ಕೇಸರಿ ಇವತ್ತೇ ಬಳಸಿ ಯಾಕೆಂದ್ರೆ!

ಆಹಾರದ ರುಚಿ ಹೆಚ್ಚಿಸಲು ಮತ್ತು ಆಕರ್ಷಕ ಬಣ್ಣ ಸುವಾಸನೆಗೇ ಎಂದು ಬಳಸಲಾಗುತ್ತದೆ. ಇನ್ನು ಕೇಸರಿ ಸಸ್ಯವು ದೀರ್ಘವಾದಿ ಹೂವು ಬಿಡುವ ಸಸ್ಯಾವಾಗಿದೆ. ನೇರಳೆ ಬಣ್ಣದ ಒಂದು ಹೂವಿನಲ್ಲಿ ಮೂರು ಕೇಸರಿಗಳು ಇರುತ್ತವೆ. ಈ ಕೇಸರಿಗಳನ್ನು ಒಣಗಿಸಿ ಬಳಿಕ ಅಡುಗೆ ಔಷದಿ ಹಾಗು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಈ ರೀತಿಯಲ್ಲಿ ಬಳಸುವ ಕೇಸರಿ ಅರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇಂದಿಗೂ ಆಯುರ್ವೇದದಲ್ಲಿ ಹಲವು ಮದ್ದೂಗಳಲ್ಲಿ ಈ ಕೇಸರಿ ಅನ್ನು ಸೇರಿಸಲಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

PCOS ಹಾಗು PCOD ಸಮಸ್ಸೆಗೆ ಕೇಸರಿ ಬಹಳ ಉತ್ತಮ. ಇನ್ನು ಮುಟ್ಟಿನ ಸಮಯದಲ್ಲಿ ಆಗುವ ನೋವು ಅತಿಯಾದ ರಕ್ತ ಸ್ರವವನ್ನು ತಡೆದು ಸಲೀಸಾಗಿ ರಕ್ತ ಸ್ರವ ಆಗುವಂತೆ ನೋಡಿಕೊಳ್ಳುತ್ತಾದೇ. ಅದರೆ ಕೇಸರಿ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸೇವಿಸುವಾಗ ಎಚ್ಚರಿಕೆಯಿಂದ ಇರಿ.

ಇನ್ನು ದೇಹದ ತೂಕ ಕಡಿಮೆ ಮಾಡಲು ಕೇಸರಿ ಸಹಕಾರಿ ಆಗಿದೆ.ರಾತ್ರಿ ಬೆಚ್ಚನೆ ಹಾಲಿಗೆ ಚಿಟಿಕೆ ಕೇಸರಿ ಬೆರೆಸಿ ಸೇವನೆ ಮಾಡಿದರೆ ಚೆನ್ನಾಗಿ ನಿದ್ದೆಯು ಬರುತ್ತದೆ.ಜೊತೆಗೆ ಸಂಧಿವಾತ ಕಾಲು ನೋವು ಕೂಡ ಶಮನ ಆಗುತ್ತದೆ. ಕೇಸರಿ ಆಹಾರವನ್ನು ಜೀರ್ಣ ಗೊಳಿಸುತ್ತದೆ. ಜೊತೆಗೆ ಆಜೀರ್ಣ ಅತಿಸಾರ ವಾಂತಿ ಮತ್ತು ಹೊಟ್ಟೆ ಸಮಸ್ಸೆಗಳನ್ನು ನೀವಾರಿಸುತ್ತದೆ. ಇನ್ನು ಕೇಸರಿ ಅನ್ನು ಸೌಂದರ್ಯಕ್ಕಾಗಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು ಚರ್ಮದಲ್ಲಿ ಆಗುವ ಕಲೆಗಳನ್ನು ನೀವಾರಿಸುತ್ತದೆ.

Related Post

Leave a Comment