ಒಂದೇ ಕಾಳು 100 ಕಾಯಿಲೆ ಓಡಿಸುತ್ತೆ ಕರಳು ಶುದ್ಧಿಕರಣ ಕೊಲೆಸ್ಟ್ರೇಲ್ ಹೃದಯ ಸಮಸ್ಸೆ ಕೈಕಾಲು ಮಂಡಿ ಸೊಂಟನೋವು ಚರ್ಮ!

ಸೋಂಪು ಕಾಳುಗಳು ಸೆಲೆನಿಯಮ್, ಸತು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ನಿರ್ಣಾಯಕವಾಗಿವೆ. ಚರ್ಮದ ದದ್ದುಗಳು ಮತ್ತು ಒಣ ಚರ್ಮವನ್ನು ತಡೆಯಲು ಇವು ಉಪಯುಕ್ತವಾಗಿವೆ.

ಸಾಮಾನ್ಯವಾಗಿ ಅನೇಕ ಮಂದಿ ಊಟದ ನಂತರ ಸೋಂಪು ಕಾಳನ್ನು ತಿನ್ನುತ್ತಾರೆ. ಏಕೆಂದರೆ ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಲು ಸೋಂಪು ಕಾಳುನ್ನು ಪ್ರತಿದಿನ ತಿನ್ನುತ್ತಾರೆ. (ಸಾಂಕೇತಿಕ ಚಿತ್ರ)

ಸೋಂಪು ಕಾಳುಗಳು ಸೆಲೆನಿಯಮ್, ಸತು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ನಿರ್ಣಾಯಕವಾಗಿವೆ. ಚರ್ಮದ ದದ್ದುಗಳು ಮತ್ತು ಒಣ ಚರ್ಮವನ್ನು ತಡೆಯಲು ಇವು ಉಪಯುಕ್ತವಾಗಿವೆ.

ಸೋಂಪು ಬೀಜಗಳು ಅನೆಥಾಲ್, ಎಸ್ಟ್ರಾಗೋಲ್ ಮತ್ತು ಫೆನ್ಕಾನ್ ಅನ್ನು ಪ್ರಮುಖ ಪೋಷಕಾಂಶಗಳಾಗಿ ಹೊಂದಿರುತ್ತವೆ. ಅವರು ಮಲಬದ್ಧತೆ, ವಾಯು ಮತ್ತು ಅಜೀರ್ಣವನ್ನು ಗುಣಪಡಿಸಲು ಸಹಾಯ ಮಾಡುತ್ತಾರೆ. ಜೀರ್ಣಾಂಗವ್ಯೂಹವನ್ನು ಆರೋಗ್ಯಕರವಾಗಿಡುವಲ್ಲಿ ಇದು ಉತ್ತಮವಾಗಿದೆ. (ಸಾಂಕೇತಿಕ ಚಿತ್ರ)

ಊಟವಾದ ತಕ್ಷಣ ಸೋಂಪು ಕಾಳು ತಿಂದರೆ ಬಾಯಿ ಫ್ರೆಶ್ ಆಗುತ್ತದೆ. ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ನಾಶದಿಂದಾಗಿ ಇದು ಸಂಭವಿಸುತ್ತದೆ. ಇದರೊಂದಿಗೆ, ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛಗೊಳಿಸುತ್ತದೆ.

ಸೋಂಪು ಕಬ್ಬಿಣ ಮತ್ತು ತಾಮ್ರದಲ್ಲಿ ಸಮೃದ್ಧವಾಗಿದೆ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತಹೀನತೆ ಇರುವವರಿಗೆ ಅವು ಒಳ್ಳೆಯದು. ಗರ್ಭಿಣಿಯರಿಗೆ ಇದು ತುಂಬಾ ಪ್ರಯೋಜನಕಾರಿ ಆಗಿದೆ.

ಸಕ್ಕರೆ ಕಾಯಿಲೆ ಇರುವವರು ಊಟವಾದ ತಕ್ಷಣ ಸೋಂಪು ಕಾಳನ್ನು ಸೇವಿಸಿದರೆ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಸೋಂಪು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತಾರೆ.

ಇದು ಕೇವಲ ಗ್ಯಾಸ್ಟ್ರಿಕ್ ವಿಚಾರದಲ್ಲಿ ಮಾತ್ರವಲ್ಲ, ಇನ್ನೂ ಅನೇಕ ತರಹದ ಆರೋಗ್ಯ ತೊಂದರೆಗಳಿಗೆ ಸೋಂಪು ಕಾಳುಗಳು ಪರಿಹಾರ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ ರಾತ್ರಿ ಪೂರ್ತಿ ಈ ಕಾಳುಗಳನ್ನು ನೆನೆಸಿಟ್ಟು, ಮರುದಿನ ಇದರ ಪಾನೀಯವನ್ನು ಕುಡಿಯುತ್ತಾ ಬಂದರೆ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

ಇದಕ್ಕಾಗಿ ನೀವು ಮನೆಯಲ್ಲಿರುವ ಮಿಕ್ಸಿ ಆನ್ ಮಾಡಬೇಕಾಗಿಲ್ಲ! ಕೇವಲ ಇಡೀ ರಾತ್ರಿ ಒಂದು ಟೀ ಚಮಚದಷ್ಟು ಸೋಂಪು ಕಾಳನ್ನು ನೆನೆಹಾಕಬೇಕು ಅಷ್ಟೇ.

ಒಂದು ಲೋಟ ಕುಡಿಯುವ ನೀರು ತೆಗೆದುಕೊಂಡು ಅದರಲ್ಲಿ 1 ಟೀಚಮಚ ಸೋಂಪು ಕಾಳುಗಳನ್ನು ಹಾಕಿ ಇಡೀ ರಾತ್ರಿ ಹಾಗೆ ಬಿಟ್ಟು, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಒಂದು ಪ್ಯಾನ್ ನಲ್ಲಿ ನೀರು ಮತ್ತು 1ಟೀ ಚಮಚ ಸೋಂಪು ಕಾಳುಗಳನ್ನು ಹಾಕಿ ಮೀಡಿಯಂ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೇ ಬಿಡಬೇಕು. ಆದರೆ ಕುದಿಸಬಾರದು. ಏಕೆಂದರೆ ಇದರಿಂದ ಎಲ್ಲಾ ಪೌಷ್ಟಿಕ ಸತ್ವಗಳು ಮಾಯವಾಗುತ್ತವೆ. ಅದರಿಂದ ನೀರಿನ ಬಣ್ಣ ಹಳದಿ ಬಣ್ಣಕ್ಕೆ ಬದಲಾಗುವವರೆಗೆ ಬೇಯಿಸಿ ಇದನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಕುಡಿಯಬಹುದು.

ಒಂದು ವೇಳೆ ನಿಮ್ಮ ಜೀರ್ಣ ಶಕ್ತಿಗೆ ಸಂಬಂಧಪಟ್ಟಂತೆ ತೊಂದರೆಗಳನ್ನು ನೀವು ಏನಾದರೂ ಅನುಭವಿಸುತ್ತಿದ್ದರೆ, ಪ್ರತಿ ದಿನ ಸೋಂಪು ಕಾಳು ನೆನೆ ಹಾಕಿದ ನೀರು ಅಥವಾ ಅವುಗಳಿಂದ ಚಹಾ ತಯಾರಿಸಿ ಕುಡಿಯಬಹುದು ಮತ್ತು ಪರಿಣಾಮಕಾರಿಯಾಗಿ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು.

ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುವುದು ಮಾತ್ರವಲ್ಲದೆ, ನಿಮಗೆ ಆಗಾಗ ಎದುರಾಗುವ ಮಲಬದ್ಧತೆ, ಅಜೀರ್ಣತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ದೂರ ಮಾಡುತ್ತದೆ.

Related Post

Leave a Comment