆಟ್ಟ ಸುದ್ದಿ ಬರಲಿದೆ ಎಂದು ಅರ್ಥ.

Related Post

Leave a Comment