ಮಹಾ ಶಿವರಾತ್ರಿ 2023 ದಿನ ಶಿವನಿಗೆ ಈ 1 ವಸ್ತು ಅರ್ಪಿಸಿ ಸಾಕು ಜೀವನದಲ್ಲಿ ಪವಾಡ ನಡೆಯುತ್ತದೆ!

ಶಿವರಾತ್ರಿ ದಿನದಂದು ವಿಶೇಷವಾದ ವಸ್ತುಗಳನ್ನು ಅರ್ಪಿಸಿ ಎಲ್ಲಾ ಇಷ್ಟರ್ಥ ಪೂರ್ತಿ ಆಗುವುದನ್ನು ತಿಳಿಸಿಕೊಡುತ್ತೇವೆ.ಈ ಚಿಕ್ಕ ಉಪಾಯ ಮಾಡಿದರೆ ಜೀವನದಲ್ಲಿ ಪವಾಡ ನಡೆಯುತ್ತದೆ.ಮಹಾ ದೇವನನ್ನು ಒಲಿಸಿಕೊಳ್ಳಲು ಎಲ್ಲಕ್ಕಿಂತ ಉತ್ತಮವಾದ ಸಮಯ ಶಿವರಾತ್ರಿ ಹಬ್ಬವಾಗಿದೆ. ಈ ದಿನದ ಪ್ರತಿಯೊಂದು ಕ್ಷಣದಲ್ಲೂ ನಿಮಗೆ ಶಿವನ ಕೃಪೆ ಸಿಗುತ್ತಾ ಇರುತ್ತದೇ.ಯಾರಾದರೂ ಶಿವನ ಪೂಜೆ ಆರಾಧನೆ ಮಾಡಲಿ ಬಿಡಲಿ ಒಂದು ಶಿವರಾತ್ರಿ ಹಗಲು ಅಥವಾ ರಾತ್ರಿ ಶಿವನ ಪೂಜೆ ಆರಾಧನೆ ಮಾಡಿದರೆ ಇಡೀ ಜೀವನವನ್ನೇ ರೂಪಿಸುತ್ತದೆ.

ಈ ವರ್ಷದ ಮಹಾಶಿವರಾತ್ರಿ ಹಬ್ಬವು ಬಹಳ ವಿಶೇಷವಾಗಿ ಇರುತ್ತದೇ. ಇಲ್ಲಿ ಪಂಚಾಗ್ರಹದ ಯೋಗ ಶುರುವಾಗಲಿದೆ.ಇಂತ ಯೋಗ 72 ವರ್ಷಗಳ ನಂತರ ಬರುತ್ತಿದೆ.ಇಂತಹ ಸಮಯದಲ್ಲಿ ಶಿವನಿಗೆ ಈ ವಸ್ತು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಕಂಡಿತಾವಾಗಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.ಆ ವಸ್ತುಗಳು ಯಾವುದು ಎಂದರೆ

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಭಸ್ಮ-ಶಿವನಿಗೆ ಅತ್ಯಂತ ಪ್ರಿಯವಾದದ್ದು ಭಸ್ಮ ಆಗಿದೆ. ಹಾಗಾಗಿ ಶಿವರಾತ್ರಿ ದಿನದಲ್ಲಿ ಪೂಜೆಯಲ್ಲಿ ಭಸ್ಮವನ್ನು ಇಡುವುದು ತುಂಬಾನೇ ಒಳ್ಳೆಯದಾಗಿದೆ.ಭಸ್ಮವನ್ನು ಪೂಜೆಯ ಅಂಗಡಿಯಿಂದ ತೆಗೆದುಕೊಂಡು ಬರಬಹುದು.

2, ಬಿಳಿ ಎಕ್ಕದ ಗಿಡದ ಹೂವು-ಒಂದು ವೇಳೆ ಈ ಪುಷ್ಪವನ್ನು ನೀವು ಭಗವಂತನಿಗೆ ಅರ್ಪಿಸಿದರೆ ಗೋದಾನ ಮಾಡಿದಷ್ಟು ಪುಣ್ಯ ನಿಮಗೆ ಸಿಗುತ್ತದೆ. ಬಿಳಿ ಎಕ್ಕದ ಹೂವನ್ನು ಕೈಯಲ್ಲಿ ಇಟ್ಟುಕೊಂಡು ನಿಮ್ಮ ಆಸೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಶಿವನಿಗೆ ಅರ್ಪಿಸಬೇಕು. ಆ ಶಿವರಾತ್ರಿದಿನ ಅರ್ಪಿಸಿದರೆ ನಿಮಗೆ ಬಹಳ ವಿಶೇಷವಾದ ಕೃಪೆ ನಿಮಗೆ ಸಿಗುತ್ತದೆ.

3, ಆಕಳ ಹಾಲು-ಶಿವನಿಗೆ ಒಂದು ವೇಳೆ ಪಂಚಾಮೃತ ಅಭಿಷೇಕ ಮಾಡಲು ಸಾಧ್ಯವಾಗದೇ ಇದ್ದರೆ ಕೇವಲ ಆಕಳ ಹಾಲನ್ನು ಭಗವಂತನಾದ ಶಿವನಿಗೆ ಅರ್ಪಿಸಿದರೆ ಸಾಕು ಇದು ಶಿವನಿಗೆ ತುಂಬಾನೇ ಪ್ರಿಯ ಆಗಿರುತ್ತದೆ.

4, ಉಮ್ಮತಿ ಹಣ್ಣು-ಉಮ್ಮತಿ ಹಣ್ಣಿನ ಗಿಡದ ಹಣ್ಣು ತುಂಬಾನೇ ಸುಲಭವಾಗಿ ಎಲ್ಲರಿಗೂ ಸಿಗುತ್ತದೆ. ಅದರೆ ಶಿವರಾತ್ರಿ ಹಬ್ಬದಲ್ಲಿ ಉಮ್ಮತಿ ಹಣ್ಣನ್ನು ಶಿವನಿಗೆ ಅರ್ಪಿಸಲು ಪ್ರಯತ್ನ ಮಾಡಬೇಕು.ಈ ವಸ್ತುಗಳನ್ನು ಶಿವರಾತ್ರಿ ದಿನ ಅರ್ಪಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.

Related Post

Leave a Comment