ರೋಗ ನಿರೋಧಕ ಶಕ್ತಿ ಈ ಟೀ ಅಲ್ಲಿದೆ!

ಮೂಳೆ ತ್ವಚೆ ರಕ್ತ ನಾಡಿ ಅರೋಗ್ಯವಾಗಿ ಇರಬೇಕು ಎಂದರೆ ಈ ಆಯುರ್ವೇದ ಚಹಾವನ್ನು ಕುಡಿಯಿರಿ. ಆಯುರ್ವೇದದ ಟೀ ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಚಳಿಗಾಲದಲ್ಲಿ ಅರಿಶಿನ ಮತ್ತು ಮೇಣಸಿನಕಾಳನ್ನು ಇದೆರಡನ್ನು ನೀರಿಗೆ ಹಾಕಿ ಚೆನ್ನಗಿ ಕುದಿಸಿ ಮತ್ತು ಬೆಲ್ಲ ಬೆರೆಸಿ ಬ್ಲಾಕ್ ಟೀ ರೂಪದಲ್ಲಿ ಕುಡಿದರೆ ತುಂಬಾನೇ ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕರಿ ಮೆಣಸು ಆಯುರ್ವೇದದ ಔಷಧಿ ಪದ್ಧತಿಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದೆ. ಇದನ್ನು ಕುದಿಸಿ ಕುಡಿಯುವುದರಿಂದ ದೇಹದಲ್ಲಿ ಸುಮಾರು ಬದಲಾವಣೆಗಳನ್ನು ತರಬಹುದು. ಇನ್ನು ಕೆಲ ಕಾಯಿಲೆಗಳನ್ನು ಗುಣ ಪಡಿಸಬಹುದು ಮತ್ತು ತ್ವಚೆಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ಉರಿ ಇದ್ದರೆ ಅದನ್ನು ಸಹ ಸರಿ ಪಡೀಸಿಕೊಳ್ಳಬಹುದು. ನೆಗಡಿ ಕೆಮ್ಮು ಕೂಡ ಈ ಆಯುರ್ವೇದ ಟೀ ಕುಡಿಯುವುದರಿಂದ ಕಡಿಮೆ ಆಗುತ್ತದೆ ಮತ್ತು ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ.

ಅರಿಶಿನದಿಂದ ಆಹಾರ ನಮ್ಮ ಹೊಟ್ಟೆಯಲ್ಲಿ ಬೇಗಾ ಜೀರ್ಣವಾಗುತ್ತವೆ. ಇವೆರಡು ಆಹಾರದಲ್ಲಿ ಹೆಚ್ಚಿನ ರುಚಿಯನ್ನು ತರುತ್ತವೆ.ಅರಿಶಿನ ಬೇಗಾ ಜೀರ್ಣವಾಗುತ್ತದೆ ಹಾಗಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಹೊಟ್ಟೆಯ ಸಮಸ್ಸೇಗಳು ಬರುವುದಿಲ್ಲ. ಅರಿಶಿನ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ಮೂಳೆಗಳು ಗಟ್ಟಿಯಾಗುತ್ತವೆ. ಮುಂದಿನ ದಿನಗಳಲ್ಲಿ ಮೂಳೆಗಳ ಸಮಸ್ಸೆ ಬರುವುದಿಲ್ಲ. ಅರೋಗ್ಯವಾಗಿ ಇರಬೇಕು ಎಂದರೆ ಅರಿಶಿನ ಮತ್ತು ಕರಿ ಮೇಣಸಿನ ಕಾಳಿನ ಚಹಾವನ್ನು ಕುಡಿಯಿರಿ.

Related Post

Leave a Comment