ಕೂದಲು ಉದುರುವಿಕೆ ಚಿಂತೆ ಬೇಡ ಕೇರಳದವರ ಹಾಗೆ ಯಾವ ಖರ್ಚು ಇಲ್ಲದೆ ದಪ್ಪ ಕೂದಲು ನಿಮ್ಮದಾಗಿಸಿ!

ತಲೆ ಕೂದಲಿನ ಸಮಸ್ಸೆಗೆ ಶಾಶ್ವತ ಪರಿಹಾರವನ್ನು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಆದಷ್ಟು ನ್ಯಾಚುರಲ್ ಆಗಿ ಕೂದಲು ಉದುರುವಿಕೆ ಆಗುವುದನ್ನು ತಡೆಗಟ್ಟಬಹುದು. ತಲೆ ಕೂದಲು ಉದುರುವುದಕ್ಕೆ ಮೊದಲು ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಇನ್ನು ಆಜೀರ್ಣ ಸಮಸ್ಸೆ ಇದ್ದರೆ ತಲೆ ಕೂದಲು ಉದುರುತ್ತದೆ, ಮಲಬದ್ಧತೆ ಸಮಸ್ಸೆಯಿಂದ, ನಿದ್ರಾ ಹೀನತೆ ಸಮಸ್ಸೆಯಿಂದ, ಮಾನಸಿಕ ಒತ್ತಡದಿಂದ, ಪೋಷಕ ತತ್ವ ಕೊರತೆಯಿಂದ ಕೂದಲು ಉದುರುತ್ತದೆ.

ಕೂದಲು ಉದುರುವಿಕೆ ಕಡಿಮೆ ಮಾಡುವುದಕ್ಕೆ ಪರಿಹಾರ..!1, ಬೆಟ್ಟದ ನೆಲ್ಲಿಕಾಯಿ ಜ್ಯೂಸ್-4-5 ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅರ್ಧ ಗ್ಲಾಸ್ ನೀರಿನಲ್ಲಿ ಚೆನ್ನಾಗಿ ತೊಳೆದು ನೆಲ್ಲಿಕಾಯಿ ಬೀಜ ತೆಗೆದು ಪೇಸ್ಟ್ ಮಾಡಿ ರಸವನ್ನು ತೆಗೆಯಿರಿ. ಇದಕ್ಕೆ ಸ್ವಲ್ಪ ನೀರು, ಜೇನುತುಪ್ಪ, ಸಾಲಿಂದ್ರ ಲವಣ ಬೆರೆಸಿ ಮಿಕ್ಸ್ ಮಾಡಿ ಸೇವನೇ ಮಾಡಿದರೆ ನಿಮ್ಮ ಕೂದಲಿಗೆ ಬೇಕಾಗಿರುವ ಎಲ್ಲಾ ಪೋಷಕ ತತ್ವಗಳು ಇದರಲ್ಲಿ ಸಿಗುತ್ತವೆ. ಜೊತೆಗೆ ಕೂದಲಿಗೆ ಕಾರಣ ಆಗಿರುವ ಆಜೀರ್ಣ ಮಲಬದ್ಧತೆ ಸಮಸ್ಸೆಯನ್ನು ಕೂಡ ಹೋಗಲಾಡಿಸುತ್ತದೆ. ಆದಷ್ಟು ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆಯನ್ನು ಮಾಡಬೇಕು. ಅಷ್ಟೇ ಅಲ್ಲದೆ ಧೂಮಪಾನ ಮಧ್ಯಾಪನ ಫಾಸ್ಟ್ ಫುಡ್ ಇಂಡ ದೂರ ಇರಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು 50 ಗ್ರಾಂ ಅಷ್ಟು ದಾಸವಾಳದ ಹೂವು ಮತ್ತು 50ಗ್ರಾಂ ಅಷ್ಟು ಮೃಂಗರಾಜ, 50 ಗ್ರಾಂ ಬೆಟ್ಟದ ನೆಲ್ಲಿಕಾಯಿ ಪೇಸ್ಟ್,50 ಗ್ರಾಂ ಆಲೂವೆರಾ ಜೆಲ್,50 ಗ್ರಾಂ ಕರಿಬೇವಿನ ಎಲೆ ಪೇಸ್ಟ್,50 ಗ್ರಾಂ ಮೆಂತೆ ಪೇಸ್ಟ್ . ಇವೆಲ್ಲವನ್ನೂ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ನಂತರ ಅಂಟುವಳ್ಳಿ ಕಾಯಿಯಿಂದ ತಲೆಯನ್ನು ತೊಳೆಯಿರಿ.ಇದಿಷ್ಟು ಮಾಡಿದರೆ ನಿಮ್ಮ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.

Related Post

Leave a Comment