ಮನೆಯ “ದೇವರ ಮನೆ” ಹೇಗಿರಬೇಕು?? ಯಾವ ದಿಕ್ಕು, ಎಷ್ಟು ವಿಗ್ರಹ? ಇನ್ನೂ ಅನೇಕ ಮಾಹಿತಿ..

ದೇವರಮನೆ ತುಂಬಾನೇ ಪವಿತ್ರವಾದ ಸ್ಥಳ. ದೇವರ ಆರಾಧನೆಯಿಂದ ಮನೆಯಲ್ಲಿ ಸುಖ, ಶಾಂತಿ ಮನೆಯಲ್ಲಿ ಯಾವಾಗಲೂ ನೆಲೆಸುತ್ತದೆ. ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಮನೆ ಒಳಗೆ ಬರುವುದಿಲ್ಲ.ದೇವರ ಮನೆ ಎಲ್ಲಿ ಇರಬೇಕು..?ದೇವರ ಮನೆ ಯಾವತ್ತಿಗೂ ಹಾಲ್ ನಲ್ಲಿ ಇರಬಾರದು.ಯಾಕೇಂದರೆ ಯಾರು ಮನೆ ಒಳಗೆ ಬರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ.ಮಡಿ ಆಗುವ ಸಾಧ್ಯತೆ ಇರುತ್ತದೆ ಹಾಗೂ ಅವರು ಬಂದ ಮೇಲೆ ದೇವರ ಮನೆಯಲ್ಲಿ ನೆರಳು ಬೀಳಬಾರದು.ದೇವರ ಮನೆ ಈಶನ್ಯ ದಿಕ್ಕಿನಲ್ಲಿ ಇರಬೇಕು.

ಉತ್ತರ ಮತ್ತು ಪೂರ್ವ ಮಧ್ಯೆ ಇರಬೇಕು ಹಾಗೂ ನೀವು ಪೂರ್ವ ದಿಕ್ಕಿನಲ್ಲಿ ನಿಂತುಕೊಂಡು ಪೂಜೆ ಮಾಡಬೇಕು.ಪಾಲಿಸಬೇಕಾದ ನಿಯಮಗಳು:ದೇವರ ಮನೆಯನ್ನು ಕೆಲವರು ಅಡುಗೆ ಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಇರುತ್ತದೆ.ಸ್ವಂತ ಮನೆ ಅದರೆ ಹೇಳಿಕೊಂಡು ಬೇಕಾಗಿರುವ ಸ್ಥಳದಲ್ಲಿ ಮಾಡಿಸಬಹುದು.ಸಾಮನ್ಯವಾಗಿ ದೇವರ ಮನೆಗೆ ಬಾಗಿಲು ಇದ್ದೆ ಇರುತ್ತದೆ. ನನ್ ವೆಜ್ ಮಾಡುವ ಮನೆಯಲ್ಲಿ ಸಾಮಾನ್ಯವಾಗಿ ಬಾಗಿಲು ಹಾಕಿರುತ್ತಾರೆ.ಪೂಜೆ ಮಾಡಿದಾಗ ದೇವರ ಮನೆಯನ್ನು ಬಾಗಿಲು ಹಾಕಬಾರದಂತೆ.ಪೂಜೆ ಮಾಡಿದ ನಂತರ ಬಾಗಿಲು ತೆಗೆಯುವುದು ತುಂಬಾ ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೆಲವರು ವಾಶ್ ರೂಮ್ ನಲ್ಲಿ ದೇವರ ಮನೆಯನ್ನು ಇಟ್ಟುಕೊಂಡು ಇರುತ್ತಾರೆ.ಯಾವತ್ತಿಗೂ ದೇವರ ಮನೆ ವಾಶ್ ರೋಮ್ ನಲ್ಲಿ ಇರಬಾರದು ಮತ್ತು ಇದು ತಪ್ಪು.ಆದಷ್ಟು ಯಾರು ಓಡಾಡುವುದಿಲ್ಲವೋ ಅಂತಹ ಸ್ಥಳದಲ್ಲಿ ದೇವರ ಮನೆಯನ್ನು ಮಾಡಿಕೊಂಡು ಪೂಜೆ ಮಾಡಿದರೆ ಖಂಡಿತವಾಗಿ ಪಾಸಿಟಿವ್ ಎನರ್ಜಿ ಬರುತ್ತದೆ.ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಜೀವನದಲ್ಲಿ ಖುಷಿಯಾಗಿ ಇರಬಾರದು.ಕೆಲವರು ದೇವರ ಮನೆಯನ್ನು ಗೋಡೆಯ ಮೇಲೆ ಮಾಡಿಕೊಳ್ಳುತ್ತಾರೆ.ಅದರೆ ದೇವರ ಮನೆಯ ಬಾಗಿಲಿಗೆ ಪುಟ್ಟದಾದ ರಂಗೋಲಿಯನ್ನು ಹಾಕಬೇಕು.ಪ್ರತಿದಿನ ದೇವರ ಪೂಜೆಯನ್ನು ಮಾಡಬೇಕು. ಆದಷ್ಟು ಬೆಳಗ್ಗೆ ಮತ್ತು ಸಂಜೆ 6 ಗಂಟೆ ಬಳಿಕ ದೀಪ ಹಚ್ಚುವುದನ್ನು ಮರೆಯಬಾರದು.ಆದಷ್ಟು ದೇವರ ಮನೆ ತುಂಬಾ ವಿಗ್ರಹ ಇಡುವುದನ್ನು ಕಡಿಮೆ ಮಾಡಿ.

ಮುಖ್ಯವಾಗಿ ಗಣೇಶ, ಲಕ್ಷ್ಮಿ, ಸರಸ್ವತಿ,ಮನೆ ದೇವರ ಫೋಟೋ, ಕಳಸ,ದುರ್ಗಾಪರಮೇಶ್ವರಿ, ಅನ್ನಪೂರ್ಣೇಶ್ವರಿ ವಿಗ್ರಹ, ಸಾಯಿಬಾಬಾ ವಿಗ್ರಹ, ರಾಘವೇಂದ್ರ ಸ್ವಾಮಿ ವಿಗ್ರಹ ಇಟ್ಟುಕೊಲ್ಲಬೇಕು. ದೇವರ ಅನುಗ್ರಹ ಜೊತೆಗೆ ಗುರುಗಳ ಅನುಗ್ರಹ ಕೂಡ ಬೇಕು. ಮುಖ್ಯವಾಗಿ ಮಕ್ಕಳು ಇರುವ ಮನೆಯಲ್ಲಿ ಗುರುಗಳ ಅನುಗ್ರಹ ಬೇಕೇಬೇಕು.ಆದಷ್ಟು ಕಡಿಮೆ ವಿಗ್ರವನ್ನು ಇಟ್ಟುಕೊಳ್ಳಬೇಕು.ಸಣ್ಣ ಸಣ್ಣ ವಿಗ್ರಹವನ್ನು ಇಟ್ಟುಕೊಂಡು ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು ಹಾಗೂ ಕುಟುಂಬದಲ್ಲಿ ಯಾವಾಗಲೂ ಸಂತೋಷ ಇರುತ್ತದೆ.

ಒಡೆದು ಹೋದ ಫೋಟೋ ಮತ್ತು ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ.ಈ ರೀತಿ ವಿಗ್ರಹ ಇದ್ದಾರೆ ತೆಗೆದುಕೊಂಡು ಹರಿಯುವ ನೀರಿಗೆ ಬಿಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ಯಾವುದೇ ಕಾರಣಕ್ಕೂ ಅರಳಿ ಮರದ ಹತ್ತಿರ ಫೋಟೋ ಇಡುವುದನ್ನು ಮಾಡಬೇಡಿ. ಹಳೆಯ ಫೋಟೋ ಇದ್ದಾರೆ ಓಪನ್ ಮಾಡಿ ಫೋಟೋವನ್ನು ಹರಿಯುವ ನೀರಿಗೆ ಹಾಕಬಹುದು.ಇನ್ನು ವಿಗ್ರಹಗಳನ್ನು ಕೂಡ ಹರಿಯುವ ನೀರಿಗೆ ಹಾಕಬೇಕು.ಆದಷ್ಟು ದೇವರ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.ಕಳಸ ಬದಲಾಯಿಸಬೇಕು ಎಂದರೆ ಮಂಗಳವಾರ ಮತ್ತು ಶುಕ್ರವಾರ ಬದಲಿಸಬೇಕು ಮತ್ತು ನೀರು ಬದಲಿಸಿ ಮತ್ತೆ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು.ದೀಪವನ್ನು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದಿನ ತೊಳೆಯಬಾರದು.ಈ ರೀತಿಯಾಗಿ ದೇವರ ಮನೆಯಲ್ಲಿ ಪೂಜೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment