ಮಗಳಿಗೋಸ್ಕರ ಈ ತಂದೆ ಮಾಡುತ್ತಿರುವ ಕೆಲಸ ನೋಡಿ ಇಡೀ ಪ್ರಪಂಚವೇ ಬೆರಗಾಯಿತು!

ಚೈನಗೆ ಸೇರಿದ ಒಬ್ಬ ಬಡ ರೈತನಿಗೆ ಎರಡು ವರ್ಷದ ಮುದ್ದಾದ ಮಗಳಿಂದಲೇ. ಆ ಮಗಳಿಗೆ ಹುಟ್ಟಿದಾಗಿಂದ ರಕ್ತಕ್ಕೆ ಸಂಬಂಧಿಸಿದ ತಲಸೆಮಿಯ ಎಂಬ ಭಯಂಕರವಾದ ಕಾಯಿಲೆ ಬಂದಿದೆ. ಮಗಳನ್ನು ಕಾಯಿಲೆಯಿಂದ ಪಾರುಮಾಡಲು ತನ್ನಲ್ಲಿ ಇರುವ ಹಣದ ಜೊತೆ ಹತ್ತು ಲಕ್ಷ ಸಾಲ ತಂದು ಖರ್ಚು ಮಾಡಿದ್ದಾರೆ. ಈಗ ಈ ತಂದೆ ಕೈಯಲ್ಲಿ ದುಡ್ಡು ಇಲ್ಲ.ಯಾರು ಕೂಡ ಸಾಲ ಕೊಡುತ್ತಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದನ್ನು ನೋಡಿದ ಡಾಕ್ಟರ್ ನಿಮ್ಮ ಮಗಳು ಹೆಚ್ಚುದಿನ ಬದುಕುವುದಿಲ್ಲ ಎಂದು ಹೇಳಿಬಿಟ್ಟರು.ಇದರಿಂದ ನಿಸ್ಸಹಾಯಕನಾದ ಈ ತಂದೆ ಮಾಡಿದ್ದೇನು ಎಂದರೆ ತನ್ನ ಜಮೀನಿನಲ್ಲಿ ಮಗಳಿಗಾಗಿ ಒಂದು ಸಮಾಧಿ ತೋಡಿದ ಈ ತಂದೆ. ಹಗಲು ತನ್ನ ಮಗಳ ಜೊತೆ ಆಟ ಅಡೀ ಸಂಜೆಯ ವೇಳೆ ತನ್ನ ಮಗಳನ್ನು ಕರೆದುಕೊಂಡು ಹೋಗಿ ಸಮಾಧಿ ಗುಂಡಿಯಲ್ಲಿ ಸ್ವಲ್ಪ ಹೊತ್ತು ಮಲಗುವುದು ಮಾಡುತ್ತಿದ್ದ.ಯಾಕೆ ಹೀಗೆ ಮಾಡುತ್ತಿದೀಯಾ ಎಂದು ಕೇಳಿದರೆ ನನ್ನ ಮಗಳನ್ನು ತುಂಬಾ ಮುದ್ದಾಗಿ ಸಾಕಿದ್ದೇನೆ.

ಆಕೆ ಮರಣ ಹೊಂದಿದಾಗ ಈ ಸಮಾಧಿಯಲ್ಲಿ ಅವಳನ್ನು ಇಟ್ಟು ಅವಳನ್ನು ಮಣ್ಣು ಹಾಕಿ ಮುಚ್ಚಿದರೆ ನನ್ನ ಮಗಳಿಗೆ ತಡೆದುಕೊಳ್ಳಲು ಆಗುವುದಿಲ್ಲ ಭಯ ಪಡುತ್ತಾಳೆ. ಆಗಾಗಿ ಈಗಿನಿಂದ ಅಭ್ಯಾಸ ಮಾಡಿದರೆ ಆಗ ಅವಳಿಗೆ ಸಮಾಧಿಯಲ್ಲಿ ಮಲಗುವುದು ಕಷ್ಟ ಅನಿಸುವುದಿಲ್ಲಾ ಎಂದು ಹೇಳಿದ್ದಾರೆ.ಯಾವ ಕ್ಷಣದಲ್ಲಿ ತನ್ನ ಮುದ್ದಾದ ಮಗಳು ತನ್ನಿಂದ ದೂರವಾಗಿ ಬಿಡುತ್ತಾಳೋ ಎನ್ನುವ ಭಯ ಮತ್ತು ನೋವಿನಲ್ಲಿ ಬದುಕುತ್ತಿರುವ ಆ ತಂದೆಗೆ ದೇವರು ಕರುಣೆ ಮತ್ತು ತನ್ನ ಮಗಳನ್ನು ಉಳಿಸಿಕೊಳ್ಳಲು ಮಾರ್ಗ ತೋರಿಸಬೇಕಾಗಿದೆ. ಏನೇ ಆದರೂ ಯಾವ ತಂದೆಗೂ ಇಂತಹ ನೋವು ಬರಬಾರದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment