ಅಂಕೋಲೆ ಕಡ್ಡಿಯಿಂದ ಅನಿರೀಕ್ಷಿತ ಧನಾಗಮನ ಅದೃಷ್ಟ & ಶುಭಯೋಗ!

ಅಂಕೋಲೆ ಕಡ್ಡಿ ಎನ್ನುವುದು ಅದೃಷ್ಟ ತರುವಂತಹದು. ಅಂಕೋಲೆ ಕಡ್ಡಿಯನ್ನು ದೇವಾಲಯದ ಆವರಣದಲ್ಲಿ ಈ ಮರವನ್ನು ಬೆಳೆಸಿರುತ್ತಾರೆ. ಅಂಕೋಲೆ ಕಡ್ಡಿ ಎರಡು ರೀತಿಯಲ್ಲಿ ಎರಡು ರೀತಿ ಇರುತ್ತದೆ. ಒಂದು ಕೊಂಬೆ ತರ ಹಾಗು ಇನ್ನೊಂದು ಮುಳ್ಳಿನ ತರ ಇರುತ್ತದೇ. ಇದನ್ನು ಗಂದಿಗೆ ಅಂಗಡಿಯಲ್ಲಿ ಕೂಡ ಸಿಗುತ್ತದೆ. ಅಂಕೋಲೆ ಕಡ್ಡಿಯನ್ನು ಗುರುವಾರ ಮತ್ತು ಭಾನುವಾರ ತೆಗೆದುಕೊಂಡು ಬಂದು ಅರಿಶಿನವನ್ನು ಪೇಸ್ಟ್ ರೀತಿ ಮಾಡಿ ಅಂಕೋಲೆ ಕಡ್ಡಿ ಗೆ ಹಚ್ಚಬೇಕು. ನಂತರ ಇದಕ್ಕೆ ಕುಂಕುಮವನ್ನು ಹಚ್ಚಬೇಕು.

ಅರಿಶಿನ ಕುಂಕುಮ ಹಚ್ಚಿದ ನಂತರ ಇದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಅದನ್ನು ಸುರಕ್ಷಿತವಾದ ಒಂದು ಪ್ಲೇಸ್ ಅಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳು ಕೂಡ ಪ್ರವೇಶ ಮಾಡದಂತೆ ತಡೆಯುತ್ತದೆ. ಇದನ್ನು ನಿಮ್ಮ ಮನೆಯ ಮುಖ್ಯ ದ್ವಾರ ದ ಮೇಲೆ ಕಟ್ಟಬೇಕು.

ನಂತರ ಅಂಗನೂಲು ಮತ್ತು ದೃಷ್ಟಿ ತೆಗೆಯುವುದಕ್ಕೆ ತಾಯತಕ್ಕೆ ಬಳಸಿದ ದಾರವನ್ನಾದರೂ ಬಳಸಬಹುದು. ಸ್ವಲ್ಪ ಕಟ್ ಮಾಡಿ ಅದಕ್ಕೆ ಅರಿಶಿನ ಹಚ್ಚಿ ಇಟ್ಟುಕೊಳ್ಳಬೇಕು. ಇದೆ ರೀತಿ ಒನ್ನೊಂದು ಅಂಕೋಲೆ ಕಡ್ಡಿ ಮಾಡಿ ಒಂದು ದೇವರ ಮನೆ ಮತ್ತು ಇನ್ನೊಂದು ಮುಖ್ಯ ದ್ವಾರದ ಮೇಲೆ ಕಟ್ಟಬೇಕು. ನಿಮಗೆ ಯಾವುದೇ ರೀತಿಯ ಶತ್ರು ಇದ್ದರು ಸಹ ಅವಾಯ್ಡ್ ಆಗುತ್ತದೆ. ನಂತರ ಅನಿರೀಕ್ಷಿತಾ ಧನ ಆಗಮನ ಕೂಡ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment