ಜೂಲೈ 27 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ!

ಜೂಲೈ 27ನೇ ತಾರೀಕು ವಿಶೇಷವಾದ ಗುರುಬಲ.ಕೆಲವೊಂದು ರಾಶಿಯವರಿಗೆ ರಾಘವೇಂದ್ರ ಸ್ವಾಮಿಯ ಕೃಪೆ ಈ ರಾಶಿಯವರ ಮೇಲೆ ಬೀಳಲಿದೆ.ಈ ರಾಶಿಯವರು ಏನೇ ಒಂದು ಕೆಲಸವನ್ನು ಮಾಡಿದರು ಕೂಡ ಆ ಕೆಲಸಕ್ಕೆ ನಿಮಗೆ ಗುರು ರಾಘವೇಂದ್ರರ ಕೃಪೆ ಸಿಗಲಿದೆ. ಹಾಗಾಗಿ ಆ ಕೆಲಸದಲ್ಲಿ ನೀವು ಜಯವನ್ನು ಸಾಧಿಸಬಹುದು ಹಾಗೂ ಅದರಲ್ಲಿ ದೊಡ್ಡ ಲಾಭವನ್ನು ಕೂಡ ಪಡೆದುಕೊಳ್ಳಬಹುದು. ಭಕ್ತರು ಕಷ್ಟ ಎಂದು ಬಂದಾಗ ಅವರ ಕಷ್ಟಗಳನ್ನು ಅರಿತುಕೊಂಡು ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.

ರಾಘವೇಂದ್ರ ಸ್ವಾಮಿಗಳು ತನ್ನನ್ನು ನಂಬಿ ಬಂದ ಭಕ್ತರನ್ನು ಎಂದು ಕೂಡ ಕೈ ಬಿಡುವುದಿಲ್ಲ. ಇನ್ನು ರಾಘವೇಂದ್ರ ಸ್ವಾಮಿ ಯವರ ವಾರ ಗುರುವಾರ. ನಾಳೆಯಿಂದ ರಾಘವೇಂದ್ರ ಸ್ವಾಮಿಯ ಧ್ಯಾನವನ್ನು ಮಾಡುತ್ತ ಭಕ್ತಿಯಿಂದ ಸ್ವಾಮಿಗೆ ಪೂಜೆಯನ್ನು ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಮತ್ತು ಸ್ವಾಮಿಗಳ ಆಶೀರ್ವಾದ ಸಿಗುತ್ತದೆ. ನಾಳೆಯಿಂದ ಈ ಕೆಲವು ರಾಶಿಗಳಿಗೆ ರಾಘವೇಂದ್ರ ಸ್ವಾಮಿಯ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ.ಇವರು ಮಾಡುವ ಕೆಲಸದಲ್ಲಿ ಲಾಭ ಸಿಗುತ್ತದೆ.

ಈ ರಾಶಿಯವರು ಯಾವುದೇ ಒಂದು ಕೆಲಸ ಮಾಡುವ ಮೊದಲು ರಾಘವೇಂದ್ರ ಸ್ವಾಮಿಗಳಿಗೆ ಪೂಜೆಯನ್ನು ಮಾಡಿ ಆ ಕೆಲಸವನ್ನು ಮಾಡಿದರೆ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ನೀವು ಅಂದುಕೊಂಡ ಹಾಗೆ ಜೀವನ ಸಿಗುತ್ತದೆ. ಆದರೆ ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ನಿಯತ್ತು ನಿಮ್ಮದಾಗಿರಬೇಕು.

ಈ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಅಗಲಿದ್ದು. ಸುಖಕರ ಜೀವನ ಇವರದ್ದು ಆಗಲಿದೆ. ರಾಘವೇಂದ್ರ ಸ್ವಾಮಿಗಳಿಗೆ ಪೂಜೆಯನ್ನು ಸಲ್ಲಿಸಿ ಬಡವರಿಗೆ ದಾನವನ್ನು ಮಾಡಿದರೆ ತುಂಬಾ ಒಳ್ಳೆಯದು. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ವೃಶ್ಚಿಕ ರಾಶಿ ಮೀನ ರಾಶಿ ಕುಂಭ ರಾಶಿ ತುಲಾ ರಾಶಿ ಮೇಷ ರಾಶಿ ಕಟಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಗುರು ರಾಘವೇಂದ್ರ ಸ್ವಾಮಿ ಎಂದು ಕಾಮೆಂಟ್ ಮಾಡಿ.

Related Post

Leave a Comment