ಅದೃಷ್ಟವಂತ ಮಹಿಳೆಯರ ಶರೀರದಲ್ಲಿ ಈ ಭಾಗದಲ್ಲಿ ಮಚ್ಚೆ ಇರುತ್ತದೆ!

ಸಾಮಾನ್ಯವಾಗಿ ಮಹಿಳೆಯರು ಲಕ್ಷ್ಮೀ ಸ್ವರೂಪ ರಾಗಿರುತ್ತಾರೆ ಹಾಗಾಗಿ ಎಲ್ಲಾ ಮಹಿಳೆಯರು ಅದೃಷ್ಟವಂತರೇ ಎಂದರೆ ತಪ್ಪಾಗಲಾರದು ಆದರೆ ಕೆಲವು ಮಹಿಳೆಯರಿಗೆ ದೇವರು ಮಹಾಲಕ್ಷ್ಮಿಯು ಕೆಲವು ಚಿಹ್ನೆಗಳನ್ನು ದೇಹದ ಭಾಗದಲ್ಲಿ ಮಚ್ಚೆ ರೂಪದಲ್ಲಿ ನೀಡಿರುತ್ತಾರೆ.ಇನ್ನೂ ಸಾಮುದ್ರಿಕಾಶಾಸ್ತ್ರದ ಪ್ರಕಾರ ಅದೃಷ್ಟವಂತ ಮಹಿಳೆಯರಿಗೆ ದೇಹದ ಈ ಭಾಗಗಳಲ್ಲಿ ಖಂಡಿತವಾಗಿ ಮಚ್ಚೆ ಇರುತ್ತವೆಯಂತೆ.ಇನ್ನೂ ಆ ಮಚ್ಚೆಗಳು ಯಾವುವು ಎಂದು ತಿಳಿಯೋಣ ಬನ್ನಿ.

ಮೂಗಿನ ಮೇಲಿರುವ ಮಚ್ಚೆ:ಯಾವ ವ್ಯಕ್ತಿಯ ಮೂಗಿನ ಮೇಲೆ ಮಚ್ಚೆ ಇರುತ್ತದೆ ಅಂಥವರು ಸ್ವಾಭಿಮಾನಿಗಳಾಗಿರುತ್ತಾರೆ, ತಮ್ಮ ಜೀವನವನ್ನು ಸ್ವತಃ ತಾವೇ ಸ್ವಾವಲಂಬಿಯಾಗಿ ಜೀವಿಸುವವರಾಗಿರುತ್ತಾತೆ.ಇವರದ್ದು ಸ್ವಲ್ಪ ಹಠದ ಸ್ವಭಾವ ಆಗಿರುತ್ತದೆ ಆದರೂ
ಶುದ್ಧ ಮನಸ್ಸು ಇವರದ್ದು. ಇನ್ನು ಯಾವುದೇ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅಂಗೈಯಲ್ಲಿರುವ ಮಚ್ಚೆ:ಅಂಗೈಯಲ್ಲಿ ಮಚ್ಚೆ ಇರುವುದು ಬಹಳ ಶುಭಕಾರಿ.ಇವರು ಒಮ್ಮೆ ಯಾವುದೇ ಕೆಲಸವನ್ನು ಮಾಡಲು ಒಪ್ಪಿಕೊಂಡರೆ ಅದನ್ನು ಖಂಡಿತವಾಗಿಯೂ ಮಾಡಿ ಮುಗಿಸಿಯೇ ತೀರುತ್ತಾರೆ.ಇನ್ನು ಇವರ ಅದೃಷ್ಟ ಮದುವೆಯಾದ ನಂತರ ಬದಲಾಗುತ್ತದೆ.ಇವರಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಉಂಟಾಗುವುದಿಲ್ಲ.ಇನ್ನು ಇವರು ದಾನ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಇವರಿಗೆ ಪುಣ್ಯ ಲಭಿಸುತ್ತದೆ.

ಕಾಲಿನ ಹೆಬ್ಬೆರಳಿನ ಹತ್ತಿರ ಇರುವ ಮಚ್ಚೆ:ಈ ಭಾಗದಲ್ಲಿ ಮಚ್ಚೆ ಇರುವವರಿಗೆ ಅದೃಷ್ಟ ಇರುತ್ತದೆ ಆದರೆ ಇಂತಹ ವ್ಯಕ್ತಿಗಳಿಗೆ ಮೋಜು ಮಸ್ತಿಯ ಮೇಲೆ ಹೆಚ್ಚು ಆಕರ್ಷಣೆ ಹೊಂದಿದವರಾಗಿರುತ್ತಾರೆ.ಹಾಗಾಗಿ ಇವರ ಬಳಿ ಹಣದ ಕೊರತೆಯಾಗುತ್ತದೆ.
ಇವರು ಇನ್ನೊಬ್ಬರ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ.ಇವರ ಮನಸ್ಸು ಚಂಚಲವಾದರೂ ಸ್ಥಿರಬುದ್ಧಿ ಇವರದ್ದಾಗಿರುತ್ತದೆ.ಅಂಗೈಯಲ್ಲಿರುವ ಮಧ್ಯದ ಬೆರಳಿನ ಮೇಲೆ ಮಚ್ಚೆ:ಈ ರೀತಿಯ ಮಚ್ಚೆಯನ್ನು ಬಹಳ ಕಡಿಮೆ ಜನರಲ್ಲಿ ಕಾಣಬಹುದು.ಇಂತಹ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾನೇ ಶ್ರೀಮಂತರಾಗಿರುತ್ತಾರೆ ಹಾಗೂ ಇವರು ಅದೃಷ್ಟದ ಬಗ್ಗೆ ಯೋಚಿಸದೆ ತಮ್ಮ ಕೆಲಸದ ಬಗ್ಗೆ ಚಿಂತಿಸುತ್ತಾರೆ.ಜೀವನದಲ್ಲಿ ಬಹುಬೇಗ ಯಶಸ್ಸನ್ನು ಸಾಧಿಸುತ್ತಾರೆ.ಎಂಥದ್ದೇ ಕಠಿಣ ಕೆಲಸವನ್ನಾದರೂ ಸುಲಭವಾಗಿ ಮುಗಿಸುವ ಸಾಮರ್ಥ್ಯ ಇವರದ್ದು.

ಕುತ್ತಿಗೆ ಹತ್ತಿರ ಇರುವ ಮತ್ತೆ:ಯಾರಿಗೆ ಈ ಜಾಗದಲ್ಲಿ ಮಚ್ಚೆ ಇರುತ್ತದೆಯೋ ಅಂಥವರು ಬುದ್ಧಿವಂತರು ಎಂದು ಹೇಳಲಾಗುತ್ತದೆ.
ಇವರು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿಕೊಂಡು ಹಣವನ್ನು ಸಂಪಾದಿಸುತ್ತಾರೆ ಹಾಗೂ ಎಲ್ಲಾ ಕಾರ್ಯಗಳಿಗೂ ಇವರಿಗೆ ಶ್ಲಾಘನೆ ಸಿಗುತ್ತದೆ.ಇವರ ಸೌಂದರ್ಯ ಎಲ್ಲರನ್ನೂ ನಾಚಿಸುತ್ತದೆ.ಕಿವಿ ಹತ್ತಿರ ಇರುವ ಮಚ್ಚೆ:ಇವರು ವಿಚಾರವಂತರಾಗಿ ಇರುತ್ತಾರೆ.ಇವರು ಇನ್ನೊಬ್ಬರಿಗೆ ಸಲಹೆ ನೀಡುವಲ್ಲಿ ಯಶಸ್ವಿಯಾಗುತ್ತಾರೆ.ಇವರು ಎಲ್ಲರ ಮಾತನ್ನು ಕೇಳುತ್ತಾರೆ ಆದರೆ ಇವರಿಗೆ ಅನಿಸುವುದನ್ನು ಅಷ್ಟೇ ಮಾಡುತ್ತಾರೆ ಹಾಗಾಗಿ ಇವರದ್ದು ದೃಢ ನಿರ್ಧಾರವಾಗಿರುತ್ತದೆ.ತುಟಿಯ ಮೇಲೆ ಇರುವ ಮಚ್ಚೆ:ಇವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಹಾಗೂ ಹೆಚ್ಚು ಖುಷಿಯನ್ನು ಅನುಭವಿಸುತ್ತಾರೆ.ಕಠಿಣವಾದ ಕೆಲಸವನ್ನು ಸುಲಭವಾದ ಮಾರ್ಗ ದಿಂದ ಮುಗಿಸುತ್ತಾರೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment