21 ದಿನದಲ್ಲಿ ಮೂಲವ್ಯಾದಿ ಸಂಪೂರ್ಣ ವಾಸಿ!

ಯಾವುದೇ ರೀತಿಯಾ ಮೂಲವ್ಯಾದಿ ಸಮಸ್ಸೆ ಇದ್ದರು 21 ದಿನದಲ್ಲಿ ಹೋಗಲಾಡಿಸಿಕೊಳ್ಳಬಹುದು.ಮೂಲವ್ಯಾದಿ ಬರುವುದಕ್ಕೆ ಉಷ್ಣ ಜಾಸ್ತಿ ಆಗಿರುತ್ತದೆ ಮತ್ತು ಪಿತ್ತ ವೃದ್ಧಿ ಆಗಿರುತ್ತದೆ. ಉಷ್ಣ ಆಹಾರವನ್ನು ಸೇವನೆ ಮಾಡುವುದರಿಂದ ಪಿತ್ತ ವೃದ್ಧಿ ಆಗಿರುತ್ತದೆ.ಆದ್ದರಿಂದ ಉಷ್ಣ ಆಹಾರವನ್ನು ಕಡಿಮೆ ಮಾಡಬೇಕು, ಟೀ, ಕಾಫಿ, ಮೆಣಸಿನಕಾಯಿ, ಬೇಕರಿ ಪದಾರ್ಥ, ಮಾಂಸ ಆಹಾರವನ್ನು ನಿಲ್ಲಿಸಬೇಕು.ಇವುಗಳೆಲ್ಲ ಮೂಲವ್ಯಾದಿಗೆ ಕಾರಣ ಆಗುತ್ತದೆ.ತಡವಾಗಿ ಮಲಗುವುದರಿಂದ ಕೂಡ ಪಿತ್ತ ವೃದ್ಧಿ ಆಗುತ್ತದೆ.

ಇದಕ್ಕಾಗಿ ಬೆಳಗ್ಗೆ ಮದ್ಯಹ್ನ ರಾತ್ರಿ ಆಹಾರದ ಜೊತೆ ತಪ್ಪದೆ ಮೂಲಂಗಿ ಸೇವನೆ ಮಾಡಬೇಕು ಮತ್ತು ಈ ಮನೆಮದ್ದು ಮಾಡಿದರೆ 100% ಮೂಲವ್ಯಾದಿ ಸಮಸ್ಸೆ ಕಡಿಮೆ ಆಗುತ್ತದೆ.ಮೊದಲು ಒಂದು ಇಡಿ ಮುಟ್ಟಿದರೆ ಮುನಿ ಸೊಪ್ಪು ಮತ್ತು ಅತಿಬಲ ಎಲೆಗಳನ್ನು ಜಜ್ಜಿ ರಸ ತೆಗೆಯಬೇಕು.ಈ ರಸವನ್ನು ಒಂದು ಗ್ಲಾಸ್ ಮಜ್ಜಿಗೆ ಜೊತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 6 ಗಂಟೆಯಾ ಒಳಗಡೆ ಸೇವನೆ ಮಾಡಬೇಕು.ಇನ್ನು ಇದೆ ರಸವನ್ನು ನೀರಿಗೆ ಹಾಕಿ ಕುದಿಸಿ ಕಷಾಯವನ್ನು ಮಾಡಿಕೊಂಡು ಕುಡಿಯಬೇಕು.

ಇನ್ನು 60 ಗ್ರಾಂ ಮುಟ್ಟಿದರೆ ಮುನಿ ಎಲೆ ಮತ್ತು 20 ಗ್ರಾಂ ಎಕ್ಕದ ಎಲೆ, 20 ಗ್ರಾಂ ನುಗ್ಗೆ ಸೊಪ್ಪನ್ನು ಜಜ್ಜಿ ಪೇಸ್ಟ್ ಮಾಡಿಕೊಂಡು ಗುದದ್ವಾರಕ್ಕೆ ಹಚ್ಚಬೇಕು.ಹಚ್ಚಿ ಒಂದು ಲಗುಂಟಿ ಹಾಕಿಕೊಂಡು ಮಲಗಬೇಕು.ಈ ರೀತಿ ಮಾಡಿದರೆ ಮೂಲವ್ಯಾದಿ ಸಮಸ್ಸೆ ನಿವಾರಣೆ ಆಗುತ್ತದೆ. ನಿಮಗೆ ಯಾವುದೇ ತೊಂದರೆ ಇದ್ದರು ಆಯುರ್ವೇದಲ್ಲಿ ಪರಿಹಾರ ಸಿಗುತ್ತದೆ.

Related Post

Leave a Comment