Kannada Astrology :29 ಜೂನ್ ದೇವಶಯನಿ ಏಕಾದಶಿ!ಹಸುವಿಗೆ ಗುಪ್ತವಾಗಿ ತಿನ್ನಿಸಿ ಈ ಒಂದು ವಸ್ತು ಜನ್ಮ ಜನ್ಮಂತರದ ಬಡತನ ದೂರ ಆಗುತ್ತದೆ!

Kannada Astrology :ಜೂನ್ 29 ಗುರುವಾರ ದೇವಶಯನಿ ಏಕಾದಶಿ ಇದೆ. ಗೋಮಾತೆಗೆ ಗುಪ್ತವಾಗಿ ಈ ಒಂದು ಚಿಕ್ಕ ವಸ್ತುವನ್ನು ತಿನ್ನಿಸಿದರೆ ಜನ್ಮದವರೆಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುತ್ತದೆ. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ. ಈ ಏಕಾದಶಿಯೂ ಭಗವಂತನಾದ ವಿಷ್ಣುವಿಗೆ ತುಂಬಾ ತುಂಬಾನೇ ಪ್ರಿಯವಾಗಿದ್ದು ಈ ದೇವಶಯನಿ ಹೆಸರಿನ ಮೇಲೆ ನೀವು ಅಂದಾಜಿಸಬಹುದು. ಈ ದಿನದಂದು ದೇವನು ದೇವತೆಗಳು ಶಾಯನಕ್ಕೆ ಹೋಗುತ್ತಾರೆ.

ಇಂದಿನಿಂದ ಶ್ರೀ ಹರಿ ಭಗವಾನ್ ವಿಷ್ಣುವು ಯೋಗ ನಿದ್ರಾಗಾಗಿ ನಾಲ್ಕು ತಿಂಗಳ ಕಾಲ ಕ್ಷೀರಸಾಗರಕ್ಕೆ ಹೋಗುತ್ತಾನೆ. ಆದ್ದರಿಂದ ಇದನ್ನು ಹರಿಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವುದು ನಿಷಿದ್ಧವೆನ್ನುವ ನಂಬಿಕೆಯಿದೆ. ಈ ಬಾರಿ ದೇವಶಯನಿ ಏಕಾದಶಿ ವ್ರತವನ್ನು ಜೂನ್ 29 ರ ಗುರುವಾರದಂದು ಆಚರಿಸಲಾಗುತ್ತದೆ. ಈ ದಿನ ಮಾಡುವ ವ್ರತ ಪೂಜೆಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಈ ದಿನ ವ್ರತ ಪೂಜೆ ಮಾಡಿದರೆ ನೀವು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ತಪ್ಪುಗಳು ನಾಶವಾಗುತ್ತದೆ. ಏಕಾದಶಿ ದಿನ ಎಲ್ಲಕ್ಕಿಂತ ಮೊದಲು ನೀವು ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನವನ್ನು ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಿಕೊಂಡು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ಬಳಿ ಹೊಗಿ ಪೂಜೆಯನ್ನು ಅಥವ ವ್ರತವನ್ನು ಮಾಡಬಹುದು.

ದೇವರ ಮನೆಯನ್ನು ಸ್ವಚ್ಛಗೊಳಿಸಿ ಶುದ್ಧವಾದ ತುಪ್ಪದಾದ ದೀಪವನ್ನು ಹಚ್ಚಬೇಕು. ನಂತರ ಭಗವಂತನಾದ ವಿಷ್ಣುವಿಗೆ ಹಳದಿ ಬಣ್ಣದ ವಸ್ತ್ರವನ್ನು ಹಳದಿ ಬಣ್ಣದ ಹೂವುಗಳನ್ನು ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ಅರ್ಪಿಸಿರಿ ಹಾಗು ತಾಯಿ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಪುಷ್ಪಗಳನ್ನು ನೈವೇದ್ಯಗಳನ್ನು ಕೆಂಪು ಬಣ್ಣದ ವಸ್ತ್ರಗಳನ್ನು ಅರ್ಪಿಸಿರಿ.

ಅರಿಶಿನದಿಂದ ವಿಷ್ಣುವಿಗೆ ತಿಲಕವನ್ನು ಇಡಬೇಕು. ಈ ದಿನ ನೈವೇದ್ಯದ ರೂಪದಲ್ಲಿ ತುಳಸಿ ದಳಗಳನ್ನು ಕಂಡಿತವಾಗಿ ಇಡಬೇಕು. ಇನ್ನು ದೇವಶಯನಿ ಏಕಾದಶಿ ದಿನ ಹಸುವಿಗೆ ಈ ಚಿಕ್ಕ ವಸ್ತುವನ್ನು ಅರ್ಪಿಸಿರಿ. ಇನ್ನು ಬೆಲ್ಲದ ತುಂಡು, ಸಕ್ಕರೆ, ಅರಿಶಿನ, ತುಪ್ಪ ತೆಗೆದುಕೊಳ್ಳಿ. ಬೆಲ್ಲ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಿರಿ. ನಂತರ ಶುದ್ಧವಾದ ಹಿಟ್ಟನ್ನು ತೆಗೆದುಕೊಂಡು ಶುದ್ಧವಾದ ನೀರು ಹಾಕಿ ಕಲಹಿಸಿಕೊಳ್ಳಬೇಕು. ಇದರಿಂದ ಮೊದಲು ಒಂದು ರೊಟ್ಟಿ ಮಾಡಿ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತ ವಿಷ್ಣುವಿನ ಮುಂದೆ ಇಡಬೇಕು. ಈ ರೊಟ್ಟಿ ಮೇಲೆ ಒಂದು ತುಂಡು ಬೆಲ್ಲ ಇಡಬೇಕು. ನಂತರ ಸ್ವಲ್ಪ ಅರಿಶಿನ, ಸಕ್ಕರೆ ಹಾಗು ತುಪ್ಪವನ್ನು ಹಾಕಬೇಕು. ನಂತರ ಇದನ್ನು ಗೋಮಾತೆಗೆ ತಿನ್ನಿಸಿ. ಗೋಮಾತೆಗೆ ತಿನ್ನಿಸುವಾಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ದೂರವಾಗುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment