ಅತಿಯಾಗಿ ದೇವರ ಪೂಜೆ ಮಾಡುವುದರಿಂದಲೂ ಕಷ್ಟಗಳು ಹೆಚ್ಚು!

ದೇವರ ಪೂಜೆ ಅಥವಾ ಯಾವುದೇ ಕೆಲಸ ಮಾಡುವುದಕ್ಕೂ ನಂಬಿಕೆ ಇರಬೇಕು. ಎಷ್ಟು ಪಾಸಿಟಿವ್ ಆಗಿ ಯೋಚನೆ ಮಾಡಿ ಆ ಕೆಲಸವನ್ನು ಮಾಡಿದರೆ ಅದು ಹಾಗೆ ಆಗತ್ತೆ. ಅದರೆ ಬೆಳಗ್ಗೆ ಯಿಂದ ಸಂಜೆವರೆಗೂ ದೇವರ ಮನೆಯಲ್ಲಿ ಕುಳಿತು ಈ ಕೆಲಸ ಆಗಬೇಕು ಎಂದರೆ ಕಂಡಿತಾ ಆಗುವುದಿಲ್ಲ. ದೇವರ ಮೇಲೆ ನಂಬಿಕೆ ಇಟ್ಟು ನೀವು ಶ್ರಮ ಪಟ್ಟರೆ ಮಾತ್ರ ಕೆಲಸ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೆಲವೊಮ್ಮೆ ನೀವು ದೇವಸ್ಥಾನಕ್ಕೆ ಹೋಗದೆ ಇರುವ ಹಾಗೆ ತಡೆಯುವ ಶಕ್ತಿ ನೆಗೆಟಿವ್ ಎನರ್ಜಿ ಗೆ ಇರುತ್ತದೆ. ಇಂತಹ ಸಮಯದಲ್ಲಿ ಆ ತರ ಏನಾದರು ದೇವಸ್ಥಾನಕ್ಕೆ ಹೋಗಬಾರದು ಅನಿಸಿದರೆ ಗಟ್ಟಿ ಮನಸ್ಸು ಮಾಡಿ ದೇವಸ್ಥಾನಕ್ಕೆ ಭೇಟಿ ಕೊಡಿ. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.

ಇನ್ನು ಅತಿಯಾಗಿ ಪೂಜೆ ಮಾಡಿದರು ಸಹ ಒಳ್ಳೆಯದಲ್ಲ. ತಿಂಗಳಿಗೆ ಒಮ್ಮೆ ಕಳಸವನ್ನು ಬದಲಾಯಿಸಿ ದೇವರ ಮನೆ ಶುದ್ಧಿ ಮಾಡಿದರೆ ಸಾಕು. ಪದೇ ಪದೇ ಶುದ್ಧಿಯನ್ನು ಮಾಡಬಾರದು. ಯಾವುದಾದರು ಒಂದು ದೇವರ ಮೇಲೆ ನಂಬಿಕೆ ಇಟ್ಟು ವ್ರತಗಳನ್ನು ಮಾಡಿದರೆ ಇದರಿಂದ ನಿಮಗೆ ಫಲನು ಸಿಗುತ್ತದೆ.ಯಾವುದೇ ಕಾರಣಕ್ಕೂ ಗಣೇಶ ಪೂಜೆ ಮತ್ತು ಮನೆ ದೇವರ ಪೂಜೆಯನ್ನು ಮಾಡಬಾರದು. ಆದಷ್ಟು ನಂಬಿಕೆ ಇಟ್ಟು ಪೂಜೆ ಮಾಡಿದರೇ ನಿಮಗೆ ಖಂಡಿತ ಫಲ ಸಿಗುತ್ತದೆ.

Related Post

Leave a Comment