ಸೊಂಟ ಕೈ ಕಾಲು ಮಂಡಿ ಬೆನ್ನು ನೋವು ತಕ್ಷಣ ಮಾಯ ನಿದ್ರಾಹಿನತೆ ಸುಸ್ತು ಬಲಹಿನತೆ ಕಡಿಮೆಯಾಗಿ ಆಗ್ತೀರ!

ಒಂದು ಬಾರಿ ಈ ಹಾಲನ್ನು ಕುಡಿದರೆ ಸಾಕು ನಿಮಗೆ ಎಷ್ಟೇ ವೀಕ್ನೆಸ್ಸ್ ಇದ್ದರು ಕಡಿಮೆ ಆಗುತ್ತದೆ. ಜೊತೆಗೆ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತವೆ. ಅದರಲ್ಲೂ ಕೈ ಕಾಲು ನೋವು ಪದೇ ಪದೇ ಸೊಂಟ ನೋವು ಬರುವುದು, ಕೀಲು ನೋವು ಬರುವುದು, ಮಂಡಿ ನೋವು ಬರುವುದು ಮಜಲ್ ಪೈನ್ ಬರುವುದಕ್ಕೆ ಈ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಕೆಲವರಿಗೆ ತುಂಬಾನೇ ಸುಸ್ತು ವೀಕ್ನೆಸ್ ಆಗುತ್ತಿರುತ್ತದೆ ಮತ್ತು ಯಾವುದೇ ಕೆಲಸ ಮಾಡುವುದಕ್ಕೆ ಮನಸ್ಸು ಆಗುವುದಿಲ್ಲ. ಇಂತವರು ಈ ಹಾಲು ಸೇವನೆ ಮಾಡಿದರೆ ಸಾಕು ನಿಮ್ಮ ದೇಹದಲ್ಲಿ ಇರುವ ಸುಸ್ತು ಆಯಾಸ ಎಲ್ಲಾ ಕಡಿಮೆ ಆಗುತ್ತದೆ. ಈ ಹಾಲು ಕುಡಿದರೆ ನಿಮ್ಮ ದೇಹಕ್ಕೆ ತುಂಬಾ ಶಕ್ತಿ ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೇಕಾಗುವ ಸಾಮಗ್ರಿಗಳು*ಒಂದು ಗ್ಲಾಸ್ ಹಾಲು*ಒಂದು ಚಮಚ ಗಸಗಸೆ*4 ಬಾದಾಮಿ*ಒಂದು ಚಮಚ ಸೋಂಪ ಕಾಳು*ಒಣ ಕೊಬ್ಬರಿಮೊದಲು ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲು ಹಾಕಿಕೊಳ್ಳಿ,1 ಚಮಚ ಗಸಗಸೆ,4 ಬಾದಾಮಿ ಜಜ್ಜಿ ಹಾಕಿ,1 ಚಮಚ ಸೋಂಪ ಕಾಳು, ಎರಡು ಇಂಚು ಕೊಬ್ಬರಿ ಪೀಸ್ ಹಾಕಿ ಚೆನ್ನಾಗಿ ಕುದಿಸಿ ಮತ್ತು ರುಚಿಗೆ ಕಲ್ಲು ಸಕ್ಕರೆ ಹಾಕಿ ಕುದಿಸಬೇಕು.

ನಂತರ ಒಂದು ಲೋಟಕ್ಕೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು ಹಾಗು ಹಾಲು ಕುಡಿದ ನಂತರ ಕೊಬ್ಬರಿ ಸೇವನೆ ಮಾಡಬೇಕು . ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯಾ ಸಮಸ್ಸೆಗಳು ಕಡಿಮೆ ಆಗುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಒಳ್ಳೆಯ ಎನರ್ಜಿ ಬರುತ್ತದೆ.

Related Post

Leave a Comment