ಇಂದು ಡಿಸೆಂಬರ್ 30 ಸಂಕಷ್ಟಹರ ಚತುರ್ಥಿ 5 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ಗುರುಬಲ ಗಣೇಶನ ಕೃಪೆ ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಡಿಸೆಂಬರ್ ಮೂವತ್ತ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಗಣೇಶ ಚತುರ್ಥಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಗಣೇಶ ದೇವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಎಲ್ಲಿಲ್ಲದ ರಾಜ ಯೋಗ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ಜೀವನ ದಲ್ಲಿ ಐಷಾರಾಮಿ ಜೀವನ ಮತ್ತು ದುಡ್ಡಿನ ಹೊಳೆಯ ನ್ನು ಕಂಡುಕೊಳ್ಳುತ್ತಾರೆ. ಇವರು ಕಾಲಿಟ್ಟ ಕಡೆಯೆಲ್ಲ ಸಂಪತ್ತು ಹೆಚ್ಚಾಗುತ್ತ ಹೋಗುತ್ತದೆ.

ಹೌದು. ಈ ರಾಶಿಯವರಿಗೆ ಹಿಂದಿನಿಂದ ಮುಂದಿನ 15 ವರ್ಷ ಗಳು ಕೂಡ ಜೀವನ ದಲ್ಲಿ ಉತ್ತಮವಾದ ಬದಲಾವಣೆ ಕಂಡು ಬರುತ್ತದೆ. ಇವರು ಮುಟ್ಟಿ ದ್ದೆಲ್ಲಾ ಬಂಗಾರ ವಾಗುವ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗೆ ಯಾವುದೇ ಕಾರ್ಯ ಕೆಲಸದಲ್ಲಿ ಕೂಡ ಇರುವಂತಹ ಅಡೆತಡೆಗಳು ದೂರ ವಾಗುತ್ತದೆ. ಈ 1 ದಿನ ನೀವು ವಿಶೇಷವಾಗಿ ಗಣೇಶನಿಗೆ ಬೆಲ್ಲದ ದೀಪಾರಾಧನೆ ಮಾಡುವುದರಿಂದ ನಿಮ್ಮ ಸರ್ವ ಸಂಕಷ್ಟ ಗಳು ಕೂಡ ದೂರ ವಾಗುತ್ತದೆ. ಈ ಒಂದು ವಿಶೇಷವಾದ ಸಂಕಷ್ಟ ಹರ ಚತುರ್ಥಿ ಯಿಂದ ನಿಮ್ಮ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ ಹಾಗು ಈ ರಾಶಿಯವರು ಇನ್ನು ಮುಂದೆ ಎಲ್ಲ ರೀತಿಯ ಸಮಸ್ಯೆಗಳಿಂದ ದೂರವಾಗುತ್ತಾರೆ.

ಎಲ್ಲ ರೀತಿಯ ಕಷ್ಟ ಗಳು ಕೂಡ ನಿವಾರಣೆಯಾಗುತ್ತದೆ. ಇವರು ಯಾರೊಂದಿ ಗಾದರೂ ವ್ಯವಹಾರ ಅಥವಾ ಮಾತುಕತೆ ಮಾಡುವಾಗ ಯೋಚನೆ ಮಾಡಿ ನಿರ್ಧಾರ ವನ್ನು ತೆಗೆದುಕೊಳ್ಳ ಬೇಕು. ಇಲ್ಲ ವಾದರೆ ಒತ್ತಡದ ಪರಿಸ್ಥಿತಿ ಉಂಟಾಗುತ್ತ ದೆ ಎಚ್ಚರಿಕೆ ನೀವು ಪ್ರವಾಸ ಮಾಡುವ ಸಂದರ್ಭ ಒದಗಿ ಬರುತ್ತದೆ. ನಿಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ವನ್ನು ಹರಿಸ ಬೇಕಾಗುತ್ತದೆ ಹಾಗೂ ನಿಮಗೆ ಮೋಸ ಮಾಡುವ ಜನರು ಸುತ್ತ ಲೂ ಇರುತ್ತಾರೆ. ನೀವು ಮೋಸ ಹೋಗುವ ಸಾಧ್ಯತೆ ಇರುತ್ತ ದೆ ಎಚ್ಚರಿಕೆಯಿಂದ ಇರುವುದು ಉತ್ತಮ. ನೀವು ಮೋಸ ದಿಂದ ತಪ್ಪಿಸಿಕೊಳ್ಳ ಬೇಕು ಎಂದ ರೆ ಈ ಒಂದು ವಿಶೇಷವಾದ ದಿನ ನೀವು ಗಣೇಶನಿಗೆ ಗರಿಕೆ ಹುಲ್ಲ ನ್ನು ಅರ್ಪಿಸುವುದರಿಂದ.

ಎಲ್ಲ ರೀತಿಯ ತೊಂದರೆ ತಾಪತ್ರಯ ಗಳಿಂದ ಮುಕ್ತಿಯ ಹೊಂದುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಸಿಂಹ ರಾಶಿ, ಕನ್ಯಾ ರಾಶಿ ಧನ ಸ್ಸು ರಾಶಿ, ವೃಷಭ ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗಣೇಶಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment