ಅಕ್ಟೋಬರ್ 24ನೇ ನರಕ ಚತುರ್ದಶಿ ಹಬ್ಬದಿಂದ 5 ರಾಶಿಯವರಿಗೆ ಹಣವೋ ಹಣ ಮುಂದಿನ ದೀಪಾವಳಿವರೆಗೂ ಕುಬೇರನಾಗುವ ಯೋಗ!

ಅಕ್ಟೋಬರ್ 24ನೇ ತಾರೀಕು ನರಕ ಚತುರ್ದಶಿ. ಅಕ್ಟೋಬರ್ 23ರಂದು ಧನತ್ರೆಯೋದೇಶಿ ಆರಂಭ ಆಗುತ್ತಿದ್ದೂ, ಅಕ್ಟೋಬರ್ 24ನೇ ತಾರೀಕು ಸೋಮವಾರ ನರಕಚತುರ್ದಶಿ ಹಬ್ಬ ಇದೆ. ಈ ಹಬ್ಬದಿಂದ ಈ ಕೆಲವೊಂದು ರಾಶಿಯವರಿಗೆ ರಾಶಿ ಅನುಗುಣವಾಗಿ ಕೆಲವೊಂದು ಬದಲಾವಣೆಗಳು ಆಗುತ್ತದೆ. ಅವರ ಜೀವನದಲ್ಲಿ ಕೆಲವೊಂದಿಷ್ಟು ಅಡೆತಡೆಗಳು ದೂರವಾಗಿ ನೆಮ್ಮದಿಯಾ ಜೀವನವನ್ನು ನಡೆಸುತ್ತಾರೆ. ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯುತ್ತದೆ. ಇದು ನಿಮಗೆ ಬಡ್ತಿ ಮತ್ತು ಹಣಕಾಸಿನ ಲಾಭವನ್ನು ನೀಡುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸಮಸ್ಸೆಗಳು ದೂರ ಆಗಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಹೋಗಬೇಡಿ. ದೀಪಾವಳಿಯೊಂದು ದೊಡ್ಡ ಮಟ್ಟದ ಆರ್ಥಿಕ ಲಾಭ ಆಗುತ್ತದೆ. ವೃತ್ತಿಯಲ್ಲಿ ತೊಂದರೆ ಎದುರು ಆಗಬಹುದು. ಆ ಸಮಯವನ್ನು ಧೈರ್ಯದಿಂದ ಎದುರಿಸಿದರೆ ನಿಮಗೆ ಒಳಿತು ಆಗುತ್ತದೆ. ಇನ್ನು ನಡವಳಿಕೆಯಲ್ಲಿ ಮದುರ್ಯವನ್ನು ಕಾಪಾಡಿಕೊಳ್ಳಿ. ಮಹಿಳೆಯರಿಗೆ ಪೂರ್ಣ ಗೌರವನ್ನು ನೀಡಿ. ನೀವು ಹೆಚ್ಚು ಕೆಲಸವನ್ನು ಮಾಡಬೇಕಾಗುತ್ತದೆ ಮತ್ತು ಖರ್ಚು ಹೆಚ್ಚಾಗಬೇಕಾಗುತ್ತಾದೆ. ಎಚ್ಚರಿಕೆಯಿಂದ ಖರ್ಚು ಮಾಡಿ ಇಲ್ಲದಿದ್ದರೆ ಹಣಕಾಸಿನ ಸಮಸ್ಸೆ ಎದುರು ಆಗಬಹುದು.

ಸಂಗಾತಿಯೊಂದಿಗೆ ಆತ್ಮೀಯತೇ ಹೆಚ್ಚಾಗುತ್ತದೆ. ಇನ್ನು ಲಕ್ಷ್ಮೀ ದೇವಿಯ ಆಶೀರ್ವಾದ ವರ್ಷವಿಡಿ ಇರಲಿದೆ. ಎದುರು ಆಗುವ ಎಲ್ಲಾ ಕಷ್ಟಗಳನ್ನು ಎದುರಿಸಿ ಹಣವನ್ನು ಗಳಿಸುವ ಸಾಧ್ಯವಾಗುತ್ತದೇ. ಹಣದ ಕೊರತೆ ಇರುವುದಿಲ್ಲ,ಅದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರಿ. ದೊಡ್ಡ ಆಸೆ ಮತ್ತು ಕನಸು ನನಸು ಆಗುತ್ತದೆ.

ಮನೆಯಲ್ಲಿ ಸಂತೋಷ ಇರುತ್ತದೆ. ಹೆಚ್ಚಿನ ವೇತನ ಇರುವ ಉದ್ಯೋಗ ಒಲಿದು ಬರುತ್ತದೇ. ವ್ಯಾಪಾರಸ್ತರಿಗೂ ಕೂಡ ಲಾಭ ಆಗುತ್ತದೆ. ಒಂಟಿಯಾಗಿರುವ ಬಾಳಲ್ಲಿ ಸಂಗಾತಿ ಪ್ರವೇಶ ಆಗುತ್ತದೆ. ದೀಪಾವಳಿಯಂದು ನೀವು ದೊಡ್ಡ ಉಡುಗೊರೆ ಪಡೆಯುತ್ತಿರ. ಇಷ್ಟೆಲ್ಲಾ ಲಾಭವನ್ನು ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಧನಸ್ಸು ರಾಶಿ ವೃಶ್ಚಿಕ ರಾಶಿ ಕಟಕ ರಾಶಿ ಸಿಂಹ ರಾಶಿ ಮತ್ತು ಕನ್ಯಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಭಕ್ತಿಯಿಂದ ಇಷ್ಟ ದೇವರ ಹೆಸರನ್ನು ಕಾಮೆಂಟ್ ಮಾಡಿ ತಿಳಿಸಿ.

Related Post

Leave a Comment