ಇರುವೆಗಳು ಮನೆಗೆ ಬಂದರೆ ತಾಯಿ ಲಕ್ಷ್ಮಿ ದೇವಿಯು 3 ಸಂಕೇತ ಕೊಡುತ್ತಾರೆ ನಿರ್ಲಕ್ಷ ಮಾಡಬಾರದು!

ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ಕೂಡ ಇರುವೆಗಳು ಇದ್ದೆ ಇರುತ್ತದೆ. ಕೆಲವು ಬಾರಿ ಕಪ್ಪು ಇರುವೆ ಹಾಗೂ ಕೆಂಪು ಇರುವೆಗಳು ಕಾಣಿಸುವುದು ಸಹಜ ಆದರೆ ಮನೆಯಲ್ಲಿ ಹೆಚ್ಚಾಗಿ ಏನಾದರೂ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಇದರ ಅರ್ಥ ಏನು ಇದರಿಂದ ಒಳ್ಳೆಯದಾಗುತ್ತದೆಯೇ ಕೆಟ್ಟದ್ದು ಆಗುತ್ತದೆಯೇ ಜೊತೆಗೆ ಯಾವ ರೀತಿಯ ಪಕ್ಷಿ ಪ್ರಾಣಿಗಳು ಬಂದರೆ ಯಾವ ರೀತಿಯ ಬದಲಾವಣೆ ಉಂಟಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ನಾವು ನಮ್ಮ ಮನೆಯನ್ನು ಎಷ್ಟೇ ಸ್ವಚ್ಚವಾಗಿ ಇಟ್ಟುಕೊಂಡರು ಕೂಡ ಕೆಲವೊಂದು ಜೀವಿಗಳು ಮನೆಗೆ ಪ್ರವೇಶ ಮಾಡುತ್ತಲೇ ಇರುತ್ತದೆ.

ಆದರೆ ಕೆಲವರ ಮನೆಯಲ್ಲಿ ಯಾವಾಗಲೂ ಕೆಂಪು ಇರುವೆ ಅಥವಾ ಕಪ್ಪು ಇರುವೆಗಳ ಕಾಟ ಜಾಸ್ತಿ ಆಗುತ್ತಾ ಇರುತ್ತದೆ ಕೆಂಪು ಇರುವೆಗಳು ಮನೆಗೆ ಬಂದಾಗ ಅದನ್ನು ಸಾಯಿಸುವುದು ಔಷಧಿ ಹಾಕುವುದು ಮಾಡುತ್ತಾ ಇರುತ್ತೇವೆ ಆದರೆ ಕೆಂಪು ಇರುವೆಗಳು ಮನೆಗೆ ಪ್ರವೇಶ ಮಾಡುತ್ತಾ ಇದ್ದರೆ ಮನೆಯಲ್ಲಿ ಹೆಚ್ಚಾಗಿ ಓಡಾಡುತ್ತಾ ಇದ್ದರೆ ಅದರಿಂದ ಮನೆಯಲ್ಲಿ ಲಕ್ಷ್ಮಿ ಬರುವ ಶುಭ ಸೂಚನೆ ನೀಡುತ್ತದೆ. ನಿಮಗೆ ಯಾವುದಾದರೂ ಮೂಲಗಳಿಂದ ಹಣ ಬರಬೇಕಾಗಿ ಇದ್ದರೆ ಅಂತಹ ದುಡ್ಡು ನಿಮ್ಮ ಕೈ ಸೇರುವ ಸೂಚನೆಯನ್ನು ಕೆಂಪು ಇರುವೆಗಳು ನೀಡುತ್ತದೆ ಮನೆಯಲ್ಲಿ ಆಕಸ್ಮಿಕವಾಗಿ ಕೆಂಪು ಇರುವೆಗಳು ಪದೇ ಪದೇ ಓಡಾಡುವುದು ಕಾಣಿಸಿಕೊಳ್ಳುವುದು ಕಂಡರೆ ನಿಮಗೆ ಆಕಸ್ಮಿಕವಾಗಿ

ದುಡ್ಡಿನ ಲಾಭ ಆಗುತ್ತದೆ. ಇನ್ನೂ ಮನೆಯ ಮುಂದೆ ಯಾವಾಗಲೂ ಕಾಗೆ ಕೂಗುವುದನ್ನ ಕೇಳಿ ಇರುತ್ತೇವೆ ನೋಡಿ ಇರುತ್ತೇವೆ ಕಾಗೆ ಏನಾದರೂ ಮನೆಗೆ ಬಂದರೆ ಅಶುಭ. ಹೌದು ಗೆಳೆಯರೇ ಮನೆಯಲ್ಲಿ ಅಶುಭ ನಡೆಯುವ ಸೂಚನೆಯನ್ನು ಕಾಗೆ ನೀಡುತ್ತದೆ ಮನೆಗೆ ಕಾಗೆ ಬಂದರೆ ತಪ್ಪದೆ ಈ ಪರಿಹಾರ ನೀವು ಮಾಡಬೇಕು. ಮನೆ ಒಳಗೆ ಕಾಗೆ ಪ್ರವೇಶ ಮಾಡಿದೆ ಎಂದರೆ ಅಥವಾ ನಿಮ್ಮ ಮನೆಯ ಬಾಗಿಲು ಅಥವಾ ಹೊಸ್ತಿಲ ಮೇಲೆ ಪ್ರವೇಶ ಮಾಡಿದೆ ಎಂದರೆ ಅರಿಶಿನದ ನೀರನ್ನು ಹಾಕಿ ಮನೆಯನ್ನು ಸ್ವಚ್ಚ ಮಾಡಬೇಕು ಮನೆಯನ್ನು ತೊಳೆಯಬೇಕು ನಂತರ ಧೂಪವನ್ನು ಹಾಕಿ ದೇವರ ಮುಂದೆ ದೀಪ ಹಚ್ಚಿ ನಮಸ್ಕಾರ ಮಾಡಬೇಕು ಮನೆ ದೇವರ ಸಂಕಲ್ಪ ಮಾಡಿಕೊಳ್ಳಬೇಕು.

ಮನೆ ದೇವರಿಗೆ ದೀಪವನ್ನು ಹಚ್ಚಿ ವಿಶೇಷವಾಗಿ ಅವರಿಗೆ ಕೈ ಮುಗಿಯಬೇಕು. ಇನ್ನೂ ದೇವರ ಮನೆಯಲ್ಲಿ ಕಪ್ಪು ಇರುವೆಗಳು ಹೆಚ್ಚಾಗಿ ಓಡಾಡುವುದು ಆಗಿರಬಹುದು ಮಾಡಿದರೆ ವಿಶೇಷವಾಗಿ ಮಹಾ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಕಪ್ಪು ಇರುವೆಗಳು ಮನೆಯಲ್ಲಿ ಹೆಚ್ಚು ಓಡಾಡುತ್ತಾ ಇದ್ದರೆ ಹಣಕಾಸಿನ ಸಮಸ್ಯೆಗಳು ತಗ್ಗುತ್ತದೆ ಎಲ್ಲಾ ರೀತಿಯ ಕಷ್ಟಗಳನ್ನು ಕಳೆಯುವ ಶಕ್ತಿ ಕಪ್ಪು ಇರುವೆಗಳಿಗೆ ಇರುತ್ತದೆ ಈ ರೀತಿಯ ಶುಭ ಫಲಗಳನ್ನು ಪಡೆದವರಿಗೆ ಮಾತ್ರ ಇದರ ಅನುಭವ ಇರುತ್ತದೆ. ಮಹಾಲಕ್ಷ್ಮಿ ದೇವಿ ಅಲ್ಲಿ ಸ್ಥಿರವಾಗಿ ನೆಲೆಸಿದ್ದಾಳೆ ಎನ್ನುವ ಅರ್ಥವನ್ನು ಅದು

ನೀಡುತ್ತದೆ ಮಹಾ ಲಕ್ಷ್ಮಿಯ ಅನುಗ್ರಹ ಎನ್ನುವುದು ಅಂತಹ ಮನೆಗೆ ಇರುತ್ತದೆ ಮನೆಗೆ ಯಾವುದೇ ರೀತಿಯ ಕಷ್ಟಗಳು ಇದ್ದರೂ ಅವೆಲ್ಲವೂ ಕಳೆದು ಮನೆಗೆ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment