ಈ ದೀಪ ಉರಿಸಿ ಸಾಕು ಒಂದು ಸೊಳ್ಳೆ ನೋಣ ನಿಮ್ಮ ಮನೆಯಲ್ಲಿ ಇರೋದಿಲ್ಲ!

ಮನೆಯಲ್ಲಿ ಇರುವ ಈ ಒಂದು ವಸ್ತುವನ್ನು ಸೇರಿಸಿ ದೀಪ ಉರಿಸಿದರೆ ಸಾಕು ಮನೆಯಲ್ಲಿ ಒಂದೇ ಒಂದು ಸೊಳ್ಳೆ ನೋಣಗಳು ಇರುವುದಿಲ್ಲ. ಬೇಸಿಗೆ ಬಂದರೆ ಸಾಕು ಸೊಳ್ಳೆ ನೋಣ ನೂರಳೆ ಕಾಟ ಇದ್ದೆ ಇರುತ್ತದೆ. ಇದಕ್ಕೆ ನಾವು ನಾನಾ ರೀತಿಯ ಲಿಕ್ವಿಡ್ ಗಳು ಹಾಗು ಕೆಮಿಕಲ್ ಇರುವಂತಹ ಕಾಯಿಲ್ ಗಳನ್ನು ಹಾಗು ಸ್ಪ್ರೇ ಗಳನ್ನು ಬಳಸುತ್ತೇವೆ. ಆದರೂ ಕೂಡ ಫಲಿತಾಂಶ ಅಷ್ಟು ಸಿಗುವುದಿಲ್ಲ ಹಾಗು ಇದು ನಮ್ಮ ಅರೋಗ್ಯಕ್ಕೂ ಕೂಡ ಬಹಳಾನೇ ಹಾನಿಕಾರಕ. ಮನೆಯಲ್ಲಿ ಇರುವ ಬರೀ ಎರಡು ವಸ್ತುವನ್ನು ಉಪಯೋಗಿಸಿಕೊಂಡು ನೀವು ಒಂದು ಸೂಪರ್ ಆಗಿರುವ ದೀಪವನ್ನು ಬೆಳಗಿಸಿದರೇ ಸಾಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ದೀಪದಿಂದ ಸೊಳ್ಳೆ ನೋಣ ನೂರಳೆ ಕಾಟ ಇರುವುದಿಲ್ಲ ಹಾಗು ಇದು ಅರೋಗ್ಯಕ್ಕೂ ಕೂಡ ಬಹಳಾನೇ ಒಳ್ಳೆಯದು. ಇದಕ್ಕಾಗಿ ಮುಖ್ಯವಾಗಿ ಬೆಳ್ಳುಳ್ಳಿ ಬೇಕಾಗುತ್ತದೆ. 6 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ತುರಿದುಕೊಳ್ಳಿ. ನಂತರ ಒಂದು ದೀಪಕ್ಕೆ ಬತ್ತಿ, ತುರಿದ ಬೆಳ್ಳುಳ್ಳಿ, ಕರ್ಪೂರದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿದ ಮೇಲೆ ಎಣ್ಣೆಯನ್ನು ಹಾಕಿ ದೀಪವನ್ನು ಸೊಳ್ಳೆ ಇರುವ ಜಾಗದಲ್ಲಿ ಹಚ್ಚಬೇಕು.

ಇದರಿಂದ ಬರುವ ಹೊಗೆಯಿಂದ ಸೊಳ್ಳೆ ನೋಣ ನೂರಳೆ ಓಡಿ ಹೋಗುತ್ತದೆ. ಇದರಿಂದ ನಿದ್ದೆ ಮಾಡುವುದಕ್ಕೂ ಸಹಾಯ ಆಗುತ್ತದೆ. ನೈಸರ್ಗಿಕ ವಸ್ತುಗಳ ಉಪಯಾವನ್ನು ಮಾಡುವುದರಿಂದ ಅರೋಗ್ಯಕ್ಕೂ ಒಳ್ಳೆಯದು ಹಾಗು ಹಣವು ಉಳಿತಾಯ ಆಗುತ್ತದೇ.

Related Post

Leave a Comment