ಮನೆಯ ಹೊಸ್ತಿಲ ಮೇಲೆ ಸ್ವಸ್ತಿಕ್ ಗುರುತು ಇದ್ದರೆ ಏನೆಲ್ಲಾ ಬದಲಾವಣೆಗಳು ಜರುಗುತ್ತವೆ ಗೊತ್ತಾ?

ಸ್ವಸ್ತಿಕ್ ಶುಭ ಲಾಭ ಹಾಗೂ ಓಂಕಾರ ಸ್ವೀಕಾರ ಅನಾದಿ ಕಾಲದಿಂದಲೂ ನಮ್ಮ ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿ ಹೋಗಿದೆ ಯಾವುದೇ ಶುಭಕಾರ್ಯ ಜರುಗಲಿ ಯಾವುದೇ ಒಳ್ಳೆಯ ಕೆಲಸವನ್ನು ಆರಂಭಿಸಲಿ ಈ ಗುರುತುಗಳು ಈ ಚಿಹ್ನೆಗಳು ಇಲ್ಲದೆ ಯಾರು ಯಾವ ಕೆಲಸವನ್ನು ಆರಂಭಿಸುವುದು ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ ಸಸ್ತಿಕ್ ಅನ್ನು ಲಕ್ಷ್ಮಿಗೆ ಹಾಗೂ ಗಣಪತಿಗೆ ಪ್ರತೀಕವಾಗಿ ಭಾವಿಸುತ್ತೇವೆ ನಾವೆಲ್ಲ ಸ್ವಸ್ತಿಕ್ ಅನ್ನು ಮನೆಗೆ ಹಾಗೂ ಪೂಜಾ ಮಂದಿರಗಳಿಗೆ ತಪ್ಪದೇ ಬರೆಯೋದನ್ನ ಮರೆಯೋದಿಲ್ಲ ನಮ್ಮ ಕಡೆಯ ಜನ ಇದನ್ನ ಸರಿಯಾಗಿ ಅಂದರೆ ಸವ್ಯ ರೀತಿಯಲ್ಲಿ ಹಾಕದೆ ಇದ್ದರೆ ಎಷ್ಟು ಒಳ್ಳೆಯದಾಗುವುದಿಲ್ಲ ವೋ ಅಷ್ಟೇ ಕೆಟ್ಟದ್ದು ಕೂಡ ಆಗುತ್ತದೆ ಆದ್ದರಿಂದ ಸ್ವಸ್ತಿಕ್ ಅನ್ನ ಓಂಕಾರವನ್ನ ಹಾಗೂ ಶುಭ ಲಾಭಗಳನ್ನ ಸವ್ಯ ರೀತಿಯಲ್ಲಿ ಇರಬೇಕು ಅಂತ ಸೂಚಿಸುತ್ತಾರೆ

ಹಿರಿಯರು ಹೀಗಾಗಿ ಅಪಸವ್ಯದ ರೀತಿಯಲ್ಲಿ ಇದ್ದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿಯಾಗುತ್ತದೆ ಇನ್ನು ವಿಘ್ನವಿನಾಶಕನಾದ ಗಣಪತಿಗೆ ಪ್ರತೀಕವಾಗಿ ನಿಲ್ಲುತ್ತದೆ ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಸ್ವಸ್ತಿಕ್ ಚಿಹ್ನೆ ಇರುವುದರಿಂದ ಯಾವುದೇ ಅಡೆತಡೆಗಳಾಗಲಿ ಯಾವುದೇ ವಿಘ್ನಗಳಾಗಲಿ ದೂರವಾಗಿ ಸಕಾರಾತ್ಮಕ ಧನಾತ್ಮಕ ಶಕ್ತಿ ವಸರಿಸುತ್ತದೆ ಸಂಕಲ್ಪಿತ ಕಾರ್ಯಗಳು ಶೀಘ್ರವಾಗಿ ಶುಭಪ್ರದವಾಗುತ್ತದೆ ಆದ್ದರಿಂದಲೇ ಸ್ವಸ್ತಿಕ್ ಅನ್ನ ಪೂರ್ವ ಕಾಲದಿಂದಲೂ ಅಂದರೆ ಸಾವಿರಾರು ವರ್ಷಗಳ ಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾರೆ ಇನ್ನು ಮುಖ್ಯವಾಗಿ ಧಾರ್ಮಿಕ ಕಾರ್ಯಗಳಲ್ಲಿ ಸ್ವಸ್ತಿಕ್ ಚಿಹ್ನೆ ಇರಲೇಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮನೆಯ ಶುಭಕಾರ್ಯಗಳನ್ನು ಸಹ ಈ ಚಿಹ್ನೆಯನ್ನು ಬರದ ಮೇಲೆನೆ ಕೆಲಸ ಕಾರ್ಯಗಳನ್ನು ಆರಂಭಿಸುವುದು ಮನೆಯಲ್ಲಿ ಯಾವುದೇ ಶುಭಕಾರ್ಯವಾಗಲೀ ಮದುವೆ ಮುಂಜಿಗಳಾಗಲಿ ಶುಭಸೂಚಕ ಗಳಾಗಲಿ ಅವುಗಳನ್ನು ಸ್ವಸ್ತಿಕ್ ಶುಭ ಲಾಭ ಓಂಕಾರ ಶ್ರೀಕಾರ ಗಳಿಂದಲೇ ಆರಂಭಿಸುವುದು ಸಸ್ತಿಕ್ ಅಂದರೇನೆ ಶುಭದಾಯಕ ಪೂರ್ವಕಾಲದಲ್ಲಿ ಸ್ವಸ್ತಿಕ್ ಚಿಹ್ನೆಯನ್ನ ಸೂರ್ಯದೇವರ ಚಿಹ್ನೆಯಾಗಿ ಭಾವಿಸಿ ಆರಾಧಿಸುತ್ತಿದ್ದರು.

ಇನ್ನು ಮುಖ್ಯವಾಗಿ ವ್ಯಾಪಾರ ವ್ಯವಹಾರಗಳಿಗೆ ಕುಟುಂಬದ ಕ್ಷೇಮಕ್ಕೆ ಗಣಪತಿ ಸುರಕ್ಷತೆ ಹೇಗೆ ಕಾಪಾಡುತ್ತದೆ ಯೋ ಹಾಗೆ ಸ್ವಸ್ತಿಕ್ ಚಿಹ್ನೆ ಕೂಡ ಕಾಪಾಡುತ್ತದೆ ಎಂದು ನಂಬುವವರು ನಾವು ಇನ್ನು ಮುಖ್ಯವಾಗಿ ಯಾವುದೇ ವ್ಯಾಪಾರ ಶಾಸ್ತ್ರಗಳಲ್ಲಿ ನೋಡಿ ಸ್ವಸ್ತಿಕ್ ಚಿಹ್ನೆ ಇರದ ವ್ಯಾಪಾರವೇ ಶಾಸ್ತ್ರಗಳೇ ಇರುವುದಿಲ್ಲ ಅಂದರೆ ತಪ್ಪಿಲ್ಲ ಇನ್ನು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವಾಗ ಅಪಸವ್ಯ ದ ರೀತಿಯಲ್ಲಿ ಬರೆಯಬಾರದು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ ಅಂದರೆ ಸವ್ಯ ರೀತಿ ಯಾವುದು ಅಂತ ತಿಳಿದುಕೊಳ್ಳಬೇಕು ಎಡದಿಂದ ಬಲಕ್ಕೆ ಇರುವ ರೇಖೆಗಳು ಸವ್ಯ ರೇಖೆ ಎಂದು ತಿಳಿದುಕೊಳ್ಳಬೇಕು ಇನ್ನು ಮುಖ್ಯವಾಗಿ ಒಂದೊಂದು ಸಲಿ ಸ್ವಸ್ತಿಕ್ ಚಿಹ್ನೆ ಯು ನೋಡಲು ಕಾಲಚಕ್ರವನ್ನು ಗುರುತಿಸುತ್ತದೆ

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಆಧ್ಯಾತ್ಮಿಕ ಪ್ರಪಂಚದಲ್ಲಿ ಓಂಕಾರ ನಾಧಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೊ ಅಷ್ಟೇ ಸರಿಸಮವಾದ ಪ್ರಾಧ್ಯಾನತೆ ಸ್ವಸ್ತಿಕ್ ಚಿಹ್ನೆಗೆ ಇದೆ ಇನ್ನು ಮನೆಯ ಮುಖ್ಯ ದ್ವಾರಕ್ಕೆ ಅಂದರೆ ಪ್ರಧಾನ ದ್ವಾರದ ಮೇಲೆ ಒಳಗಡೆಗೆ ಹಾಗೂ ಹೊರಗಡೆಗೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಅನೇಕ ವಾಸ್ತು ದೋಷಗಳನ್ನು ನಿವಾರಿಸಿದಂತೆ ಅದು ದೂರ ಮಾಡಿಕೊಂಡಂತೆ ಎಂದು ಹೇಳಲಾಗುತ್ತಿದೆ ಅಷ್ಟೇ ಅಲ್ಲದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನ ಈ ಸ್ವಸ್ತಿಕ್ ಚಿಹ್ನೆ ಹೊಡೆದೋಡಿಸುತ್ತದೆ ಹೀಗೆ ಸ್ವಸ್ತಿಕ್ ಚಿಹ್ನೆ ಗೆ ಅನಾದಿಕಾಲದಿಂದಲೂ ಪ್ರಾಶಸ್ತ್ಯ ಇದೆ ಪ್ರಾಶಸ್ತ್ಯ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದರ ವೈಶಿಷ್ಟತೆಯನ್ನು ಅರಿವನ್ನು ಬೆಳೆಸಿಕೊಂಡರೆ ಸಾಕು ಸಕಲ ಸರ್ವಮಂಗಳವು ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.

Related Post

Leave a Comment