ಆಗಸ್ಟ್ 10 ಗುರುವಾರ 7 ರಾಶಿಯವರಿಗೆ ಬಾರೀ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ!

ಆಗಸ್ಟ್ 10ನೇ ತಾರೀಕು ವಿಶೇಷವಾದ ಗುರುವಾರ .ಗುರುವಾರದಿಂದ ಗುರುರಾಯರ ಕೃಪೆಯಿಂದ ತಿರುಕನು ಕೂಡ ಕುಬೇರನಾಗುತ್ತಾರೆ. ಈ 7 ರಾಶಿಯವರು ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಲಿದ್ದಾರೆ. ಅದೃಷ್ಟವು ಇವರ ಕೈಯನ್ನು ಹಿಡಿಯಲಿದೆ. ಈ 7 ರಾಶಿಯವರು ತಮ್ಮ ಸ್ವಂತ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಬೇರೆಯವರ ಮಾತನ್ನು ಎಂದಿಗೂ ಕೂಡ ಕೇಳುವುದಿಲ್ಲ. ಯಾವುದೇ ಕೆಲಸವೂ ಇರುವುದಿಲ್ಲ.ಕೊಟ್ಟ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಈ ರಾಶಿಯವರು ಅದೃಷ್ಟವಂತರು . ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ, ಉತ್ತಮ ಉದ್ಯೋಗವನ್ನು ಹೊಂಡುತ್ತೀರಿ. ಹೆಚ್ಚಿನ ಲಾಭವನ್ನು ಗಳಿಸುತ್ತೀರಿ.

ಇವತ್ತಿನಿಂದ ಈ 7 ರಾಶಿಯವರಿಗೆ ಉತ್ತಮವಾದ ದಿನ ಬರಲಿದೆ.312 ವರ್ಷಗಳ ನಂತರ ಗುರುರಾಯರ ಆಶೀರ್ವಾದ ದೊರೆಯಲಿದೆ. ಎಲ್ಲ ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಸಾಲದ ಸಮಸ್ಯೆಯು ಬಗೆಹರಿಯುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿದೆ. ಗುರುರಾಯರು ಈ ರಾಶಿಯವರಿಗೆ ಅದೃಷ್ಟದ ಫಲಗಳನ್ನು ನೀಡುತ್ತಾರೆ. ಎಲ್ಲ ರೀತಿಯ ಸಮಸ್ಯೆಗಳು ಸಂಪೂರ್ಣ ಪರಿಹಾರವನ್ನು ರಾಯರು ಕೊಡುತ್ತಾರೆ. ಹೊಸ ವಾಹನ ಆಸ್ತಿಗೆ ಸಂಬಂಧಪಟ್ಟಂತೆ ಖರೀದಿ ಮಾಡಬಹುದು.

ನೀವು ಚಿನ್ನಾಭರಣವನ್ನು ಈ ಸಂದರ್ಭದಲ್ಲಿ ಖರೀದಿಸಬಹುದು. ಇಂದಿನಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲಿದ್ದಾಳೆ. ಮನೆಯಲ್ಲಿ ಮಂಗಳ ಕಾರ್ಯಗಳು ತುಂಬಾನೇ ವೈಭವ ಮತ್ತು ವಿಶೇಷದಿಂದ ಕೂಡಿರಲಿದೆ. ಎಲ್ಲವೂ ಕೂಡ ಸುಸೂತ್ರವಾಗಿ ನಡೆಯುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ಸರಳವಾಗಿ ಮಾಡುತ್ತೀರಿ.ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ.ಎಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ , ಮೇಷ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಕಟಕ ರಾಶಿ ವೃಷಭ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಗುರು ರಾಘವೇಂದ್ರರಾಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment