ನಾಳೆ ಆಯುಧ ಪೂಜೆ ಹಬ್ಬ ಇರುವುದರಿಂದ 7 ರಾಶಿಯವರಿಗೆ ಅದೃಷ್ಟ ರಾಜಯೋಗ ಮುಟ್ಟಿದೆಲ್ಲ ಬಂಗಾರ ನೀವೇ ಪುಣ್ಯವಂತರು ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಅಕ್ಟೋಬರ್ ಇಪ್ಪತ್ತ ಮೂರನೇ ತಾರೀಖು ಆಯುಧ ಪೂಜೆ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯುತ್ತ ದೆ. ಹೌದು ಈ ಒಂದು ಹಾಯ್ದ ಪೂಜೆ ವಿಜಯದಶಮಿ ಹಬ್ಬ ಗಳು ಬಹಳ.ವಿಶೇಷ ವಾಗಿದ್ದು ಈ ಒಂದು ಹಬ್ಬದ ದಿನದಿಂದ ಈ ಕೆಲವೊಂದು ರಾಶಿಯವರ ಬದುಕು ಬಂಗಾರವಾಗುತ್ತದೆ ಇವರ ಸಂಪೂರ್ಣವಾದ ತಿರುವನ್ನು ಪಡೆದುಕೊಂಡು.ಉತ್ತಮವಾದ ಜೀವನವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು
ಈ ಒಂದು ಹೈದ ಪೂಜೆ ಹಬ್ಬದ ನಂತರದ ದಿನಗಳಲ್ಲಿ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಹಬ್ಬ ಬಹಳ ವಿಶೇಷ ವಾಗಿರುವುದರಿಂದ ಇವರು ಹೊಸದಾದ ಕೆಲಸವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದ ಲ್ಲಿ ಈ ಒಂದು ಸಮಯ ಸೂಕ್ತ ವಾಗಿದೆ ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಕಂಡು ಬರುತ್ತಿಲ್ಲ ವೆಂದರೆ ನೀವು ಯೋಚಿಸುವ ಅಗತ್ಯವಿಲ್ಲ. ದುರ್ಗಾ ಮಾತಿಗೆ ನೀವು ನಿಂಬೆ ಹಣ್ಣಿನ ದೀಪ ವನ್ನು ಹಚ್ಚುವುದರಿಂದ ನಿಮ್ಮ ಸಕಲ ಸಂಕಷ್ಟ ಗಳು ದೂರ ವಾಗುತ್ತದೆ. ನಿಮ್ಮ ಇಚ್ಛೆ ಗಳು ಪೂರ್ಣ ಗೊಳ್ಳುತ್ತದೆ ಹಾಗೂ ಹಲವಾರು ದಿನಗಳಿಂದ ನಿಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸ ಬೇಕು ಎಂಬ ಕನಸು ಹೊತ್ತು ಕೊಡುತ್ತೀರಾ. ಹಿಂದೆ ಮಧ್ಯರಾತ್ರಿ 12 ಗಂಟೆಯಿಂದ ನಿಮ್ಮ ಕನಸುಗಳು ನನಸಾಗ ಲು ಸಾಧ್ಯವಾಗುತ್ತದೆ. ನಿಮಗೆ ಹಲವಾರು ಮೂಲ ಗಳಿಂದ ಹಣದ ಹರಿ ವು ಹೆಚ್ಚಾಗುತ್ತದೆ.

ಇದರಿಂದ ನೀವು ಅಂದುಕೊಂಡ ಕೆಲಸ ಗಳು ಕಾರ್ಯರೂಪ ಕ್ಕೆ ಬರಲು ಪ್ರಾರಂಭ ವಾಗುತ್ತದೆ. ಇನ್ನು ಅರ್ಧ ಕ್ಕೆ ನಿಂತ ಕೆಲಸ ಗಳು ಅಡೆತಡೆಗಳಿಂದ ತುಂಬಿದ್ದರೆ ಅದು ಕೂಡ ಎಲ್ಲ ನಿವಾರಣೆಯಾಗಿ ನಿಮ್ಮ ಕೆಲಸ ಗಳು ಮುಂದುವರಿಯ ಲು ಪ್ರಾರಂಭ ವಾಗುತ್ತದೆ. ಹಣದ ವಿಚಾರ ದಲ್ಲಿ ನೀವು ಎಷ್ಟು ಹಣದ ವಿಚಾರ ದಲ್ಲಿ ನೀವು ಪಟ್ಟಿ ರುವಂತಹ ಕಷ್ಟ ಗಳು ಇನ್ನು ಮುಂದೆ ಬರುವುದಿಲ್ಲ. ಹಾಗೆ ಈ ರಾಶಿಯವರು ಇನ್ನು ಮುಂದೆ ಆಯುಧ ಪೂಜೆ ಹಬ್ಬ ಮುಗಿದ ನಂತರ ಇವರ ಜೀವನ ದಲ್ಲಿ ಸೋಲ ನ್ನೇ ನೋಡುವುದಿಲ್ಲ.ಇವರಿಗೆ ಗಜಕೇಸರಿ ಯೋಗ ಪ್ರಾರಂಭ ವಾಗುತ್ತದೆ. ಇಷ್ಟೆಲ್ಲಾ ವಾಗುವ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ತುಲಾ ರಾಶಿ, ಮಕರ ರಾಶಿ, ಮೀನ ರಾಶಿ, ಮಿತ್ರ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ ಧನ ಸ್ಸು ರಾಶಿ.

Related Post

Leave a Comment