ಏನು ತಿಂದರು ಪದೇ ಪದೇ ಗ್ಯಾಸ್ ಆಗುತ್ತಿದೀಯಾ? ಹುಳಿ ತೇಗು ಎದೆ ಉರಿ ಮಲಬದ್ಧತೆ ಹೊಟ್ಟೆ ಮಾತ್ರ ಮುಂದೆ ಬಂದಿದೆಯಾ.?

ಇತ್ತೀಚಿನ ದಿನಗಳಲ್ಲಿ ಗ್ಯಾಸ್, ಅಸಿಡಿಟಿ ಆಗುವುದು ಸರಿಯಾಗಿ ತಿಂದ ಆಹಾರ ಡೈಜೆಶನ್ ಆಗದೆ ಇರುವುದು ಜೊತೆಗೆ ಕಾಂಸ್ಟಿಪೇಷನ್, ಮಲಬದ್ಧತೆ ಸಮಸ್ಸೆ ತುಂಬಾ ಜನರಿಗೆ ಕಾಡುತ್ತಿದೆ.ಇದರ ಜೊತೆ ತೂಕ ಜಾಸ್ತಿ, ಹೊಟ್ಟೆ ದಪ್ಪ ಆಗುವುದಕ್ಕೆ ಕಾರಣ ತಿಂದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ.ತಿಂದ ಆಹಾರ ಜೀರ್ಣ ಆಗದೆ ಹೊರಗೆ ಹೋಗದೆ ಇದ್ದಾರೆ ಜೀರ್ಣನಂಗ ವ್ಯವಸ್ಥೆಯಲ್ಲಿ ಹಾಗೆ ಕಲ್ಮಶ ಉಳಿದುಕೊಳ್ಳುತ್ತದೆ. ಇದರಿಂದ ಪದೇ ಪದೇ ಗ್ಯಾಸ್ ಆಗುತ್ತಿರುತ್ತದೆ.ಊಟ ಸೇರುವುದಿಲ್ಲ ವಾಮಿಟ್ ಬಂದಾಗೇ, ಹೊಟ್ಟೆ ಉರಿ ಬರುತ್ತದೆ.ಹೀಗೆ ಹಲವಾರು ಜೀರ್ಣ ಕ್ರಿಯೆ ಸಂಬಂಧಿಸಿದ ಸಮಸ್ಸೆ ಕಾಡುತ್ತದೆ. ಯಾಕೇಂದರೆ ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದಾರೆ ದೇಹದಲ್ಲಿ ಕೆಟ್ಟ ಅಂಶ ಹಾಗೆ ಉಳಿದುಬಿಡುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರಿಂದ ಚರ್ಮ ರೋಗದ ಸಮಸ್ಸೆ ಬರುತ್ತದೆ.ಈ ರೀತಿ ಪದೇ ಪದೇ ಉಂಟಾದರೆ ಮಹಿಳೆಯರಿಗೆ ಪಿಸಿಒಡಿ ಸಮಸ್ಸೆ ಆಗುವ ಸಾಧ್ಯತೆ ಇದೆ.ಈ ಎಲ್ಲಾ ತೊಂದರೆಗಳಿಂದ ತಪ್ಪಿಸಿಕೊಳ್ಳಬೇಕು ಎಂದರೆ ಜೀರ್ಣ ವ್ಯವಸ್ಥೆಯನ್ನು ಇಂಪ್ರೂವ್ ಮಾಡಿಕೊಳ್ಳಬೇಕು.ತಿಂದ ಆಹಾರ ಚೆನ್ನಾಗಿ ಜೀರ್ಣ ಆಗಬೇಕು ಮತ್ತು ಹೊಟ್ಟೆ ಸಂಪೂರ್ಣವಾಗಿ ಕ್ಲೀನ್, ಶುಭ್ರ, ಸ್ವಚ್ಛವಾಗಿ ಇರಬೇಕು.ಈ ಮನೆಮದ್ದು ಬಳಸಿದರೆ ಜೀರ್ಣ ಕ್ರಿಯೆ ಸಮಸ್ಸೆಯಿಂದ ನಿವಾರಣೆ ಹೊಂದಬಹುದು.ಒಂದು ಪಾತ್ರೆಗೆ ಒಂದೂವರೆ ಲೋಟ ನೀರು ಹಾಕಿ ಅರ್ಧ ಓಳು ನಿಂಬೆ ಹಣ್ಣನ್ನು ಹಾಕಬೇಕು.ನಂತರ ಕಾಲು ಇಂಚು ಶುಂಠಿ,15 ರಿಂದ 20 ಪುದಿನ ಎಲೆ ಹಾಕಿ ಚೆನ್ನಾಗಿ ಕುದಿಸಿ.ತಣ್ಣಗೆ ಆದಮೇಲೆ ಶೋದಿಸಬೇಕು.ಇದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಮತ್ತು ರಾತ್ರಿ ಊಟದ ಬಳಿಕ ಒಂದು ಗ್ಲಾಸ್ ಕುಡಿಯಬೇಕು.ಇದರಿಂದ ಬೊಜ್ಜಿನ ಸಮಸ್ಸೆ ನಿವಾರಣೆ ಆಗುತ್ತದೆ.

ನಿಂಬೆ ಹಣ್ಣು ದೇಹದಲ್ಲಿ ಟಾಕ್ಸಿನ್ ಅನ್ನು ಹೊರ ಹಾಕುತ್ತದೆ ಮತ್ತು ದೇಹದಲ್ಲಿ ಎಕ್ಸಾಸ್ ಗ್ಯಾಸ್ ಇದ್ದಾರೆ ಅದನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ.ಕೆಲವರಿಗೆ ಊಟದ ನಂತರ ಸಣ್ಣದಾಗಿ ಹೊಟ್ಟೆ ನೋವು ಬರುತ್ತದೆ. ಇಂತವರಿಗೆ ನಿಂಬೆ ಹಣ್ಣು ತುಂಬಾ ಒಳ್ಳೆಯದು.ಶುಂಠಿ ಸೇವಿಸಿದರೆ ತಿಂದ ಆಹಾರ ಚೆನ್ನಾಗಿ ಜೀರ್ಣ ಆಗಲು ಸಹಾಯ ಮಾಡುತ್ತದೆ.ಇದನ್ನು ಬಳಸುವುದರಿಂದ ಕೊಬ್ಬು ಕಗುವುದಕ್ಕೆ ಶುಂಠಿ ಸಹಾಯ ಮಾಡುತ್ತದೆ.ಪುದಿನ ಸೊಪ್ಪು ಬಳಸುವುದರಿಂದ ಜೀರ್ಣ ವ್ಯವಸ್ಥೆಯನ್ನು ಇಂಪ್ರೂವ್ ಮಾಡುತ್ತದೆ ಮತ್ತು ದೇಹಕ್ಕೆ ತಂಪನ್ನು ಕೊಡುತ್ತದೆ.

ಇದನ್ನು 15 ದಿನ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.ಇನ್ನು ಜೇನು ತುಪ್ಪ ಬದಲು ಆರ್ಗಾನಿಕ್ ಬೆಲ್ಲವನ್ನು ಬಳಸಬಹುದು.ಇದನ್ನು ಸೇವಿಸುವಾಗ ಆದಷ್ಟು ಕರಿದ ಪದಾರ್ಥಗಳನ್ನು ತಿನ್ನಬೇಡಿ.ಆದಷ್ಟು ಹಣ್ಣು ತರಕಾರಿಗಳನ್ನು ಸೇವನೆ ಮಾಡಿ.ಊಟ ತಿಂಡಿ ತಿಂದ ಬಳಿಕ ಮನೆಯ ಮುಂದೆ ವಾಕಿಂಗ್ ಮಾಡಿ.10 ನಿಮಿಷ ಓಡಾಡುವುದರಿಂದ ತಿಂದ ಆಹಾರ ನಿಧಾನವಾಗಿ ಜೀರ್ಣ ಆಗುತ್ತದೆ.ರಾತ್ರಿ ಮಲಗುವಾಗ ನಿಮ್ಮ ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು.ಇದರಿಂದ ಒಳ್ಳೆಯ ನಿದ್ದೆ ಒಳ್ಳೆಯ ಅರೋಗ್ಯ ಸಿಗುತ್ತಾದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment