ಮದುವೆಯಾದ ಮಹಿಳೆಯರು ಗೊತ್ತಿಲ್ಲದೆ ಈ ತಪ್ಪುಗಳನ್ನು ಮಾಡಿದರೆ ಮಹಾ ದರಿದ್ರ! ಪ್ರತಿಯೊಬ್ಬ ಮಹಿಳೆಯರು ತಪ್ಪದೇ ಓದಬೇಕು.

ಮನೆಯ ಗೃಹಿಣಿಯರು ಅದರಲ್ಲೂ ಮದುವೆಯಾದವರು ತಲೆಗೆ ಸಿಂಧೂರವನ್ನು ಇಟ್ಟುಕೊಳ್ಳಬೇಕು.ಹೀಗೆ ಧರಿಸುವುದು ಸಂಪ್ರದಾಯದ ಪ್ರಕಾರ ಪತಿ-ಪತ್ನಿಯರ ಬಂಧನವನ್ನು ಇನ್ನಷ್ಟು ಪವಿತ್ರ ಮಾಡುತ್ತದೆ.ಇನ್ನು ಹೀಗೆ ಪತ್ನಿ ಆದವರು ಪ್ರತಿದಿನ ತನ್ನ ಬೈತಲಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯ ಆಯಸ್ಸು ದೀರ್ಘವಾಗುತ್ತದೆ.ಇನ್ನು ವೇದಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ಜರುಗುತ್ತವೆ. ಹೀಗೆ ಮದುವೆಗಳು ಜರುಗಿದಾಗ ಪತಿಯ ದೀರ್ಘಾಯುಷ್ಯ ಸಲುವಾಗಿ ಪತ್ನಿ ಎಲ್ಲಾ ತನು ಮನದಿಂದ ಆತನ ಕ್ಷೇಮಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮುಖ್ಯವಾಗಿ ಪತ್ನಿಯರು ಮತ್ತು ಗೃಹಿಣಿಯರು ಮಾಡುವ ಕೆಲವು ಕೆಲಸಗಳಿಂದಲೇ ಅಥವಾ ಕೆಲವು ತಪ್ಪು ಕೆಲಸಗಳಿಂದ ದರಿದ್ರ ಅಥವಾ ಸಮಸ್ಯೆಗಳು ಉಂಟಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರಿಂದಲೇ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯು ಮನೆಯಲ್ಲಿ ಇರದೆ ಮನೆಯಿಂದ ಹೊರಗೆ ಹೋಗುತ್ತಾಳೆ. ಮುಖ್ಯವಾಗಿ ಸಂಧ್ಯಾ ಸಮಯದಲ್ಲಿ ಹಾಲು ಮೊಸರು ಕೇಳಿದರೆ ಕೊಡಬಾರದು. ಯಾಕೆಂದರೆ ಹಾಲು-ಮೊಸರು ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ.ಆದ್ದರಿಂದ ಯಾರೇ ಕೇಳಿದರು ಕೊಡಬಾರದು. ಇನ್ನು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ.ಅಡುಗೆ ಮನೆಯನ್ನು ರಾತ್ರಿ ಶುಭ್ರಗೊಳಿಸದೆ ಮಲಗಬಾರದು. ಇಲ್ಲದಿದ್ದರೆ ಇದರಿಂದ ಆರ್ಥಿಕ ನಷ್ಟ ಎದುರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಬಿಚ್ಚಿಕೊಂಡು ತಿರುಗುವುದು ಫ್ಯಾಷನ್. ಆದರೆ ಸ್ತ್ರೀ ಅಥವಾ ಗೃಹಿಣಿಯಾರು ಕೂದಲು ಬಿಚ್ಚಿಕೊಂಡು ತಿರುಗಬಾರದು.ಅದು ರಾಕ್ಷಸರ ಜಾತಿ ಲಕ್ಷಣ ಎಂದು ಹೇಳುತ್ತವೆ ಪುರಾಣಗಳು.ಹೀಗೆ ಕೂದಲು ಬಿಚ್ಚಿಕೊಂಡು ಇರುವುದು ಅರೋಗ್ಯಕ್ಕೂ ಒಳ್ಳೆಯದಲ್ಲ.

ಸಿರಿವಂತಿಕೆ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಗೆ ಇಂತಹ ಅವಲಕ್ಷಣ ಇರುವ ಮನೆ ಇಷ್ಟ ಆಗುವುದಿಲ್ಲ.ಇನ್ನು ಉಪ್ಪು ಶ್ರೀ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಎಂದು ಭಾವಿಸಲಾಗಿದೆ. ಆದ್ದರಿಂದ ಮನೆಯ ಮೂಲೆಗಳಿಗೆ ರಾತ್ರಿ ಹೊತ್ತು ಉಪ್ಪನ್ನು ಪೇಪರ್ ನಲ್ಲಿ ಹಾಕಿ.ಮರುದಿನ ಬೆಳಗ್ಗೆ ಮನೆಯ ಯಜಮಾನತಿ ಯಾರು ನೋಡದ ಹಾಗೆ, ಯಾರು ಮಾತನಾಡದ ಹಾಗೆ ಉಪ್ಪನ್ನು ಹೊರಗೆ ಹಾಕಬೇಕು.ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಒಬ್ಬರು ರಾತ್ರಿ ಮಲಗುವಾಗ ಪಕ್ಕದಲ್ಲಿ ನೀರು ಕುಡಿಯಬೇಕು ಎಂದು ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ.ಹೀಗೆ ಇಟ್ಟುಕೊಳ್ಳುವುದು ತಪ್ಪು. ಮಹಿಳೆಯರು ಮನೆಯವರು ಭೋಜನ ಮುಗಿಸಿದ ಮೇಲೆ ತಿನ್ನಬೇಕು.ಅವರನ್ನು ಬಿಟ್ಟು ಯಾವತ್ತಿಗೂ ಊಟ ಮಾಡಬಾರದು.ಇನ್ನು ಭೋಜನ ಮಾಡುವಾಗ ಕಾಲುಚಾಚಿ ಊಟ ಮಾಡಬಾರದು. ಎಲ್ಲಾ ನಿಯಮಗಳನ್ನು ತಪ್ಪದೇ ಪಾಲಿಸಿದರೆ ಶ್ರೀ ಮಹಾಲಕ್ಷ್ಮಿಯ ಕೃಪೆ ತಪ್ಪದೇ ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment