ನಿಮ್ಮ ಬೀರು ಕಂತೆ ಕಂತೆ ಹಣ ಕೆಜಿ ಕೆಜಿ ಚಿನ್ನಭರಣಗಳಿಂದ ತುಂಬಿ ತುಳಕ ಬೇಕೆಂದರೆ ಈ 3 ವಸ್ತುಗಳನ್ನು ಇಟ್ಟು ಹೀಗೆ ಮಾಡಿ!

ಸುಖ ಸಂತೋಷ ಲಭಿಸುವುದಕ್ಕೆ ಇದು ಒಂದು ಅದ್ಬುತವಾದ ಉಪಾಯವಾಗಿದೆ. ಈ ಒಂದು ಉಪಾಯ ಮಾಡುವುದರಿಂದ ಐಶ್ವರ್ಯ ಲಭಿಸುತ್ತದೆ ಮತ್ತು ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಸೆಗಳು ಸಹ ನಿವಾರಣೆ ಆಗುತ್ತವೆ.

ಇನ್ನು ಬೀರು ಅಥವಾ ಲಾಕಾರ್ ನಲ್ಲಿ ಭಂದ್ರವಾಗಿ ದುಡ್ಡನ್ನು ಇಡುತ್ತೇವೆ. ಇನ್ನು ಬೀರುವನ್ನು ವಾಸ್ತು ಪ್ರಕಾರವಾಗಿ ಇಡಬೇಕು. ಅಸ್ತಿ ಪತ್ರವನ್ನು ನೈರುತ್ಯ ದಿಕ್ಕಿನಲ್ಲಿ ಇಡುತ್ತಿದ್ದರು. ಉತ್ತರ ಸ್ಥಾನ ಕುಬೇರ ಸ್ಥಾನ ಅಂತಾರೆ. ಇನ್ನು ಶುಕ್ರವಾರ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಒಂದು ಉಪಾಯ ಮಾಡಿದರೆ ಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ಇರುತ್ತಾಳೆ.

ಈ ಒಂದು ಉಪಾಯ ಮಾಡುವುದಕ್ಕೆ ಕೆಂಪು ಬಟ್ಟೆ ಒಳಗೆ 3 ಬಾರಿ ತೋಗರಿ ಬೆಳೆ,3 ಬಾರಿ ಹೆಸರು ಬೆಳೆ ಹಾಗು 7 ಕೆಂಪು ಮೆಣಸು ಹಾಕಬೇಕು. ಈ ರೀತಿ ಮಾಡಿ ಲಕ್ಷ್ಮಿಯನ್ನು ಬೇಡಿಕೊಳ್ಳಬೇಕು ಮತ್ತು ಸಾಂಬ್ರಾಣಿ ದೀಪ ದೂಪವನ್ನು ನೀಡಬೇಕು. ಇದನ್ನು ಬೀರು ಅಥವಾ ಲಾಕಾರ್ ಒಳಗೆ ಇಡಬೇಕು. ಈ ರೀತಿ ಮಾಡಿದರೆ ನಿರಂತರವಾಗಿ ಹಣದ ಸುರಿಮಳೆ ಸುರಿಯುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment